Sunday, 27 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
NATIONAL NEWS

ಜಗತ್ತಿನಲ್ಲಿ ಯುದ್ಧ ಶುರುಮಾಡಿದ ಮತ್ತೆರಡು ದೇಶಗಳು! ಶಿವನ ದೇಗುಲಕ್ಕಾಗಿ ಸಮರ!? ಕುತೂಹಲದ ಸ್ಟೋರಿ

ajjimane ganesh
Last updated: July 24, 2025 6:28 pm
ajjimane ganesh
Share
SHARE

Thailand Cambodian Border Clashes 24  ಥಾಯ್-ಕಾಂಬೋಡಿಯಾ ಗಡಿ ಸಂಘರ್ಷ , ಒಂದು ದೇವಸ್ಥಾನಕ್ಕಾಗಿ

Thailand Cambodian Border Clashes 24  ವಿಶ್ವ ಮಟ್ಟದಲ್ಲಿ ಮತ್ತೊಂದು ಯುದ್ಧ ಆರಂಭವಾಗಿದೆ. ಥಾಯ್ಲೆಂಡ್  ಮತ್ತು ಕಾಂಬೋಡಿಯಾ ಸಮರ ಶುರುಮಾಡಿವೆ,  ವಿವಾದಿತ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಥಾಯ್ ಅಧಿಕಾರಿಗಳು ತಿಳಿಸಿದ್ದಾರೆ ಅಂತಾ ಬಿಬಿಸಿ ವರದಿ ಮಾಡಿದೆ. ಅದರ ವರದಿಯ ಪ್ರಕಾರ, ಆಗ್ನೇಯ ಏಷ್ಯಾದ ಈ ಎರಡು ನೆರೆಹೊರೆ ರಾಷ್ಟ್ರಗಳ ನಡುವೆ ಶತಮಾನಕ್ಕೂ ಹೆಚ್ಚು ಕಾಲದಿಂದ ಇರುವ ಗಡಿ ವಿವಾದ (Border Dispute) ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ಮುಂಜಾನೆ ಉಭಯ ದೇಶಗಳ ನಡುವೆ  ಗುಂಡಿನ ಚಕಮಕಿ ನಡೆದಿದೆ. ಸಂಘರ್ಷಕ್ಕೆ ಒಂದು ದೇಶ ಇನ್ನೊಂದು ದೇಶದ ಮೇಲೆ ಅಪವಾದ ಹೊರುತ್ತಿಸುತ್ತಿವೆ. ಥಾಯ್ಲೆಂಡ್, ಕಾಂಬೋಡಿಯಾ ರಾಕೆಟ್‌ಗಳನ್ನು ಹಾರಿಸಿದೆ ಸಂಘರ್ಷ ಆರಂಭಿಸಿದೆ ಎಂದರೆ, ಬ್ಯಾಂಕಾಕ್ ಕಾಂಬೋಡಿಯಾ ಮಿಲಿಟರಿ ಗುರಿಗಳ ಮೇಲೆ ವಾಯುದಾಳಿ (Air Strikes) ನಡೆಸಿದೆ ಎಂದು ದೂರಿದೆ.  ಉಭಯ ದೇಶದ ರಕ್ಷಣಾ ಪಡೆಗಳು ಗಡಿಯ ಸಮೀಪವಿರುವ ತಮ್ಮ ನಾಗರಿಕರಿಗೆ ಸ್ಥಳೀಯ ಪ್ರದೇಶವನ್ನು ತೊರೆಯುವಂತೆ ಸೂಚಿಸಿದೆ. ಈ ನಡುವೆ ಥಾಯ್ಲೆಂಡ್ 40,000 ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದೆ.  

car decor
NES Head Office, Balaraja Urs Road, Shivamogga
Thailand Cambodian Border Clashes 24
Thailand Cambodian Border Clashes 24

Thailand Cambodian Border Clashes 24 

ಅಂತಾರಾಷ್ಟ್ರೀಯ ವರದಿಯ ಪ್ರಕಾರ, ಥಾಯ್ಲೆಂಡ್ ಕಾಂಬೋಡಿಯಾ ಗಡಿಯ ಬಳಿಯಲ್ಲಿ ಡ್ರೋನ್​ಗಳನ್ನು ಹಾರಿಸಿತ್ತು. ಇದು ಸಂಘರ್ಷಕ್ಕೆ ಕಾರಣವಾಯಿತು ಎನ್ನಲಾಗುತ್ತಿದೆ. ಇನ್ನೊಂದೆಡೆ ಕಾಂಬೋಡಿಯಾ ಗಡಿಯ ಬಳಿ ಇರುವ  ಹಿಂದೂ ದೇವಾಲಯದ ಕಡೆಗೆ ಥಾಯ್ಲೆಂಡ್ ಸೈನಿಕರು ಮುನ್ನುಗ್ಗಿರುವುದು ಈ ಸಮರಕ್ಕೆ ಕಾರಣ ಎನ್ನಲಾಗುತ್ತಿದೆ.  

ವಿಶೇಷ ಅಂದರೆ, ಈ ಎರಡು ದೇಶಗಳ ನಡುವಿನ ವಿಶೇಷವಾಗಿದೆ. ಅಲ್ಲದೆ ಈ ವಿವಾದಕ್ಕೆ ನೂರು ವರುಷದ ಇತಿಹಾಸವೂ ಇದೆ. ಫ್ರೆಂಚ್ ಆಕ್ರಮಣದ ಬಳಿಕ ದಾಖಲಾದ ಗಡಿಯಿಂದಾಗಿ, ಈ ಸಮಸ್ಯೆ ಆರಂಭಗೊಂಡಿತು ಎನ್ನಲಾಗುತ್ತದೆ. ಇನ್ನೂ 2008 ರಲ್ಲಿ, ಕಾಂಬೋಡಿಯಾ ವಿವಾದಿತ ಪ್ರದೇಶದಲ್ಲಿರುವ 11 ನೇ ಶತಮಾನದ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ನೋಂದಾಯಿಸಲು ಪ್ರಯತ್ನಿಸಿದಾಗ ಈ ವಿವಾದ  ವೈರತ್ವಕ್ಕೆ ತಿರುಗಿತು. ಇತ್ತೀಚೆಗೆ ಸೈನಿಕನೊಬ್ಬ ಸಾವನ್ನಪ್ಪಿದ ಬಳಿಕ ಕಾಂಬೋಡಿಯಾ ಥಾಯ್ಲೆಂಡ್ ಸಂಪರ್ಕದಿಂದ ದೂರ ಉಳಿಯಿತು. ಅಲ್ಲಿಂದ ಪರೋಕ್ಷವಾಗಿ ಸಮರ ಆರಂಭವಾಗಿ, ಇದೀಗ ಘರ್ಷಣೆಗೆ ಕಾರಣವಾಗಿದೆ. 

ಏನಿದು ದೇವಸ್ಥಾನದ ವಿವಾದ

ಖೇಮರ್​ ಸಾಮ್ರಾಜ್ಯದ ರಾಜ ಎರಡನೇ ಉದಯಾದಿತ್ಯವರ್ಮನ್ ನಿರ್ಮಿಸಿದ ಪ್ರಿ ವಿಯರ್ ದೇವಾಲಯ (Preah Vihear Temple), ಇದನ್ನು ಪ್ರಸಾದ್ ಪ್ರಿ ವಿಯರ್ ಎಂದೂ ಕರೆಯುತ್ತಾರೆ. ಈ ಶಿವ ದೇವಾಲಯವು ಕಾಂಬೋಡಿಯಾ-ಥಾಯ್ಲೆಂಡ್ ಗಡಿಯಲ್ಲಿರುವ ಡ್ಯಾಂಗ್ರೆಕ್ ಪರ್ವತ ಶ್ರೇಣಿಯ (Dângrêk Mountains) ಕಡಿದಾದ ಜಾಗದಲ್ಲಿದೆ. 

ಫ್ರೆಂಚ್ ಆಕ್ರಮಣದ ನಂತರ (ನವೆಂಬರ್ 9, 1953) ಎರಡು ರಾಷ್ಟ್ರಗಳ ಗಡಿಗಳನ್ನು ಗುರುತಿಸಲಾಯಿತು. ಆ ಸಮಯದಲ್ಲಿ, ಕಾಂಬೋಡಿಯಾ ಫ್ರೆಂಚ್ ಇಂಡೋಚೀನಾ ಆಗಿತ್ತು ಮತ್ತು ಥಾಯ್ಲೆಂಡ್ ಸಿಯಾಮ್ ಆಗಿತ್ತು. ವಸಾಹತುಶಾಹಿ ಆಡಳಿತಗಾರರು ದೇವಾಲಯವನ್ನು ಕಾಂಬೋಡಿಯಾಕ್ಕೆ ಸೇರಿಸಿದ್ದರು. ಆದರೆ  ಥಾಯ್ಲೆಂಡ್ ದೇವಾಲಯದ ಸುತ್ತಮುತ್ತಲಿನ ಭೂಮಿಯ ಮೇಲೆ ಸಾರ್ವಭೌಮತ್ವವನ್ನು (Sovereignty) ಪ್ರತಿಪಾದಿಸಲು ಪ್ರಾರಂಭಿಸಿತು.

ಈ ವಿಚಾರ 1962 ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯವನ್ನು (International Court of Justice – ICJ) ತಲುಪಿತು. ಅಲ್ಲಿ ತೀರ್ಪು ಕಾಂಬೋಡಿಯಾದ ಪರವಾಗಿತ್ತು. ಆಗ  ತಮ್ಮ ಪಡೆಗಳನ್ನು ಹಿಂಪಡೆಯಲು ಥಾಯ್ಲೆಂಡ್‌ಗೆ ಆದೇಶಿಸಲಾಯಿತು.  ಆನಂತರ ಥಾಯ್ಲೆಂಡ್‌  ದೇಗುಲದ ಸುತ್ತಲಿನ 4.6 ಚದರ ಕಿಲೋಮೀಟರ್ ಪ್ರದೇಶದ ನಿಖರ ಗಡಿರೇಖೆಯ ಬಗ್ಗೆ ವಿವಾದವೆತ್ತಿತ್ತು.  2008 ರಲ್ಲಿ, ಕಾಂಬೋಡಿಯಾ ವಿವಾದಿತ ಪ್ರದೇಶದಲ್ಲಿರುವ 11 ನೇ ಶತಮಾನದ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ (UNESCO World Heritage Site) ಎಂದು ನೋಂದಾಯಿಸಲು ಪ್ರಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.  

Thailand Cambodian Border Clashes 24  for shiva temple

ಥಾಯ್ಲೆಂಡ್, ಕಾಂಬೋಡಿಯಾ, ಗಡಿ ಸಂಘರ್ಷ,  Thailand, Cambodia, Border Clash,  UNESCO Temple,  #ThaiCambodiaConflict 

 

malenadutoday add
TAGGED:Border ClashCambodiaThailandUNESCO Templeಕಾಂಬೋಡಿಯಾಗಡಿ ಸಂಘರ್ಷಥಾಯ್ಲೆಂಡ್
Share This Article
Facebook Whatsapp Whatsapp Telegram Threads Copy Link
Previous Article malnad today e paper 25 today news paper july 24 today news paper  july 24 ವ್ಯಾಪಾರಿಗಳಿಗೆ ಗುಡ್ ನ್ಯೂಸ್​, ಮಳೆ ಆರ್ಭಟ, ಶಿವಮೊಗ್ಗದಲ್ಲಿ ನಡೆದ ಸುದ್ದಿಗಳು ಇವತ್ತಿನ ಇ-ಪೇಪರ್​ನಲ್ಲಿ
Next Article First in Karnataka Blindness Free Shivamogga A First in Karnataka ಕರ್ನಾಟಕದಲ್ಲಿಯೆ ಮೊದಲು ಶಿವಮೊಗ್ಗದಲ್ಲಿ ಜಾರಿಯಾಗಿದೆ ಈ ಯೋಜನೆ! ಎಲ್ಲರಿಗೂ ಫ್ರೀ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗಕ್ಕೆ ಹೆಮ್ಮೆ ತಂದ ಅಧಿತಿ | ಮಹಿಳಾ ಕ್ರಿಕೆಟ್‌ ಟೀಂಗೆ ಆಯ್ಕೆ

By 13
modi government 11 year journey
NATIONAL NEWS

modi government 11 year journey / ನರೇಂದ್ರ ಮೋದಿ ಸರ್ಕಾರಕ್ಕೆ 11 ವರ್ಷ! ಬಿಗ್​ ಪ್ಲ್ಯಾನ್​

By Malenadu Today
NATIONAL NEWS

ತಾಯಿ, ಮಗು ಮೇಲೆ ಹಸು ಅಟ್ಯಾಕ್‌ | UP ಶಂಕಿತರ ಮೇಲೆ ನ್ಯಾಮತಿಯಲ್ಲಿ ಫೈರಿಂಗ್‌ | ಶಾಲೆ ಬಿಟ್ಟು ಕೆಲಸಕ್ಕೆ ಹೋದ ಮಕ್ಕಳು

By 13
social media viral video
THIRTHAHALLINATIONAL NEWS

social media viral video ಮಲಗಿದ್ದಾತನ ಮೇಲೆ ಹರಿದು ಹೋದ ಬೃಹತ್​ ಗಾತ್ರದ ಕಾಳಿಂಗ | ಎದೆ ಝಲ್​ ಎನಿಸೋ ವಿಡಿಯೋ ವೈರಲ್​

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up