ಸಿಗಂದೂರು ಸೇತುವೆ / ಆಲ್​ ರೈಟ್​, ಮುಂದಕ್ಕೆ ಈ ಮುಖ್ಯ ಕನಸು, ಕೆಲಸಗಳೆಲ್ಲವೂ ಆಗಲಿ!

Connecting Sigandur Kollur Shivamogga Tourism Icon

Shivamogga Tourism Icon Sharavathi Bridge 13 Malnad news today  Shivamogga Tourism Icon Sharavathi Bridge 13 ಮಲೆನಾಡಿನ ದಶಕಗಳ ಕನಸಾಗಿದ್ದ, ಶರಾವತಿ ಹಿನ್ನೀರಿನ ಅಂಬಾರಗೋಡ್ಲು – ಕಳಸವಳ್ಳಿ ನಡುವಿನ ಸೇತುವೆ ಈಗ ಲೋಕಾರ್ಪಣೆಗೊಳ್ಳುವ ಹಂತದಲ್ಲಿದೆ. ಇಂತಹ ಕ್ಲಿಷ್ಟಕರ ಯೋಜನೆ ಪೂರ್ಣಗೊಳ್ಳಲು ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು. ಸೇತುವೆಗೆ ಹೆಸರಿಡುವ, ಯೋಜನೆಯ ಯಶಸ್ಸಿನ ಲಾಭ ಪಡೆದುಕೊಳ್ಳುವ ವಿವಾದಗಳನ್ನೆಲ್ಲ ಬದಿಗಿಟ್ಟು ಅಬ್ರಹಾಂ ಲಿಂಕನ್ನನ ಸರ್ವಕಾಲಿಕ ವ್ಯಾಖ್ಯಾನವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳೋಣ: “ಪ್ರಜಾಪ್ರಭುತ್ವ ಎಂದರೆ ಜನರ ಸರ್ಕಾರ, ಜನರಿಂದ, ಜನರಿಗಾಗಿ”. … Read more

sigandur bridge inauguration :  ಸಿಗಂದೂರು ಸೇತುವೆ ಉದ್ಘಾಟನೆ : ಇದು ಬಿಜೆಪಿ ಪಕ್ಷದ ಕಾರ್ಯಕ್ರಮ ನನಗೆ ಆಹ್ವಾನ ನೀಡಿಲ್ಲ : ಬೇಳೂರು ಗೋಪಾಲ ಕೃಷ್ಣ, july 12

sigandur bridge inauguration ಬೇಳೂರು ಗೋಪಾಲ ಕೃಷ್ಣ

sigandur bridge inauguration :  ಶಿವಮೊಗ್ಗ: ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮವನ್ನು ಬಿಜೆಪಿ ಪಕ್ಷದ ಕಾರ್ಯಕ್ರಮವಾಗಿ ನಡೆಸಲಾಗುತ್ತಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಾಗಿರುವ ಈ ಸೇತುವೆಯ ಉದ್ಘಾಟನೆ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಅವರು ಆಗ್ರಹಿಸಿದ್ದು, ತಮಗೆ ಈವರೆಗೂ ಆಹ್ವಾನ ಪತ್ರಿಕೆ ನೀಡಿಲ್ಲ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಸಿಗಂದೂರು ಸೇತುವೆ ಆ ಭಾಗದ ಜನರಿಗೆ ಬಹಳಷ್ಟು ಉಪಯುಕ್ತವಾಗಲಿದೆ. ಆದರೆ ಬಿಜೆಪಿಯವರು ಈ ಲೋಕಾರ್ಪಣೆ ಕಾರ್ಯಕ್ರಮವನ್ನು … Read more

Sigandur Bridge Naming Controversy : ಸಿಗಂದೂರು ಸೇತವೆಗೆ ಹೊಸ ಹೆಸರು? ಹೈ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಕೆ

Sigandur Bridge Naming Controversy

Sigandur Bridge Naming Controversy : ಸಿಗಂದೂರು ಸೇತವೆಗೆ ಹೊಸ ಹೆಸರು ? ಹೈ ಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಕೆ ಶಿವಮೊಗ್ಗ: ಜುಲೈ 14 ರಂದು ಲೋಕಾರ್ಪಣೆಗೆ ಸಿದ್ಧವಾಗಿರುವ ಸಿಗಂದೂರು ಸೇತುವೆಯ (Sigandur Bridge) ನಾಮಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ವಿವಾದ ಭುಗಿಲೆದ್ದಿದೆ.  ಈ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಅವರು ಸೇತುವೆಗೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಹೆಸರಿಸುವುದಾಗಿ ಸಿಎಂ ಗೆ ಮನವಿ ಸಲ್ಲಿಸುವುದಾಗಿ ಹೇಳಿದ್ದರು. ಆದರೆ ಇದರ ನಡುವೆ ಸಾಗರದ ರೈತರೊಬ್ಬರು ಮಾಜಿ ಮುಖ್ಯಮಂತ್ರಿ … Read more

Sigandur Bridge 2 Load Test / ಸಿಗಂದೂರು ಸೇತುವೆಯ ಮೇಲೆ ಮತ್ತೆ 100 ಟನ್ ಭಾರ ಹೇರಿ ಪರೀಕ್ಷೆ !

Sigandur Bridge 2 Load Test sigandur bridge news

Sigandur Bridge 2 Load Test : Crucial 2nd Phase Load Test Underway, Traffic Restricted! ಸಾಗರ: ಸಿಗಂದೂರು ಸೇತುವೆಯ 2ನೇ ಹಂತದ ಲೋಡ್‌ ಟೆಸ್ಟ್‌ ಆರಂಭ – ಸಂಚಾರ ನಿರ್ಬಂಧ!  ಸಾಗರ: ಇನ್ನೇನು ಉದ್ಘಾಟನೆಗೆ ಸಿದ್ದಗೊಂಡಿರುವ ಬಹುನಿರೀಕ್ಷಿತ ಸಿಗಂದೂರು ಸೇತುವೆಯಲ್ಲಿ ಈಗಾಗಲೇ ಒಂದು ಹಂತದ ಲೋಡ್​ ಟೆಸ್ಟಿಂಗ್ ಮುಗಿದಿದೆ. ಇದರ ಬೆನ್ನಲ್ಲೆ ಇದೀಗ ಇನ್ನೊಂದು ಸುದ್ದಿ ಹೊರಬಿದ್ದಿದ್ದು ಎರಡನೇ ಹಂತದ ಲೋಡ್‌ ಟೆಸ್ಟ್ (ಭಾರ ಪರೀಕ್ಷೆ) ಪ್ರಕ್ರಿಯೆ ಪ್ರಾರಂಭವಾಗಿದೆ.  ಸೇತುವೆ ಕ್ಷಮತೆ ಅಥವಾ … Read more

Sigandur Launch july 04 / ಸಿಗಂದೂರು / ಶರಾವತಿ ಹಿನ್ನೀರಿನಲ್ಲಿ ನಿನ್ನೆ ನಡೆದಿದ್ದೇನು?/ ನಡು ನೀರಲ್ಲಿ ಲಾಂಚ್​ ಏನಾಯ್ತು!?

Sigandur Launch Steering Lock Breaks, Passengers Panicked

Sigandur Launch Steering Lock Breaks, Passengers Panicked ಸಿಗಂದೂರು ಲಾಂಚ್ ಸ್ಟೇರಿಂಗ್ ಲಾಕ್ ತುಂಡಾಗಿ ಪ್ರಯಾಣಿಕರಿಗೆ ಆತಂಕ  july 04 Shivamogga news : ನಿನ್ನೆ ದಿನ ಶರಾವತಿ ಹಿನ್ನೀರಿನಲ್ಲಿ ನಡೆದ ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಏನು ಸಹ ಆಗಲಿಲ್ಲ. ಆದರೆ ಘಟನೆ ಕೆಲ ಕಾಲ ಆತಂಕ ಹುಟ್ಟಿಸಿತ್ತು. ಹೌದು ಹೊಳೆಬಾಗಿಲು ಭಾಗದಿಂದ ಅಂಬಾರಗೋಡ್ಲು ದಡಕ್ಕೆ ಹೋಗುತ್ತಿದ್ದ ಲಾಂಚ್ ಒಂದು ಹಿನ್ನೀರಿನ ನಡುವೆಯೇ ಕೆಟ್ಟು ನಿಂತಿತ್ತು.  ಸಿಗಂದೂರು ಲಾಂಚ್​ಗಳಲ್ಲಿ ಒಂದಾದ ಶರಾವತಿ-1ರ  ಸ್ಟೇರಿಂಗ್ ಲಾಕ್ ತುಂಡಾದ … Read more

sigandur bridge : ಸಚಿವರನ್ನು ಬೇಟಿ ಮಾಡಿದ ಬಿವೈಆರ್​ : 1 ವಾರದಲ್ಲಿ ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ಘೋಷಣೆ ಸಾಧ್ಯತೆ​

sigandur bridge

sigandur bridge : ಸಚಿವರನ್ನು ಬೇಟಿ ಮಾಡಿದ ಬಿವೈಆರ್​ : 1 ವಾರದಲ್ಲಿ ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ಘೋಷಣೆ ಸಾಧ್ಯತೆ​ sigandur bridge :  ಬಹು ನಿರೀಕ್ಷಿತ ಸಿಂಗದೂರು ಸೇತುವೆಯ ಉದ್ಘಾಟನೆಯ ದಿನಾಂಕ ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟವಾಗುವ ಸಾದ್ಯತೆ ಇದೆ. ಈ ಕುರಿತು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ದೆಹಲಿಯಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಕುರಿತು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ … Read more

sigandur bridge news ಜೂನ್​​ 24-2025 ಕಂಪ್ಲೀಟ್​ ಆಯ್ತು ಸಿಗಂದೂರು ಸೇತುವೆ | ವೈರಲ್​ ಆಗ್ತಿದೆ ಡ್ರೋನ್​ ವಿಡಿಯೋ| ಉದ್ಘಾಟನೆ ಯಾವಾಗ

Sigandur Bridge 2 Load Test sigandur bridge news

sigandur bridge news ಸಿಗಂದೂರು ಸೇತುವೆ  ಶರಾವತಿ ಹಿನ್ನೀರಿನಲ್ಲಿ ವಾಸಿಸುತ್ತಿರುವ ಎಷ್ಟೂ ಜನರ ಕನಸು. ಸತತ ಆರೇಳು ದಶಕದಿಂದ ಅನೇಕ ರಾಜಕಾರಣಿಗಳ ಪ್ರಯತ್ನ ಫಲವಾಗಿ ಶೀಘ್ರದಲ್ಲೇ ಸಿಗಂದೂರು  ಸೇತುವೆ ಸಾರ್ವಜನಿಕ ಸಂಚಾರಕ್ಕೆ ಸಿದ್ದವಾಗಲಿದೆ. ಈಗಾಗಲೇ ಸೇತುವೆಯ ಕಾಮಗಾರಿಗಳು ಪೂರ್ಣಗೊಂಡಿದ್ದು, ಸೇತುವೆಯ ಮೇಲೆ ಡಾಂಬರೀಕರಣ ಸುಣ್ಣ ಬಳಿಯುವ ಕಾರ್ಯಗಳು ನಡೆಯುತ್ತಿದೆ. ಇದರ ನಡುವೆ ಇಷ್ಟು ವರ್ಷದ ಪ್ರಯತ್ನದ ಫಲವಾಗಿ ಈ ಸೇತುವೆ ಹೇಗೆ ನಿರ್ಮಾಣವಾಯಿತು. ಇದರ ನಿರ್ಮಾಣಕ್ಕೆ ಬಿಡುಗಡೆ ಮಾಡಿದ ಹಣವೆಷ್ಟು. ಇದರ ಉದ್ದ ಅಗಲ ಇದರಿಂದ ಜನರಿಗೆ … Read more

ಯುಗಾದಿ ಹಬ್ಬಕ್ಕೆ GOOD NEWS | ಸಿಗಂದೂರು ಸೇತುವೆ ಕಡೆಯ 604 ನೇ ಸೆಗ್ಮೆಂಟ್‌ ಜೋಡಣೆ | ಹೇಗಿತ್ತು ನೋಡಿ ಕಾಮಗಾರಿ

Shivamogga Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 30, 2025 ‌‌ ‌ ಮಲೆನಾಡಿನ ಹೆಮ್ಮೆಯ ಸೇತುವೆಯಾಗಲಿರುವ ಸಿಗಂದೂರು ಕೇಬಲ್‌ ಬ್ರಿಡ್ಜ್‌ ಕಾಮಗಾರಿ ನಿನ್ನೆಗೆ ಅಧಿಕೃತವಾಗಿ ಕ್ಲೈಮ್ಯಾಕ್ಸ್‌ ತಲುಪಿದೆ. ನಿನ್ನೆದಿನ ಸೇತುವೆ ಕಡೆಯ ಸೆಗ್ಮೆಂಟ್‌ 604 ನೇ ಸೆಗ್ಮೆಂಟ್‌ ಜೋಡಣೆ ಕಾರ್ಯ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಕೊನೆಯ ಸ್ಮೆಗ್ಮೆಂಟ್‌ಗೆ ವಿಶೇಷ ಪೂಜೆ ನಡೆಸಿ ಕಾಮಗಾರಿಯನ್ನು ಕೈಗೊಳ್ಳಲಾಯಿತು.  ಸಂಜೆ ಹೊತ್ತಿಗೆ ಸೆಗ್ಮೆಂಟ್‌ ಜೋಡಣೆ ಆರಂಭವಾಗಿ ರಾತ್ರಿಹೊತ್ತಿಗೆ ಮುಕ್ತಾಯ ಕಂಡಿದೆ. ಈ ಮೂಲಕ ಸಿಗಂದೂರು ಸೇತುವೆ ಅಂಬಾರಗೋಡ್ಲುನಿಂದ ಸಿಗಂದೂರು … Read more

ಸಿಗಂದೂರು ಬ್ರಿಡ್ಜ್​ ಬಗ್ಗೆ ಮತ್ತೊಂದು ಅಪ್​ಡೇಟ್ | ಟೇಪ್​ ಕಟ್​ ಯಾವಾಗ?

Shivamogga Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 25, 2025 ‌‌ ‌‌ ಶಿವಮೊಗ್ಗದ ಮಹತ್ವದ ಯೋಜನೆ ಸಿಗಂದೂರು ಬ್ರಿಡ್ಜ್​ ಕಾಮಗಾರಿ ಮುಕ್ತಾಯವಾಗಿದ್ದು ಡಾಂಬರೀಕರಣ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಸಂಸದ ಬಿವೈ ರಾಘವೇಂದ್ರ ಅಪ್​ಡೇಟ್ ನೀಡಿದ್ದರು. ಇದೀಗ ಸೇತುವೆಯು ಇದೇ ಮೇ ಕೊನೆವಾರ ಅಥವಾ ಜೂನ್​ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳಲಿದೆ. ಇದಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ದಿನಾಂಕ ನೀಡಬೇಕಿದೆ. ಈ ಬಗ್ಗೆ ಸದ್ಯದಲ್ಲಿಯೇ ಸಂಸದ ಬಿವೈಆರ್​ ದೆಹಲಿಗೆ ತೆರಳಿ ದಿನಾಂಕ ಫೈನಲ್​ ಮಾಡಿಕೊಂಡು … Read more

ಸಿಗಂದೂರು ಲಾಂಚ್‌ ಮತ್ತು ಮಹಿಳೆ ಮೇಲೆ ಹಲ್ಲೆ ಕೇಸ್‌ | ಕಲಾಪದಲ್ಲಿ ಆರಗ ಜ್ಞಾನೇಂದ್ರ ಕಿಡಿಗೆ ತುಮರಿಯಲ್ಲಿ ಸಿಡಿಮಿಡಿ | ಏನಿದು!?

Shivamogga Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 21, 2025 ‌‌ ‌‌ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿ ಸಮೀಪ ಸಿಗಂದೂರು ಲಾಂಚ್‌ಗೆ ವಾಹನ ಹತ್ತಿಸುವ ಸಂಬಂಧ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಬೆಳಗಾವಿ ಮೂಲದ ಪ್ರವಾಸಿಗರು ದೂರು ಸಲ್ಲಿಸಿರುವ ಪ್ರಕರಣದ ಬಗ್ಗೆ ಈಗಾಗಲೇ ವರದಿಯಾಗಿದೆ. ಈ ಸಂಬಂಧ ಇದೀಗ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರವರು ವಿಧಾನಪರಿಷತ್‌ ಕಲಾಪದಲ್ಲಿ ಪ್ರಸ್ತಾಪ ಮಾಡಿದ್ದರ ಜೊತೆಗೆ ರೌಡಿ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು … Read more