Wednesday, 20 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
KING COBRA KARNATAKA AWARENESS

king cobra | ಕಾಳಿಂಗಕ್ಕೆ ನಾಯಿ ಕಾಟ | ಮರವೇರಿದ ಸರ್ಪ, ಬ್ಯಾನೆಟ್‌ನಲ್ಲಿ ಅಡಗಿದ ಕಿಂಗ್‌ ಕೋಬ್ರಾ?

13
Last updated: September 10, 2024 11:20 pm
13
Share
SHARE

SHIVAMOGGA | MALENADUTODAY NEWS 

 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

Sep 10, 2024 linganamakki dam water level 

 

ಮಲೆನಾಡು ಶಿವಮೊಗ್ಗದಲ್ಲಿ ಕಾಳಿಂಗ ಸರ್ಪ  ( king cobra ) ಕಾಣಿಸಿಕೊಳ್ಳುವುದು ಅಚ್ಚರಿಯ ವಿಷಯವಲ್ಲ. ಆದರೆ ಕಾಳಿಂಗ ಮನೆ ಬಾಗಿಲಿಲ್ಲಿಯೇ ಕಾಣಿಸಿಕೊಂಡರೇ ಭಯವಾಗುವುದಂತು ಕಂಡಿತ ಅಂತಹ ಎರಡು ಘಟನೆಗಳ ವಿವರ ಇಲ್ಲಿದೆ ನೋಡಿ.. 

 

ಮರವೇರಿ ಕುಳಿತ ಕಾಳಿಂಗ ಸರ್ಪ – king cobra 

 

ಆಗುಂಬೆ ಮಳೆಕಾಡು ಅದ್ಯಯನ ಕೇಂದ್ರದ ಫೀಲ್ಡ್‌ ಡೈರಕ್ಟರ್‌ ಅಜಯ್‌ ಗಿರಿಯವರು ಕಾಳಿಂಗ ಸರ್ಪದ ಎರಡು ವಿಡಿಯೋಗಳನ್ನ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅದರಲ್ಲಿ ಅವರು ನಡೆದ ಘಟನೆಯ ಸ್ಥಳದ ವಿವರಗಳನ್ನ ನೀಡಿಲ್ಲವಾದರೂ ಎರಡು ಬೇರೆ ಬೇರೆ ಘಟನೆಗಳ ವಿಡಿಯೋವನ್ನು ಅಪ್‌ಲೋಡ್‌ ಮಾಡಿದ್ದಾರೆ. 

 

king cobra was sighted next to a house

 

ಇಲ್ಲಿನ ಮನೆಯೊಂಧರ ಸಮೀಪ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಅದನ್ನ ನಾಯಿಗಳು ಕಂಡು ಬೊಗಳಲು ಆರಂಭಿಸಿವೆ. ಇದರಿಂದ ಹೆದರಿದ ಕಾಳಿಂಗ ಮರವೇರಿ ಕುಳಿತು ಬಿಟ್ಟಿತ್ತು. ಕಾಳಿಂಗ ಸರ್ಪವೊಂದು ಮರವೇರಿ ಬುಸುಗುಡುತ್ತಿದ್ದನ್ನ ಕಂಡ ಅಲ್ಲಿಯೇ ಇದ್ದ ಮನೆಯವರು ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ (ARRS) ನವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿದ ಅಜಯ್‌ ಗಿರಿ ನೇತೃತ್ವದ ತಂಡ ಕಾಳಿಂಗವನ್ನ ಸೇಫ್‌ ಆಗಿ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. 

View this post on Instagram

A post shared by Ajay Giri (@ajay_v_giri)




ಕಾರಿನ ಬ್ಯಾನೆಟ್‌ ನೊಳಗೆ ಠಿಕಾಣಿ ಹೂಡಿದ ಅಜಯ್‌ ಗಿರಿ- king cobra 

 

ಇನ್ನೊಂದು ಘಟನೆಯಲ್ಲಿ ನಾಯಿಗಳಿಂದ ಬೆದರಿಸಲ್ಪಟ್ಟ 8 ಅಡಿ ಉದ್ದದ ಕಾಳಿಂಗ ಸರ್ಪವೊಂದು ಆನಂತರ ಎಲ್ಲಿಯು ಕಾಣಿಸಿರಲಿಲ್ಲ. ಇದು ಸ್ಥಳೀಯ ನಿವಾಸಿಗಳಿಗೆ ಅನುಮಾನಕ್ಕೆ ಕಾರಣವಾಗಿತ್ತು. ಹಾವು ಕಾರಿನೊಳಗೆ ಇರಬಹುದಾ ಎಂಬ ಸಂಶಯದಲ್ಲಿ ಪರಿಶೀಲಿಸಿದಾಗ ಕಾಳಿಂಗ ಅಲ್ಲಿಯೇ ಪಾರ್ಕ್‌ ಮಾಡಿದ್ದ ಕಾರೊಂದರಲ್ಲಿ ಇರುವುದು ಗೊತ್ತಾಗಿದೆ. ಹೀಗಾಗಿ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ (ARRS) ದವರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತಜ್ಞರ ತಂಡ ಕಾಳಿಂಗವನ್ನ ಸುರಕ್ಷಿತವಾಗಿ ಹಿಡಿದಿದ್ದಾರೆ. ಅಲ್ಲದೆ ಕಾಳಿಂಗ ಸರ್ಪದ ಸಂರಕ್ಷಣೆಯ ಬಗ್ಗೆ ಕರಪತ್ರಗಳನ್ನ ವಿತರಿಸಿ ಸ್ಥಳೀಯ ಪ್ರಾತಕ್ಷಿಕೆ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ. 

View this post on Instagram

A post shared by Ajay Giri (@ajay_v_giri)




weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ

 

shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

 

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

m srikanth
Share This Article
Facebook Whatsapp Whatsapp Telegram Threads Copy Link
Previous Article linganamakki dam | ಲಿಂಗನಮಕ್ಕಿ ಡ್ಯಾಮ್‌ನಲ್ಲಿ ತಗ್ಗಿದ ಒಳಹರಿವು | ರಾಜ್ಯದ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಗೊತ್ತಾ
Next Article malnad game | ಮಲ್ನಾಡ್‌ನ ಈ ಕಾಯಿ ಆಟದ ಬಗ್ಗೆ ನಿಮಗೆ ಗೊತ್ತಾ? ಇಲ್ಲಿದೆ ನೋಡಿ ಗಮತ್ತಿನ ಗೇಮ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

ತೀರ್ಥಹಳ್ಳಿಯಲ್ಲಿ ಬಚ್ಚಲು ಮನೆಯಲ್ಲಿ ಅಡಗಿದ್ದ ಕಾಳಿಂಗ ಸರ್ಪ ಹಿಡಿದ ಗೌರಿಶಂಕರ್‌ರ ವಿಡಿಯೋ ವೈರಲ್

By 13

ಶಿವಮೊಗ್ಗದಲ್ಲಿ ಸಿಕ್ಕ ಹಸಿರು ಹಾವು | ಶಿರಸಿಯಲ್ಲಿ ಬಚ್ಚಲು ಒಲೆಯೊಳಗೆ ಕಾಳಿಂಗ ಸೆರೆ

By 13

ಬಿಸಿಯೂಟಕ್ಕೆ ಬಂದ ಕಾಳಿಂಗ ಸರ್ಪ | ಸರ್ಕಾರಿ ಶಾಲೆಯ ಕೊಠಡಿಯಲ್ಲಿದ್ದ ಹಾವು ಸೆರೆಯಾಗಿದ್ದು ಹೇಗೆ ಗೊತ್ತಾ?

By 13

ತೋಟದಲ್ಲಿ ಬುಸುಗುಡುತ್ತಿದ್ದ ಕಾಳಿಂಗ ಸರ್ಪ | ಉಸಿರಲ್ಲೆ ಭಯ ಬೀಳಿಸ್ತಿದ್ದ ಕಿಂಗ್‌ ಕೋಬ್ರಾ ಸೆರೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up