Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ನಾಗಮಂಗಲ ಗಲಾಟೆ | ಶಿವಮೊಗ್ಗ MP , MLA ಹೇಳಿದ್ದೇನು ? | ಶಿಕಾರಿಪುರದ ಗಣಪತಿ ಕಥೆ ಹೇಳಿದ್ದೇಕೆ ಸಂಸದ | ದೇವರ ಆಯುಧದ ಬಗ್ಗೆ ಶಾಸಕರ ಮಾತು

13
Last updated: September 13, 2024 12:11 am
13
Share
SHARE

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 12, 2024 shimoga politics 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮಂಡ್ಯದ ನಾಗಮಂಗಲದಲ್ಲಿ ನಡೆದಿರುವ ಕೋಮುಗಲಭೆ ಸಂಬಂಧ ಶಿವಮೊಗ್ಗದಲ್ಲಿ ಸಂಸದ ಬಿವೈ ರಾಘವೇಂದ್ರ ಹಾಗೂ ಶಿವಮೊಗ್ಗ ನಗರ ಶಾಸಕ ಎಸ್‌ಎನ್‌ ಚನ್ನಬಸಪ್ಪ ಮಾತನಾಡಿದ್ದಾರೆ.,

ಬಿಜೆಪಿ ಕಚೇರಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಾಗಮಂಗಲ ಗಲಾಟೆ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಈ ಕುರಿತು ಇಡೀ ಹಿಂದೂ ಸಮಾಜದ ಕ್ಷಮೆಯನ್ನು ರಾಜ್ಯಸರ್ಕಾರ ಕೇಳಬೇಕು ಎಂದು ಆಗ್ರಹಿಸಿದ್ರು.  

car decor

ಹಿಂದೂ ಸಮಾಜದ ಮೇಲೆ ಸರ್ಕಾರವೇ ಗದಪ್ರಹಾರ ಮಾಡ್ತಿದೆ ಎಂದ ಅವರು ಸರ್ಕಾರ ನಡೆದುಕೊಳ್ಳುವ ರೀತಿ ಸರಿ ಇಲ್ಲ ಹಿಂದೂ ಸಮಾಜ ಹೇಳ್ತಿದೆ. ಗಲಾಟೆ ಮಾಡುವವರಿಗೆ ಶಕ್ತಿ, ಗುಮ್ಮಕ್ಕು ನೀಡುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಆರೋಪಿಸಿದರು. 

ನಾಗಮಂಗಲ ಗಲಾಟೆ 

ನಾಗಮಂಗಲ ಗಲಾಟೆ ನೋಡಿದ್ರೆ ಭಯ ಆಗುತ್ತದೆ, ಆದರೆ ಹಿಂದೂಗಳು ಭಯಪಡುವುದಿಲ್ಲ , ನಾಗಮಂಗಲ ಮಸೀದಿಯಿಂದ ತಲವಾರ ಬರುತ್ತದೆ, ಕಲ್ಲು ಬರುತ್ತದೆ, ಬಳಸಿರುವ ತಲವಾರ್‌ಗಳನ್ನ ವಶಪಡಿಸಿಕೊಂಡು ಪೊಲೀಸರು ಹೋಗುತ್ತಿರುವ ದೃಶ್ಯ ಕಾಣುತ್ತಿದೆ. ಈ ರೀತಿಯ ಭಯ ವಾತಾವರಣ ಸೃಷ್ಟಿ ಮಾಡಿ, ಹಿಂದೂ ಸಮಾಜವನ್ನ ಕಗ್ಗೊಲೆ ಮಾಡಬಿಡ್ತಿವಿ ಅಂತಾ ಹೆದರಿಸುತ್ತಿದ್ದಾರೆ. ಆದರೆ ಹೆದರುವುದಿಲ್ಲ ಎಂದ ಚನ್ನಬಸಪ್ಪರವರು, ಆ ರೀತಿಯಲ್ಲಿ ಮಾಡಬಾರದು ಎಂದು ಯೋಚಿಸುವರು ಹಿಂದೂ ಸಮಾಜದವರು ಎಂದಿದ್ದಾರೆ. 

ಹಿಂದೂ ದೇವತೆಗಳ ಕೈಯಲ್ಲಿ ಇರೋದು ಆಯುಧಗಳು, ಅದು ದುಷ್ಟರ ಸಂಹಾರಕ್ಕೆ ಅಂತಾನೇ ಇರುವುದು. ಹಿಂದೂ ಸಮಾಜದ ಸಂಯಮ ಅರ್ಥ ಮಾಡ್ಕೋಬೇಕು, ಮತ್ತೊಮ್ಮೆ ಈ ರೀತಿ ಘಟನೆ ಮರುಕಳಿಸಿದ್ರೆ ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಸಾಧ್ಯ ಇಲ್ಲದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗುತ್ತದೆ ಎಂದು ಎಚ್ಚರಿಸಿದರು. 

ಸಂಸದ ಬಿ ವೈ ರಾಘವೇಂದ್ರ 

ಇನ್ನೂ ಇದೇ ವೇಳೆ ಮಾತನಾಡಿದ ಸಂಸದ ಬಿವೈ ರಾಘವೇಂದ್ರ ಹಿಂದೂಗಳು  ಸ್ವತಂತ್ರವಾಗಿ ಹಬ್ಬವನ್ನ ಆಚರಿಸೋಕೆ ನೂರಾರು ಕಂಡಿಷನ್ ಹಾಕುತ್ತಿದ್ದಾರೆ. ಶಿಕಾರಿಪುರದಲ್ಲಿ ಯಾವುದೇ ಒಂದು ಘಟನೆ ನಡೆದಿದ್ದಕ್ಕೆ ಒಂದೇ ದಿನದಲ್ಲಿ ಎಲ್ಲಾ ಗಣಪತಿ ವಿಸರ್ಜನೆ ಮಾಡಿದ್ರು. ನಾನು ಆಗ ಜಿಲ್ಲಾಧಿಕಾರಿ, ಎಸ್ಪಿ ಅವರಿಗೆ ಕೇಳಿದ್ದೆ, ಎಲ್ಲಿದೆ ಕಾನೂನು ಅಂತಾ ಪ್ರಶ್ನಿಸಿದ್ದೆ ಎಂದರು. 

ನಾಗಮಮಂಗಲ ಗಲಾಟೆ -nagamangala ganapati

ನಾಗಮಂಗಲ ಮುಖ್ಯ ರಸ್ತೆಯಲ್ಲಿ ಗಣಪತಿ ಮೇಲೆ ಕಲ್ಲು ತೂರಾಟ ನಡೆದಿದೆ, ಕಾಂಗ್ರೆಸ್ ಸರ್ಕಾರದ ಬಂದಿದೆ ಅಂತಾ ನಾನು ಏನು ಮಾಡಿದ್ರು ನಡೆಯುತ್ತದೆ ಅಂತಾ ಈ ರೀತಿಯ ಪುಂಡಾಟ ಮಾಡ್ತಾ ಇದ್ದಾರೆ, ದರ್ಪದಿಂದ ನಡೆದುಕೊಳ್ಳುವ ಕೆಲಸ ಮಾಡ್ತಾ ಇದ್ದಾರೆ, ಹಿಂದೂ ಸಂಘಟನೆ ಇದನ್ನ ತೀವ್ರವಾಗಿ ಖಂಡಿಸುತ್ತದೆ,  ಇಂತಹ ಘಟನೆ ಮತ್ತೆ ನಡೆದ್ರೆ ಹಿಂದೂಗಳು ಬೀದಿಗೆ ಇಳಿಯಬೇಕಾಗುತ್ತದೆ ಎಂದರು

ಕೂಮು ಗಲಭೆ ಆಗದ ರೀತಿಯಲ್ಲಿ ಸರ್ಕಾರ ಎಚ್ಚರಿಕೆ ವಹಿಸಬೇಕು , ಇದು ಕಾಂಗ್ರೆಸ್ ಸರ್ಕಾರ ಜವಾಬ್ದಾರಿ, ಇದೇ ರೀತಿ ರಾಜಕಾರಣ ಮಾಡಿಕೊಂಡು ಬಂದಿದ್ದು ಆಯ್ತು, ಇನಾದ್ರು ಕೂಡ ಎರಡು ಧರ್ಮ ನಡುವೆ ಕಿಡಿಕಾರದೇ ಗೌರವಿತವಾಗಿ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದರು. 

ಗೃಹ ಸಚಿವ ಜಿ.ಪರಮೇಶ್ವರ್  

ಇದೊಂದು ಆಕಸ್ಮಿಕ ಘಟನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಂಸದರು

ಇದು ಸಣ್ಣ ಕಿಡಿನೇ ನಾಳೆ ದೊಡ್ಡದಾಗುತ್ತದೆ,  ದೊಡ್ಡ ಕಿಡಿ ಆಗಬಹುದು ಎಚ್ಚರಿಕೆ ವಹಿಸಬೇಕು, ಕೂಮು ಸೌಹಾರ್ದದಿಂದ ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು. 

weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ

shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

malenadutoday add
Share This Article
Facebook Whatsapp Whatsapp Telegram Threads Copy Link
Previous Article ಅಮ್ಮನಘಟ್ಟ ಜೇನುಕಲ್ಲಮ್ಮ ಉತ್ಸವ ಯಾವಾಗ ಗೊತ್ತಾಯ್ತಾ | ನಾಳೆ ವೀರಭದ್ರೇಶ್ವರ ಜಯಂತ್ಯುತ್ಸವ  | ಬೆಟ್ಟಮಕ್ಕಿ ಗಣಪತಿ ವಿಸರ್ಜನೆ
Next Article ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ | ವಾಹನ ಸಂಚಾರ ಮಾರ್ಗ ಬದಲಾವಣೆ | ಹೇಗೆ ಸಾಗಬೇಕು ? ವಿವರ ಓದಿ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

Shivamogga city corporation election | ಪಾಲಿಕೆ ಎಲೆಕ್ಷನ್‌ ಬಿಜೆಪಿ, ಜೆಡಿಎಸ್‌ ಮೈತ್ರಿ ನಿಲುವೇನು?

By 13

ಈಶ್ವರಪ್ಪರಿಗೆ ಜೈ ಎಂದ ಯತ್ನಾಳ್‌ | ಶೀಘ್ರದಲ್ಲಿಯೆ RCB ಆರಂಭ | ಏನಿದು? |

By 13
POLITICS

ಪಕ್ಷದಲ್ಲಿರುವ ಎಲ್ಲಾ ಗೊಂದಲಗಳಿಗೂ ವಾರದಲ್ಲಿ ಫುಲ್ ಸ್ಟಾಪ್‌ ಇಡುತ್ತೇವೆ  |  ಬಿವೈ ರಾಘವೇಂದ್ರ

By 131
POLITICS

ಬಿವೈ ರಾಘವೇಂದ್ರರವರಿಗೆ ವಿಮಾನ ಹಾರಾಟ ಬಿಟ್ರೆ ಏನು ಗೊತ್ತಿಲ್ಲ | ತೀನಾ ಶ್ರೀನಿವಾಸ್‌

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up