Sunday, 29 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAYSIGANDUR

sigandur bridge news ಜೂನ್​​ 24-2025 ಕಂಪ್ಲೀಟ್​ ಆಯ್ತು ಸಿಗಂದೂರು ಸೇತುವೆ | ವೈರಲ್​ ಆಗ್ತಿದೆ ಡ್ರೋನ್​ ವಿಡಿಯೋ| ಉದ್ಘಾಟನೆ ಯಾವಾಗ

prathapa thirthahalli
Last updated: June 24, 2025 5:06 pm
Prathapa thirthahalli - content producer
Share
SHARE

sigandur bridge news ಸಿಗಂದೂರು ಸೇತುವೆ  ಶರಾವತಿ ಹಿನ್ನೀರಿನಲ್ಲಿ ವಾಸಿಸುತ್ತಿರುವ ಎಷ್ಟೂ ಜನರ ಕನಸು. ಸತತ ಆರೇಳು ದಶಕದಿಂದ ಅನೇಕ ರಾಜಕಾರಣಿಗಳ ಪ್ರಯತ್ನ ಫಲವಾಗಿ ಶೀಘ್ರದಲ್ಲೇ ಸಿಗಂದೂರು  ಸೇತುವೆ ಸಾರ್ವಜನಿಕ ಸಂಚಾರಕ್ಕೆ ಸಿದ್ದವಾಗಲಿದೆ. ಈಗಾಗಲೇ ಸೇತುವೆಯ ಕಾಮಗಾರಿಗಳು ಪೂರ್ಣಗೊಂಡಿದ್ದು, ಸೇತುವೆಯ ಮೇಲೆ ಡಾಂಬರೀಕರಣ ಸುಣ್ಣ ಬಳಿಯುವ ಕಾರ್ಯಗಳು ನಡೆಯುತ್ತಿದೆ. ಇದರ ನಡುವೆ ಇಷ್ಟು ವರ್ಷದ ಪ್ರಯತ್ನದ ಫಲವಾಗಿ ಈ ಸೇತುವೆ ಹೇಗೆ ನಿರ್ಮಾಣವಾಯಿತು. ಇದರ ನಿರ್ಮಾಣಕ್ಕೆ ಬಿಡುಗಡೆ ಮಾಡಿದ ಹಣವೆಷ್ಟು. ಇದರ ಉದ್ದ ಅಗಲ ಇದರಿಂದ ಜನರಿಗೆ ಆಗುವ  ಉಪಯೋಗಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.  

 ಈ ಸೇತುವೆ ಅಂಬಾರಗೋಡ್ಲು ಮತ್ತು ಹೊಸನಗರ ತಾಲ್ಲೂಕಿನ ಕಳಸವಳ್ಳಿ ಗ್ರಾಮಗಳನ್ನು ಸಂಪರ್ಕಿಸುತ್ತದೆ. ಈ ಹಿಂದೆಲ್ಲ ಹಿನ್ನೀರಿನಲ್ಲಿ ವಾಸಿಸುತ್ತಿರುವ ಜನರು ಹುಷಾರಿಲ್ಲದಿದ್ದಾಗ ಆಸ್ಪತ್ರೆಗೆ ಹೋಗಬೇಕೆಂದರೂ ಸಹ ಲಾಂಚ್​ ಮೂಲಕವೇ ತೆರಳಬೇಕಿತ್ತು.  ಇದರಿಂದಾಗಿ ಹೆಚ್ಚಿನ ಸಮಯ ವ್ಯರ್ಥವಾಗುತ್ತಿತ್ತು. ಇದೀಗ ನಿರ್ಮಾಣವಾಗತ್ತಿರುವ ಸೇತುವೆಯಿಂದ ಸಾಗರದಿಂದ ಸಿಗಂದೂರಿಗೆ ಪ್ರಯಾಣದ ಸಮಯ ಸುಮಾರು ಒಂದು ಗಂಟೆಗಳಷ್ಟು ಕಡಿಮೆಯಾಗಲಿದೆ. ಹಾಗೆಯೇ ಸಿಗಂದೂರು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

sigandur bridge news ಸಿಗಂದೂರು ಸೇತುವೆ ನಿರ್ಮಾಣಕ್ಕೆ ತಗುಲಿದ ವೆಚ್ಚವೆಷ್ಟು

ಈ ಸಿಗಂಧೂರು ಸೇತುವೆ ಸರಿಸುಮಾರು 423 ಕೋಟಿ ವೆಚ್ಚದಲ್ಲಿ ನಿರ್ಮಾಣವಾತ್ತಿದೆ. ಈ ಕಾಮಗಾರಿಗೆ  2019 ರಲ್ಲಿ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅಡಿಪಾಯವನ್ನು ಹಾಕಿ ಕಾಮಗಾರಿಗೆ ಚಾಲನೆಯನ್ನು ನೀಡಿದರು. ಅದಾದ ಬಳಿಕ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭವಾಯಿತು.

car decor

ಸೇತುವೆಯ ಉದ್ದವೆಷ್ಟು? 

ಸರಿಸುಮಾರು 2.25 ಕಿಲೋಮೀಟರ್​​ ಉದ್ದವಿರುವ ಈ ಸೇತುವೆ ದೇಶದಲ್ಲಿಯೇ 2 ನೇ ಅತಿ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಈ ಸೇತುವೆಯನ್ನು ಸುಧಾರಿತ ಕೇಬಲ್-ಸ್ಟೇಡ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದ್ದು, ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ಮಾದರಿಯ ಸೇತುವೆಯನ್ನು ನಿರ್ಮಿಸಲಾಗಿದೆ. 

sigandur bridge news ಸೇತುವೆ ಉದ್ಘಾಟನೆ ಯಾವಾಗ? 

ಮಾಹಿತಿಗಳ ಪ್ರಕಾರ ಈ ಸೇತುವೆಯನ್ನು ಇದೇ ವರ್ಷ ಜುಲೈ ಅಂತ್ಯದ ಒಳಗೆ ಮುಗಿಸಲು ಯೋಜಿಸಲಾಗಿದೆ. ಆದರೆ ಸೇತುವೆ ಕಂಟ್ರ್ಯಾಕ್ಟರ್​ ಈ ಸೇತುವೆಯನ್ನು ಪೂರ್ಣಗೊಳಿಸಲು ಆಗಸ್ಟ್​​ ಕೊನೆಯವರೆಗೆ ಸಮಯ ತೆಗೆದುಕೊಂಡಿದ್ದು, ಸೇತುವೆ ಉದ್ಘಾಟನಾ ಕಾರ್ಯ ತಡವಾದರೂ ಅಗಬಹುದು, ಈ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸೇತುವೆಯ ಉದ್ಘಾಟನೆಯನ್ನು ಮಾಡಲಿದ್ದಾರೆ.

sigandur bridge news ಸಿಗಂದೂರು ಸೇತುವೆಯ ಫೊಟೋ
sigandur bridge news ಸಿಗಂದೂರು ಸೇತುವೆಯ ಫೊಟೋ

 

ಈ ಸೇತುವೆ ಎಷ್ಟೋ ಜನರ ಕನಸಾಗಿತ್ತು. ಅನೇಕರು ಸೇತುವೆಯ ಡ್ರೋನ್​ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದು, ಈ ಸೇತುವೆ ಮಲೆನಾಡಿನ ಅದ್ಬುತ ಅಕರ್ಷಣೆಗಳಲ್ಲಿ ಒಂದು ಎಂದು ಹೇಳುತ್ತಿದ್ದಾರೆ. ಆ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿವೆ.  

Siganduru Bridge 🌉

Taking final shape!
It will be iconic Bridge for #Karnataka !#Shivamogga@BYRBJP https://t.co/HvtILgLjwi pic.twitter.com/oh8P2hAAaI

— Karnataka Development Index (@IndexKarnataka) June 19, 2025

 

 

 

 

malenadutoday add
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Shivamogga breaking news june 24 /  madhu bangarappa ಜೂನ್​ 24-2025 ಹೀಗೆ ಮುಂದುವರೆದರೆ ಶಿಕ್ಷಣ ಸಚಿವರಿಗೆ ಘೇರಾವ್​ ಹಾಕಬೇಕಾಗುತ್ತದೆ, ಮಹೇಶ್ ಹುಲ್ಮಾರ್
Next Article alcohol test for school van drivers  alcohol test for school van drivers  ಸ್ಕೂಲ್​ ವ್ಯಾನ್​ ಡ್ರೈವರ್​ಗಳಿಗೆ ಎಣ್ಣೆ ಮೀಟರ್ ಹಿಡಿದ ಶಿವಮೊಗ್ಗ ಟ್ರಾಫಿಕ್ ಪೊಲೀಸ್​, ದಾಖಲಾಯ್ತು 4 ಕೇಸ್​ 
Leave a Comment

Leave a Reply Cancel reply

Your email address will not be published. Required fields are marked *

You Might Also Like

ಪತ್ನಿಯ ಕೊಲೆಗೆ ಕಾರಣವಾಯ್ತಾ MOBILE ಮಾತು | ಶಾಲೆಯಿಂದ ಬಾಲಕಿ ನೇಣಿಗೆ ಶರಣು | ಅಕೌಂಟ್‌ಗೆ ದುಡ್ಡು ಬಂದ ಬೆನ್ನಲ್ಲೆ ಆಗಿದ್ದೇನು?

By 13
karnataka Lokayukta Crackdown
SHIVAMOGGA NEWS TODAYSTATE NEWS

karnataka Lokayukta Crackdown / ಶಿವಮೊಗ್ಗದಲ್ಲಿ ಲೋಕಾಯುಕ್ತ ರೇಡ್​/ ಕೋಟಿ ಕೋಟಿ ಲೆಕ್ಕಕ್ಕೆ ಸಿಕ್ಕಿದ್ದೇನು?

By ajjimane ganesh

ಜ. 22 ರಿಂದ ಹರಪುದೀಶನ ದೀಪೋತ್ಸವ ಸಮಾರಂಭ

By 131
SHIVAMOGGA NEWS TODAY

ಕೋಟೆ ಆಂಜನೇಯ ಸ್ವಾಮಿ ರಥೋತ್ಸವದ ವೇಳೆ ಗೋಲ್ಗಪ್ಪಾ ಕಾರಣಕ್ಕೆ ಸ್ಟಾಲ್‌ ವ್ಯಾಪಾರಿಗಳ ಫೈಟ್‌ | FIR

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up