ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತ, ಚಾಲಕನಿಗೆ ಗಾಯ.

Car accident 

Car accident  ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತ, ಚಾಲಕನಿಗೆ ಗಾಯ. ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿರುವ ಘಟನೆ  ಆನಂದಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬುಧವಾರ ಬೆಳಿಗ್ಗೆ ಸಂಭವಿಸಿದ ಈ ಘಟನೆಯಲ್ಲಿ ಕಾರು ರಸ್ತೆಯ ಬದಿಗೆ ಉರುಳಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಇಆರ್‌ವಿ (Emergency Response Vehicle) ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕನನ್ನು ಕೂಡಲೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ … Read more

ಆ್ಯಂಕರ್​ ಅನುಶ್ರೀ ಮದುವೆಗೆ ಡೇಟ್​ ಫಿಕ್ಸ್​

Anchor anushree marriage

Anchor anushree :  ಆ್ಯಂಕರ್​ ಅನುಶ್ರೀ ಮದುವೆಗೆ ಡೇಟ್​ ಫಿಕ್ಸ್​ ಕನ್ನಡದ ಪ್ರಸಿದ್ದ ನಿರೂಪಕಿ ಅನುಶ್ರೀ ಮದುವೆ ನಿಗದಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಮದುವೆ ದಿನಾಂಕ ಯಾವಾಗ ಎಂದು ಬಹಿರಂಗ ಗೊಂಡಿರಲಿಲ್ಲ. ಇದೀಗ ಆ್ಯಂಕರ್​ ಅನುಶ್ರೀ ಮದುವೆ ದಿನಾಂಕ ಬಹಿರಂಗಗೊಂಡಿದ್ದು ಆಗಸ್ಟ್ 28ರಂದು ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೊಡಗು ಮೂಲದ ಉದ್ಯಮಿ ರೋಷನ್ ಎಂಬುವವರ ಜೊತೆ ಅನುಶ್ರೀ ಮದುವೆ ಆಗಲಿದ್ದು, ಆಗಸ್ಟ್ 28ರಂದು ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ಬೆಳಗ್ಗೆ 10:56 ರ ಶುಭ … Read more

ಏರುತ್ತಲೇ ಇದೆ ಅಡಿಕೆ ರೇಟ್​ : ಹೆಚ್ಚಾಗಲು ಕಾರಣವೇನು…

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

Arecanut price : ಜನವರಿ ಫೆಬ್ರವರಿ ತಿಂಗಳಲ್ಲಿ ಆಮೆ ಗತಿಯಲ್ಲಿ ಸಾಗುತ್ತಿದ್ದ ಅಡಿಕೆ ರೇಟ್​ ಇದೀಗ ಕುದುರೆ ವೇಗವನ್ನ ಪಡೆದುಕೊಳ್ಳುತ್ತಿದೆ. ಬೆಲೆ ಇಷ್ಟೊಂದು ಏರಿಕೆಯಾಗುವುದಿಲ್ಲ ಎಂದು ಅಂದುಕೊಂಡು, ಮೊದಲೇ ಮಂಡಿ ಮಾಲೀಕರು ಕೇಳಿದ ಬೆಲೆಗೆ ತಮ್ಮ ಅಡಿಕೆಯನ್ನು ಮಾರಿದ ರೈತರು ಈಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಏಕೆಂದರೆ, ಇದೀಗ ಅಡಿಕೆ ಬೆಲೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಹಾಗಾದರೆ, ಈ ಸಂದರ್ಭದಲ್ಲಿ ಅಡಿಕೆ ಬೆಲೆ ಹೆಚ್ಚಾಗಲು ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ. ಕೆಲವು ಅಡಿಕೆ ಮಂಡಿಗಳ ವ್ಯವಸ್ಥಾಪಕರ … Read more

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ  ಈ ಬಾರಿ ಏನೆಲ್ಲಾ ಇರಲಿದೆ

Shivamogga ganesha

Shivamogga ganesha :   ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ  ಈ ಬಾರಿ ಏನೆಲ್ಲಾ ಇರಲಿದೆ Shivamogga ganesha : ಶಿವಮೊಗ್ಗದ ಹಿಂದೂ ಸಂಘಟನಾ ಮಹಾಮಂಡಳಿಯ ವತಿಯಿಂದ ಈ ಬಾರಿ 81ನೇ ವರ್ಷದ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಶಿವಮೊಗ್ಗದ ಅತಿ ದೊಡ್ಡ ಗಣಪತಿ ಉತ್ಸವ ಇದಾಗಿದ್ದು, ಈ ಬಾರಿ 11 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇದೀಗ ಸಮಿತಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 11 ದಿನಗಳ … Read more

ಸಿಗಂದೂರು ಸೇತುವೆಯಲ್ಲಿ ಯುವಕನ ವೀಲಿಂಗ್​ : ನಂತರ ಆಗಿದ್ದೇನು

Bike wheeling

Bike wheeling :  ಸಿಗಂದೂರು ಸೇತುವೆಯಲ್ಲಿ ಯುವಕನ ವೀಲಿಂಗ್​ : ನಂತರ ಆಗಿದ್ದೇನು ಶಿವಮೊಗ್ಗ :  ಸಿಗಂದೂರು ಸೇತುವೆ ಮೇಲೆ ಯುವಕನೊಬ್ಬ ಬೈಕ್​ ವೀಲಿಂಗ್​ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ. ಆಗಸ್ಟ್​ 15 ರ ಸ್ವಾತಂತ್ರ್ಯ ದಿನಾಚರಣೆಯ ದಿನ ಯುವಕನೊಬ್ಬ ನಿಂಜಾ ಎಂಬ ಹೆಸರಿನ ಸ್ಪೋರ್ಟ್​ ಬೈಕ್​ನಲ್ಲಿ  ಹೈ ಸ್ಪೀಡ್​​ನಲ್ಲಿ ವೀಲಿಂಗ್​ ಮಾಡಿದ್ದ. ನಂತರ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದನ್ನು ಗಮನಿಸಿದ ಪೊಲೀಸರು ಆ … Read more

ತಗ್ಗಿದೆ ಮಳೆ! ತುಂಗಾ ನದಿಗೆ ಎಷ್ಟು ನೀರು ಬಿಡಲಾಗುತ್ತಿದೆ! ಜಲಾಶಯದ ಇಂದಿನ ನೀರಿನ ಮಟ್ಟ

Tunga Dam Full: Water Level Rises, Bringing Relief to Shivamogga Farmers tunga Dam at Gajanur near Shivamogga

Tunga Dam Water Level Inflow Outflow  ಶಿವಮೊಗ್ಗ, malenadu today news : August 22 2025 : ಶಿವಮೊಗ್ಗದಲ್ಲಿ ಮಳೆ ತಗ್ಗಿದೆ, ಕಾಡಂಚಿನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಮೊನ್ನೆಗೆ ಹೋಲಿಸಿದರೆ ಸಾಕಷ್ಟು ಮಳೆ ಕಡಿಮೆಯಾಗಿದೆ. ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ತುಂಗಾನದಿಯಲ್ಲಿ ನೀರಿನ ಹರಿವಿನ ಪ್ರಮಾಣವೂ ಸಹ ಇಳಿಕೆಯಾಗಿದೆ. ಇದನ್ನು ಸಹ ಓದಿ : ಆಗಸ್ಟ್​ 22 : ಇವತ್ತಿನ ದಿನಭವಿಷ್ಯ! ಅದೃಷ್ಟದ ಪ್ರಯಾಣ https://malenadutoday.com/today-horoscope-august-22-2025/   ಕಳೆದ 24 ಗಂಟೆಗಳಲ್ಲಿನ ತುಂಗೆಯ ನೀರಿನ ಹರಿವಿನ ಪ್ರಮಾಣವನ್ನು … Read more

ಇವತ್ತು ನಾಳೆ ಶಿವಮೊಗ್ಗದ ಈ ಎರಿಯಾಗಳಲ್ಲಿ ಕರೆಂಟ್ ಇರಲ್ಲ

Bhadravati Power Scheduled power cuts Power cut in Bhadravatipower Shikaripura  Power Outage july 27

Shivamogga power cut information  ಶಿವಮೊಗ್ಗ, malenadu today news : August 22 2025 : ವಿವಿಧ ಕಾರಣದ ಹಿನ್ನೆಲೆ ಮೆಸ್ಕಾಂ ಶಿವಮೊಗ್ಗ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು ಇವತ್ತು ಮತ್ತು ನಾಳೆ ಅಂದರೆ ಆಗಸ್ಟ್ 22 ಮತ್ತು 23ರಂದು  ಶಿವಮೊಗ್ಗ ವಿವಿದೆ ಕರೆಂಟ್ ಇರಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮೆಸ್ಕಾಂ ಶಿವಮೊಗ್ಗ ವಿಭಾಗದ ಪ್ರಕಟಣೆಯನ್ನು ಗಮನಿಸುವುದಾದರೆ, ಅದರ ವಿವರ ಹೀಗಿದೆ.  ಆಗಸ್ಟ್​ 22 : ಇವತ್ತಿನ ದಿನಭವಿಷ್ಯ! ಅದೃಷ್ಟದ ಪ್ರಯಾಣ https://malenadutoday.com/today-horoscope-august-22-2025/  ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ … Read more

ಸರಕು ಕನಿಷ್ಠ ₹60101, ಗರಿಷ್ಠ ₹93896 ! ಎಷ್ಟಿದೆ ಅಡಕೆ ದರ!

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

today adike rate ಶಿವಮೊಗ್ಗ, malenadu today news : August 22 2025 :  ಕೃಷಿ ಮಾರುಕಟ್ಟೆಯಲ್ಲಿ ವಿವಿಧ ವೆರೈಟಿ ಅಡಿಕೆಗಳ ಅಧಿಕೃತ ದರದ ಮಾಹಿತಿಯನ್ನು ಕೃಷಿ ಮಾರುಕಟ್ಟೆ ವಾಹಿನಿಯಿಂದ ಪಡೆದು ಓದುಗರಿಗಾಗಿ ಇಲ್ಲಿ ನೀಡಲಾಗುತ್ತಿದೆ. ಅಡಕೆ ದರದ ವಿವರ ಹೀಗಿದೆ. ಆಗಸ್ಟ್​ 22 : ಇವತ್ತಿನ ದಿನಭವಿಷ್ಯ! ಅದೃಷ್ಟದ ಪ್ರಯಾಣ https://malenadutoday.com/today-horoscope-august-22-2025/  today adike rate august 22 2025 ಚಿತ್ರದುರ್ಗ ಅಡಿಕೆ ಬೆಟ್ಟೆ: ಕನಿಷ್ಠ ₹30059, ಗರಿಷ್ಠ ₹30499 ಅಡಿಕೆ ರಾಶಿ: ಕನಿಷ್ಠ … Read more

ಆಗಸ್ಟ್​ 22 : ಇವತ್ತಿನ ದಿನಭವಿಷ್ಯ! ಅದೃಷ್ಟದ ಪ್ರಯಾಣ

Virgo Today Astrology Virgo Today Astrology Horoscope and Panchanga F ದಿನ ಭವಿಷ್ಯ, ರಾಶಿ ಫಲ, Sudden Wealth and Success for These Zodiac Signs - Malenadu Today ಪಂಚಾಂಗ, Daily Horoscope Kannada: Job Promotion and Financial Growth for These Signs - Feb 2, 2026 ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck

Today Horoscope August 22 2025ಶಿವಮೊಗ್ಗ, malenadu today news : August 22 2025 ಇವತ್ತು ಯಾವ ರಾಶಿಗೆ ಯಾವ ಫಲವಿದೆ ಎಂಬುದನ್ನು ಗಮನಿಸೋಣ, ದಿನದ ಅದೃಷ್ಟ ಹಾಗೂ ಧನಲಾಭ ಮತ್ತು ದೈನಂದಿನ ಸಂಗತಿಗಳನ್ನು ಗಮನಿಸುವ ಇವತ್ತಿನ ದಿನಭವಿಷ್ಯ ಇಲ್ಲಿದೆ:  ಇದನ್ನು ಸಹ ಓದಿ : ಜಿಲ್ಲೆಯಲ್ಲಿದೆ 300 ಭೂಕುಸಿತದ ಹಾಟ್​ ಸ್ಪಾಟ್​​​​, ಭೀಮ ನಟ ಅರೆಸ್ಟ್​​, ಪ್ರೇಮ್​ಗೆ ಏನಾಯ್ತು ಇವತ್ತಿನ ಇ-ಪೇಪರ್​ ಓದಿ https://malenadutoday.com/malenadu-today-e-paper-21-08-2025/  ದಿನದ ರಾಶಿಫಲ ಮೇಷ: ಇಂದು ಸಾಲ ಆಗಬಹುದು. ಆಕಸ್ಮಿಕ … Read more

ಜಿಲ್ಲೆಯಲ್ಲಿದೆ 300 ಭೂಕುಸಿತದ ಹಾಟ್​ ಸ್ಪಾಟ್​​​​, ಭೀಮ ನಟ ಅರೆಸ್ಟ್​​, ಪ್ರೇಮ್​ಗೆ ಏನಾಯ್ತು ಇವತ್ತಿನ ಇ-ಪೇಪರ್​ ಓದಿ

Malenadu today e paper paper today e paper Malenadu malnad today news paper

Malenadu today e paper : 21-08-2025 ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ ನಿಮ್ಮ ಮೆಚ್ಚುಗೆಯ ಮಲೆನಾಡು ಟುಡೆ ನ್ಯೂಸ್‌ಪೇಪರ್ ಅನ್ನು ನೇರವಾಗಿ ನಿಮ್ಮ ಬೆರಳ ತುದಿಗೆ ತರುವ ಸಲುವಾಗಿ, ನಮ್ಮ ಪತ್ರಿಕೆಯ ಸಂಪೂರ್ಣ PDF ಆವೃತ್ತಿಯನ್ನು ಇಲ್ಲಿ ಲಭ್ಯವಾಗುವಂತೆ ಮಾಡಿದ್ದೇವೆ. ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ ಡೌನ್​ಲೋಡ್ ಮಾಡಬಹುದು :https://drive.google.com/file/d/15QiVATf4ApKboUgOuMQsPfFWk-SdUwmz/view?usp=sharing  … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು