ಶಿವಮೊಗ್ಗದಲ್ಲಿ ದುಬಾರಿ ಶಾಲೆಗಳಿವೆ ಆದರೆ ಸರ್ಕಾರಿ ಶಾಲೆಗಳೇಕೆ ತೆರೆಯಲಾಗುತ್ತಿಲ್ಲ? ಆಯನೂರು ಮಂಜುನಾಥ್ ಪ್ರಶ್ನೆ?
KARNATAKA NEWS/ ONLINE / Malenadu today/ May 6, 2023 GOOGLE NEWS ಶಿವಮೊಗ್ಗ/ ಇಲ್ಲಿನ ಪತ್ರಿಕಾ ಭವನದಲ್ಲಿ ಇವತ್ತು ನಡೆದ ಸಂವಾದದಲ್ಲಿ ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಪಾಲ್ಗೊಂಡಿದ್ದರು. ಈ ವೇಳೇ ಸ್ಮಾರ್ಟ್ ಸಿಟಿ ಪ್ರಸ್ತಾಪಿಸಿದ ಆಯನೂರು ಮಂಜುನಾಥ್ ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಸರಿಯಾಗಿ ಜಾರಿಯಾಗಿಲ್ಲ. ಬಹುತೇಕ ಕಳಪೆಯಾಗಿದೆ. ನಿತ್ಯ ಅಗೆಯುವುದೇ ದೊಡ್ಡ ಕಾಮಗಾರಿಯಾಗಿದೆ. ಭ್ರಷ್ಟಾಚಾರ ತಾಂಡವವಾಡಿದೆ ಎಂದು ಆರೋಪಿಸಿದ್ದಾರೆ. ಮತ್ತೆ ಬಂತು ಬ್ಯಾರಿ ಮಾಲ್ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ನ … Read more