ಸಿಗಂದೂರು ಸೇತುವೆ ಕಂಪ್ಲೀಟ್‌ | ವೈರಲ್‌ ಆಯ್ತು ಟ್ರಾವೆಲ್‌ ಫಿಲ್ಮ್‌ಮೇಕರ್‌ರ DRONE ವಿಡಿಯೋ!

Shivamogga Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 14, 2025 ‌‌ ‌‌ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರುನಲ್ಲಿ ನಡೆಯುತ್ತಿರುವ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ಕಟ್ಟುತ್ತಿರುವ ಸೇತುವೆ ಕಾಮಗಾರಿ ಲಾಸ್ಟ್‌ ಹಂತದಲ್ಲಿದೆ. ಈ ನಡುವೆ ಪೂರ್ತಿಯಾಗಿರುವ ಸೇತುವೆಯ ದೃಶ್ಯ ರಮ್ಯ ರಮಣೀಯವಾಗಿ ಕಾಣುತ್ತಿದೆ.  ಡಿಜಿಸಿಎ ಡ್ರೋನ್‌ ಪೈಲೆಟ್‌ ಲೆಸೆನ್ಸ್‌  ಹೊಂದಿರುವ ‍ಶ್ರೀಹರಿ ಕಾರಂತ್‌ sriharikaranth ,   ಸಿಗಂದೂರು ಸೇತುವೆಯ ಡ್ರೋಣ್‌ ದೃಶ್ಯವನ್ನು ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ಸೇತುವೆಯು ಬಹಳಷ್ಟು ಸುಂದರವಾಗಿ … Read more

ಕುದರೂರು ಗುಡ್ಡದಲ್ಲಿ ವ್ಯಾ‍ಘ್ರ ಆರ್ಭಟ | ದನವನ್ನು ಕೊಂದು ಹಾಕಿದ ಹುಲಿ

Shivamogga Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 14, 2025 ‌‌ ‌ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕರೂರು ಹೋಬಳಿಯ ಸುತ್ತಮುತ್ತ ಹುಲಿಕಾಟದ ಸುದ್ದಿಯೊಂದು ಕೇಳಿಬಂದಿದೆ. ಇಲ್ಲಿನ ಕುದರೂರು ಗ್ರಾಮದಲ್ಲಿ ಹುಲಿಯೊಂದು ದನವೊಂದನ್ನು ಕೊಂದು ಹಾಕಿರುವ ಬಗ್ಗೆ ವರದಿಯಾಗಿದೆ. ದನಗಳನ್ನು ಬಿಟ್ಟು ಹೊಡೆದಿದ್ದ ಸಂದರ್ಭದಲ್ಲಿ ಹುಲಿಯೊಂದು ಹಸುವಿನ ಮೇಲೆ ದಾಳಿ ಮಾಡಿದೆ. ಇಲ್ಲಿನ ನಿವಾಸಿ ಗಣಪತಿ ಎಂಬವರಿಗೆ ಸೇರಿದ ಹಸು ಸಾವನ್ನಪ್ಪಿದ್ದು, ಪರಿಹಾರಕ್ಕಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.   ಇಲ್ಲಿನ ಗುಡ್ಡ ಪ್ರದೇಶದಲ್ಲಿ ಹುಲಿಯ ಓಡಾಟವಿದ್ದು, … Read more

ಸಮೀಪಿಸ್ತಿದೆ ಮಲೆನಾಡ ಮತ್ತೊಂದು ಮೆಗಾ ಇವೆಂಟ್‌ | ಸಿಗಂದೂರು ಸೇತುವೆ ಕಾಮಗಾರಿ! ಅಪ್‌ಡೇಟ್ಸ್‌

Shivamogga Malenadu Today

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 10, 2025 ‌‌  ಶಿವಮೊಗ್ಗ ಜಿಲ್ಲೆಯ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಸಿಗಂದೂರು ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಕೆಲವೇ ಕೆಲವು ಕಾಮಗಾರಿಗಳು ಬಾಕಿ ಉಳಿದಿದ್ದು, ಸೇತುವೆ ಲೋಕಾರ್ಪಣೆಯ ದಿನದ ಬಗ್ಗೆ ಕುತೂಹಲವೂ ಜನರಲ್ಲಿ ಶುರುವಾಗಿದೆ.  ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಪೂರ್ಣ ಪ್ರಸ್ತುತ ಸಿಗಂದೂರು ಸೇತುವೆ ಕಾಮಗಾರಿಯಲ್ಲಿ 604 ಸೆಗ್ಮೆಂಟ್  ಪೈಕಿ 578 ಸೆಗ್ಮೆಂಟ್‌ಗಳನ್ನು ಅಳವಡಿಕೆ ಪೂರ್ಣಗೊಂಡಿದ್ದು ಉಳಿದ ಸೆಗ್ಮೆಂಟ್‌ಗಳ ಅಳವಡಿಕೆ ಕೆಲಸ … Read more

ಶ್ರೀ ಸಿಗಂದೂರು ಚೌಡೇಶ್ವರಿ ಜಾತ್ರೆ | ಹೇಗೆಲ್ಲಾ ನಡೆಯಿತು? ಇಲ್ಲಿದೆ ಫೋಟೋ ವರದಿ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 14, 2025 ‌‌  ಶಿವಮೊಗ್ಗ ಜಿಲ್ಲೆಯ ಪವಿತ್ರ ತಾಣ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಜಾತ್ರಾ ಮಹೋತ್ಸವದ ಮೊದಲ ದಿನ ದಿನ ದೇವಿಗೆ ವಿಶೇಷ ಪೂಜೆ ನೇರವೇರಿತು. ಇವತ್ತು ಮಂಗಳವಾರ ಬೆಳಿಗ್ಗೆ 5ರಿಂದ ದೇವಿಗೆ ಪಂಚಾಮೃತ ಅಭಿಷೇಕ. ಮಹಾಭಿಷೇಕ. ಅರ್ಚನೆ ದೇವಿಯ ಮೂಲ ಸ್ಥಾನದಲ್ಲಿ ನವ ಚಂಡಿಕಾ ಹೋಮ ನೆರವೇರಿತು. ಹೋಮ ಹವನ ಪೂರ್ವಹುತಿಯಲ್ಲಿ  ಧರ್ಮಾಧಿಕಾರಿ ಡಾ ಎಸ್ ರಾಮಪ್ಪನವರು ಕುಟುಂಬ ಸಮೇತರಾಗಿ ಭಾಗವಹಿಸಿ, … Read more

ಐತಿಹಾಸಿಕ ಸಿಗಂದೂರು ಸೇತುವೆಯ ಇನ್ನೊಂದು ವಿಡಿಯೋ ವೈರಲ್

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 25, 2024 ‌ ಸಿಗಂದೂರು| ಐತಿಹಾಸಿಕ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯಗಳು ಬಹುತೇಕ ಮುಕ್ತಾಯ ಹಂತಕ್ಕೆ ತಲುಪಿದ್ದು,  ಇದೀಗ ಸಂಸದ ಬಿ ವೈ ರಾಘವೇಂದ್ರರವರು ಸೇತುವೆಯ ಡ್ರೋನ್ ವಿಡಿಯೋವನ್ನ ರಿಲೀಸ್ ಮಾಡಿದ್ದಾರೆ. ಅದರ ಕೆಲವು ಮನೋಹರ ಅದರ ದೃಶ್ಯಗಳು ನೋಡುಗರ ಕಣ್ಸಳೆಯುತ್ತಿದೆ.  ಐತಿಹಾಸಿಕ ಸಿಗಂದೂರು ಸೇತುವೆಯ ಡ್ರೋನ್ ವಿಡಿಯೋ ರಿಲೀಸ್ pic.twitter.com/Y1WyxeljBp — Prathap Prathap shetty (@Prathap68840568) December 25, 2024 ಈ … Read more

ತುಮರಿ ಭಾಗದಲ್ಲಿ ದನಗಳ ಮೇಲೆ ಚಿರತೆ ದಾಳಿ

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 23, 2024 ‌‌   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು,  ತುಮರಿ ಭಾಗದಲ್ಲಿ ಚಿರತೆ ಹಾವಳಿ ವಿಪರೀತವಾಗಿ ಎಂಬ ವರದಿ ಬಂದಿದೆ. ಶರಾವತಿ ಕಣಿವೆ ಪ್ರದೇಶದಲ್ಲಿ ಚಿರತೆಗಳು ಜಾನುವಾರು ಮೇಲೆ ದಾಳಿ ಮಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿನ ಬಿಳಿಗಾರುನಲ್ಲಿ ದನಗಳ ಮೇಲೆ ಚಿರತೆ ದಾಳಿ ಮಾಡಿದೆ. ಪರಿಣಾಮ ದನವೊಂದು ಗಾಯಗೊಂಡಿದೆ. 15 ದಿನಗಳ ಹಿಂದೇ ಇದೇ ಗ್ರಾಮದಲ್ಲಿ ಚಿರತೆ ದಾಳಿಯಿಂದ ದನವೊಂದು ಸಾವನ್ನಪ್ಪಿದೆ ಎನ್ನಲಾಗಿದೆ. ಅಲ್ಲದೆ … Read more

ಹೇಗಾಗಿದೆ ನೋಡಿ ಸಿಗಂದೂರು ಸೇತುವೆ

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 19, 2024 ‌ ಶಿವಮೊಗ್ಗ | ಇನ್ನೇನು ಕೆಲವೇ ದಿನಗಳಲ್ಲಿ ಸಿಗಂದೂರು ಸೇತುವೆ ಸಾರ್ವಜನಿಕ ಸಂಚಾರಕ್ಕೆ ಸಿದ್ದವಾಗಲಿದ್ದು, ಆ ಸೇತುವೆಯ ಡ್ರೋನ್ ಫೋಟೋವನ್ನು ಸಂಸದ ಬಿವೈ ರಾಘವೇಂದ್ರ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೈಮಾನಿಕ ನೋಟವು ಪ್ರಗತಿ ಮತ್ತು ಸಂಪರ್ಕದ ಸಂಕೇತವಾದ ಸಿಗಂದೂರು ಸೇತುವೆಯ ಬೆರಗುಗೊಳಿಸುವ ಸೌಂದರ್ಯವನ್ನು ಸೆರೆಹಿಡಿಯುತ್ತದೆ. ಎಂದು ಸಂಸದರು ಕ್ಯಾಪ್ಷನ್‌ ಕೊಟ್ಟಿದ್ದಾರೆ. ಸಂಸದರ ಈ ಪೋಸ್ಟ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಶಿವಮೊಗ್ಗ … Read more

ಸಿಗಂದೂರು ಸೇತುವೆಯ ಲೇಟೆಸ್ಟ್‌ ಸುದ್ದಿ | ಕೊನೆಘಟ್ಟದಲ್ಲಿ ಸೇತುವೆ ಕೆಲಸ | ಹೇಗಿದೆ ನೋಡಿ ಈಗ

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 2, 2024 ‌ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿಗಂದೂರು ಸಮೀಪ ಶರಾವತಿ ಹಿನ್ನೀರಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಅಂತಿಮಘಟ್ಟ ತಲುಪಿದೆ. ಸೇತುವೆಯ ಕೇಬಲ್‌ ಅಳವಡಿಕೆ ಕೆಲಸಗಳು ನಡೆಯುತ್ತಿದ್ದು ಸೇತುವೆಯು ನೋಡಲು ಅದ್ಭುತ ರಮಣೀಯ ದೃಶ್ಯದಂತೆ ಕಾಣುತ್ತಿದೆ. 2.13 ಕಿ.ಮೀ ಉದ್ದದ ಈ ಸೇತುವೆ, ದೇಶದ 7ನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ  ಅಂತಾ ಕರೆಸಿಕೊಳ್ಳಲಿದೆ.  ಸೇತುವೆ ಉದ್ಘಾಟನೆಯ ಬಗ್ಗೆ ಇತ್ತೀಚೆಗೆಷ್ಟೆ ಸಂಸದ ಬಿವೈ ರಾಘವೇಂದ್ರ ರವರು … Read more

ಬ್ಯಾಂಕ್‌ APK ಲಿಂಕ್‌ ಕ್ಲಿಕ್‌ ಮಾಡಿದ ಕೆಲವೇ ಹೊತ್ತಿನಲ್ಲಿ ಎದುರಾಯ್ತು ಶಾಕ್

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024 ಸಾಗರ | ಮೊಬೈಲ್‌ಗೆ ಕಳುಹಿಸಿದ ಆನ್‌ಲೈನ್‌ ಲಿಂಕ್‌ವೊಂದನ್ನ ಕ್ಲಿಕ್‌ ಮಾಡಿದ ಬೆನ್ನಲ್ಲೆ ಬ್ಯಾಂಕ್‌ ಅಕೌಂಟ್‌ನಿಂದ ₹ 27,802 ರೂಪಾಯಿ ಕಟ್‌ ಆದ ಘಟನೆ ಬಗ್ಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯಲ್ಲಿ ವರದಿಯಾಗಿದೆ.  ಇಲ್ಲಿನ ಪಂಚಾಯಿತಿ ವ್ಯಾಪ್ತಿಯ ನಿವಾಸಿಯೊಬ್ಬರ ಮೊಬೈಲ್‌ಗೆ  ಕೆನರಾ ಬ್ಯಾಂಕ್ ಹೆಸರಿನಲ್ಲಿ ಎಪಿಕೆ ಲಿಂಕ್‌ವೊಂದು ಬಂದಿದೆ. ಇದನ್ನ ಕ್ಲಿಕ್‌ ಮಾಡಿದ ಬಳಿಕ ಅವರ ಅಕೌಂಟ್‌ನಿಂದ ಹಣ ಬೇರೊಂದು ಖಾತೆಗೆ ವರ್ಗಾವಣೆ … Read more

ಸಿಗಂದೂರು ಸೇತುವೆ ಪೂರ್ಣ | ವರ್ಷಾಂತ್ಯಕ್ಕೆ ಟೆಸ್ಟ್‌ ರನ್‌ | ಮೇಗೆ ಉದ್ಘಾಟನೆ | ಸಂಸದ BYR ಮಹತ್ವದ ಹೇಳಿಕೆ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 16, 2024 ಶಿವಮೊಗ್ಗ ಜಿಲ್ಲೆಯ ಮಹತ್ವದ ಯೋಜನೆ ಸಿಗಂದೂರು ಸೇತುವೆ ಉ‍ದ್ಘಾಟನೆ ಯಾವಾಗ ? ಈ ಪ್ರಶ್ನೆಗೆ ಮತ್ತೊಮ್ಮೆ ಸಂಸದ ಬಿವೈ ರಾಘವೇಂದ್ರ ಉತ್ತರಿಸಿದ್ದಾರೆ. ಸಾಗರ ತಾಲ್ಲೂಕಿನಲ್ಲಿ ಶರಾವತಿ ಹಿನ್ನೀರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸಿಗಂದೂರು ಸೇತುವೆ ಕಾಮಗಾರಿ 2025ರ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.    ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣೆ (ದಿಶಾ) ಸಮಿತಿಯ ಪ್ರಗತಿ ಪರಿಶೀಲನಾ … Read more