ತಾರಾತಿಗಡಿ ವಹಿವಾಟು ನಡೆಯುತ್ತಿದ್ಯಾ? ಆ್ಯಪ್​ನಲ್ಲಿ ಕಂಪ್ಲೆಂಟ್ ಮಾಡಿ ಸೈಲೆಂಟ್ ಆಗ್ಬಿಡಿ! ಚುನಾವಣಾ ಅಕ್ರಮ ತಡೆಯುವ ಸಿವಿಜಿಲ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ಚುನಾವಣಾ ಅಕ್ರಮಗಳನ್ನು ತಡೆದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗವು ಸಿ-ವಿಜಿಲ್(cVIGIL) ಆ್ಯಪ್ ಬಿಡುಗಡೆ ಮಾಡಿದ್ದು ಸಾರ್ವಜನಿಕರು ಇದನ್ನು ಬಳಕೆ ಮಾಡಿಕೊಂಡು ಪಾರದರ್ಶಕ ಚುನಾವಣೆ ನಡೆಸುವಲ್ಲಿ ಕೈಜೋಡಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ. ಉಪಯೋಗವೇನು?  ಚುನಾವಣಾ ಸಂದರ್ಭದಲ್ಲಿ ವಿವಿಧ ಪಕ್ಷಗಳು ಮತಗಳನ್ನು ಸೆಳೆಯಲು ಮತದಾರರಿಗೆ ಹಣ, ಹೆಂಡ ಹಾಗೂ ಇತರೆ ಆಸೆ, ಆಮಿಷ ತೋರಿಸುವುದು ಸಹಜ. ಇಂತಹ ಚುನಾವಣಾ ಅಕ್ರಮಗಳ ತಡೆಗೆ ಸಿವಿಜಿಲ್ ಆ್ಯಪ್ ಬಿಡುಗಡೆಗೊಳಿಸಲಾಗಿದ್ದು, ಸಿವಿಜಿಲ್ ಮೊಬೈಲ್ ಅಪ್ಲಿಕೇಷನ್ ಮೂಲಕ … Read more

ಚುನಾವಣೆಯ ಒಳಗೆ ಮಸೀದಿ- ಮಂದಿರ ಮಲಿನವಾಗುತ್ತೆ ಅಂತ ಆಯನೂರು ಮಂಜುನಾಥ್ ಭವಿಷ್ಯ ನುಡಿದಿದ್ದೇಕೆ? ನಡೆದಿದ್ದೇನು? ನಡೆಯುತ್ತಿರುವುದೇನು? ನಡೆವುದೇನು?

ಶಿವಮೊಗ್ಗದಲ್ಲಿ ವಿಧಾನಸಭೆ ಚುನಾವಣೆಯ ಒಳಗೆ ಮಸೀದಿ ಅಥವಾ ಮಂದಿರ ಮಲಿನವಾಗುತ್ತೆ ಅಂತ ಆಯನೂರು ಮಂಜುನಾಥ್ ಭವಿಷ್ಯ ನುಡಿದ್ದು ಏಕೆ? ಇದು ಶಿವಮೊಗ್ಗ ಪೊಲೀಸ್ರಿಗೆ ಜಾಗೃತಿಯ ಸಂದೇಶವೇ  ಹೌದು ಈ ಒಂದು ಪ್ರಶ್ನೆ , ಪೊಲೀಸ್​ ಇಲಾಖೆಯ ಅಲರ್ಟ್​ನೆಸ್​​ಗೆ ಮತ್ತಷ್ಟು ಶಾರ್ಪ್​ನೆಸ್​ ಕೊಟ್ಟಿದೆ. ಸದ್ಯ ಬಿಜೆಪಿಯ ಬಂಡಾಯಗಾರ ಆಯನೂರು ಮಂಜುನಾಥ್ ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪನವರು ವಿರುದ್ಧ ವಾಗ್ವಾಳಿ ನಡೆಸ್ತಾ,  ಶಿವಮೊಗ್ಗ ನಗರದಲ್ಲಿ ಕೋಮು ಭಾವನೆ ಕೇಳಿಸುವಂತಹ ಘಟನೆಗಳು ನಡೆಯುತ್ತವೆ ಎಂಬ ಮಾಹಿತಿ ನನಗಿದೆ ಶಿವಮೊಗ್ಗದಲ್ಲಿ ಮಂದಿರವಾಗಲಿ … Read more

ಶಿಕಾರಿಪುರದ ರೈತರ ಮಕ್ಕಳಿಗೂ ತಟ್ಟಿದೆ ನೀತಿ ಸಂಹಿತೆ/ ಸೊಂಟಕ್ಕೆ ಸುತ್ತಿಕೊಂಡು ಹೋಗ್ತಿದ್ದ ಜೋಳದ ದುಡ್ಡು ₹7 ಲಕ್ಷ ಜಪ್ತಿ!

ವಿಮಾನಗಳಲ್ಲಿ ಅಕ್ರಮವಾಗಿ ಚಿನ್ನ, ದುಡ್ಡು ಸಾಗಿಸೋರು ಚಪ್ಪಲಿಯಲ್ಲಿ, ಶೂನಲ್ಲಿ , ಒಳವಸ್ತ್ರಗಳಲ್ಲಿ ಐಟಂಗಳನ್ನು ಇಟ್ಟುಕೊಂಡು ಸಾಗಿಸುತ್ತಾರೆ. ಹಾಗೆ ಏರ್​ಫೋರ್ಟ್​ಗಳಲ್ಲಿ ಸಿಕ್ಕಿ ಬೀಳುತ್ತಾರೆ.  ಸೊಂಟಕ್ಕೆ ಐನೂರು ರೂಪಾಯಿ ನೋಟಿನ ಹಾರ ಆದರೆ ಇಲ್ಲೊಬ್ಬ ಚೆಕ್​ಪೋಸ್ಟ್​ಗಳಲ್ಲಿ ಸಿಕ್ಕಿಬೀಳುವ ಭಯಕ್ಕೆ ಸೊಂಟದ ತುಂಬ ಐನೂರು ರೂಪಾಯಿ ನೋಟನ್ನು ಸುತ್ತಿಕೊಂಡು ಊರಿಗೆ ಹೊರಟಿದ್ದ. ಆದರೂ ನೀತಿ ಸಂಹಿತೆಯ ಕಾವಲು ಅಧಿಕಾರಿಗಳು ಹಳ್ಳಿ ಹೈದನನ್ನು ಹಿಡಿದು ಹಾಕಿದ್ದಾರೆ. ನೀತಿ ಸಂಹಿತೆ ಜನಸಾಮಾನ್ಯರಿಗೂ ಸಮಸ್ಯೆ ತಂದಿಟ್ಟಿದೆ. ಯಾವುದೇ ವ್ಯವಹಾರಕ್ಕೆ ಅಂತಾ 50 ಸಾವಿರ ರೂಪಾಯಿಗಿಂತಲೂ ಹೆಚ್ಚು ದುಡ್ಡು … Read more

ಜನಾಶೀರ್ವಾದಕ್ಕೂ ಮೊದಲು ದೈವಾನುಗ್ರಹಕ್ಕೆ ಮೊರೆ/ ಹೊರನಾಡಿನಲ್ಲಿ ವಿಜಯೇಂದ್ರ ಚಂಡಿಕಾ ಯಾಗ

ಶಿಕಾರಿಪುರದ ಗ್ರಾಮದೇವತೆ ಹುಚ್ಚರಾಯಸ್ವಾಮಿ ದೇವರ ಜಾತ್ರೆ ಈ ಸಲ ಸಾಕಷ್ಟು ವಿಶೇಷವಾಗಿತ್ತು. ತಮ್ಮ ಪ್ರತಿಯೊಂದು ಕೆಲಸವನ್ನು ಬಿಎಸ್​ ಯಡಿಯೂರಪ್ಪನವರು ಹುಚ್ಚರಾಯಸ್ವಾಮಿ ದೇವರ ಸನ್ನಿಧಿಯಿಂದಲೇ ಆರಂಭಿಸುತ್ತಿದ್ದರು. ಅದೇ ರೀತಿಯಲ್ಲಿ ಈ ಸಲ ಶಿಕಾರಿಪುರದಿಂದ ಆಯ್ಕೆ ಬಯಸಿರುವ ಬಿ.ವೈ ವಿಜಯೇಂದ್ರ ಹುಚ್ಚರಾಯ ಸ್ವಾಮಿ ದೇವರ ಆಶೀರ್ವಾದ ಪಡೆದುಕೊಂಡಿದ್ದರು. ಅದರ ಬೆನ್ನಲ್ಲೆ ಅವರು, ಚಿಕ್ಕಮಗಳೂರಿನ ಧಾರ್ಮಿಕ ಕೇಂದ್ರಗಳಲ್ಲಿ ಪತ್ನಿ ಸಮೇತರಾಗಿ ದೇವರ ದರ್ಶನ ಪಡೆಯುತ್ತಿದ್ದಾರೆ.  ಹೊರನಾಡಿನಲ್ಲಿ ವಿಶೇಷ ಚಂಡಿಕಾ ಯಾಗ ವಿಶೇಷವಾಗಿ ಚಿಕ್ಕಮಗಳೂರು  ಜಿಲ್ಲೆಯ ಕಳಸ ತಾಲೂಕಿನಲ್ಲಿರುವ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ  … Read more

Karnataka election / ಟಿಕೆಟ್ ತಂದಿಟ್ಟ ಸಂಕಷ್ಟ! ತೀರ್ಥಹಳ್ಳಿ ಯಲ್ಲಿ ಸುಮ್ಮನಿಲ್ಲ ಆರ್​ಎಂ ಮಂಜುನಾಥ್​ ಗೌಡರು?

 ಏನೇ ಬರಲಿ ಒಗ್ಗಟ್ಟಿರಲಿ, ಒಬ್ಬರು ಎಂಎಲ್​ಸಿ ಇನ್ನೊಬ್ಬರು ಎಂಎಲ್​ ಎ ಆಗಲಿ ಅಂತಿದ್ದ ತೀರ್ಥಹಳ್ಳಿ ಯಲ್ಲಿ ಇದೀಗ ಅಸಮಧಾನದ ಬೇಗುದಿ ಬುಸುಗುಡುತ್ತಿರುವ ಹಾಗೆ ಕಾಣುತ್ತಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಉರುಳಿಸಿದ ಕೊನೆ ಚುನಾವಣೆಯ ದಾಳಕ್ಕೆ ಹೈಕಮಾಂಡ್ ಅಸ್ತು ಎಂದಿದ್ದು, ಟಿಕೆಟ್ ಕೊಟ್ಟು ಹಿರಿಯ ನಾಯಕನಿಗೆ ಆರಗ ಜ್ಞಾನೇಂದ್ರರ ವಿರುದ್ಧ ಗೆಲುವು ಸಾಧಿಸುವಂತೆ ಸೂಚನೆ ಕೊಟ್ಟಿದೆ.  ಕುತೂಹಲ ಮೂಡಿಸಿದ ಆರ್​ ಎಂ ಮಂಜುನಾಥ್ ಗೌಡರ ನಡೆ ತಮ್ಮೆಲ್ಲಾ ಅನುಭವ, ಆಸಕ್ತಿ ಹಾಗೂ ಪ್ರಭಾವಗಳನ್ನ ಬಳಸಿದ್ದ ಆರ್​ಎಂ ಮಂಜುನಾಥ್​ … Read more

Karnataka election / ಟಿಕೆಟ್ ತಂದಿಟ್ಟ ಸಂಕಷ್ಟ! ತೀರ್ಥಹಳ್ಳಿ ಯಲ್ಲಿ ಸುಮ್ಮನಿಲ್ಲ ಆರ್​ಎಂ ಮಂಜುನಾಥ್​ ಗೌಡರು?

 ಏನೇ ಬರಲಿ ಒಗ್ಗಟ್ಟಿರಲಿ, ಒಬ್ಬರು ಎಂಎಲ್​ಸಿ ಇನ್ನೊಬ್ಬರು ಎಂಎಲ್​ ಎ ಆಗಲಿ ಅಂತಿದ್ದ ತೀರ್ಥಹಳ್ಳಿ ಯಲ್ಲಿ ಇದೀಗ ಅಸಮಧಾನದ ಬೇಗುದಿ ಬುಸುಗುಡುತ್ತಿರುವ ಹಾಗೆ ಕಾಣುತ್ತಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಉರುಳಿಸಿದ ಕೊನೆ ಚುನಾವಣೆಯ ದಾಳಕ್ಕೆ ಹೈಕಮಾಂಡ್ ಅಸ್ತು ಎಂದಿದ್ದು, ಟಿಕೆಟ್ ಕೊಟ್ಟು ಹಿರಿಯ ನಾಯಕನಿಗೆ ಆರಗ ಜ್ಞಾನೇಂದ್ರರ ವಿರುದ್ಧ ಗೆಲುವು ಸಾಧಿಸುವಂತೆ ಸೂಚನೆ ಕೊಟ್ಟಿದೆ.  ಕುತೂಹಲ ಮೂಡಿಸಿದ ಆರ್​ ಎಂ ಮಂಜುನಾಥ್ ಗೌಡರ ನಡೆ ತಮ್ಮೆಲ್ಲಾ ಅನುಭವ, ಆಸಕ್ತಿ ಹಾಗೂ ಪ್ರಭಾವಗಳನ್ನ ಬಳಸಿದ್ದ ಆರ್​ಎಂ ಮಂಜುನಾಥ್​ … Read more

karnataka election 2023 / ಏಳರಲ್ಲಿ 4 ಕ್ಲಿಯರ್/ 3 ಸಸ್ಪೆನ್ಸ್! ಶಿಕಾರಿಪುರದಲ್ಲಿ ‘ವರುಣಾ’ ಹೊಂದಾಣಿಕೆನಾ? ಶಿವಮೊಗ್ಗ ನಗರ,ಗ್ರಾಮಾಂತರದಲ್ಲೇಗೆ?

ಶಿವಮೊಗ್ಗ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರತೊಡಗಿದೆ. ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ನಿಂದ ಕಿಮ್ಮನೆ ರತ್ನಾಕರ್ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಚಾರಗಳಲು ಗರಿಗೆದರತೊಡಗಿದೆ. ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಿಗೆ ಕಾಂಗ್ರೆಸ್ನಿಂದ ಟಿಕೆಟ್ ಘೋಷಣೆಯಾಗದಿರುವುದು ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ನಿರಾಸೆ ಮೂಡಿಸಿದೆ.  ಗಟ್ಟಿಯಾಯ್ತು ತೀರ್ಥಹಳ್ಳಿ ಕ್ಷೇತ್ರ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಪಕ್ಷದಿಂದ ಯಾವ ಅಭ್ಯರ್ಥಿ ಕಣಕ್ಕಿಳಿಯುತ್ತಾರೆಂಬ ಮತದಾರರ ಕುತೂಹಲಕ್ಕೆ ಪಕ್ಷದ ವರಿಷ್ಠರು ತೆರೆ ಎಳೆದಿದ್ದಾರೆ. ಕಿಮ್ಮನೆ ರತ್ನಾಕರ್ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಟಿಕೆಟ್ ಗಾಗಿ … Read more

karnataka election 2023 / ಏಳರಲ್ಲಿ 4 ಕ್ಲಿಯರ್/ 3 ಸಸ್ಪೆನ್ಸ್! ಶಿಕಾರಿಪುರದಲ್ಲಿ ‘ವರುಣಾ’ ಹೊಂದಾಣಿಕೆನಾ? ಶಿವಮೊಗ್ಗ ನಗರ,ಗ್ರಾಮಾಂತರದಲ್ಲೇಗೆ?

ಶಿವಮೊಗ್ಗ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರತೊಡಗಿದೆ. ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ನಿಂದ ಕಿಮ್ಮನೆ ರತ್ನಾಕರ್ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಂತೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಚಾರಗಳಲು ಗರಿಗೆದರತೊಡಗಿದೆ. ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಿಗೆ ಕಾಂಗ್ರೆಸ್ನಿಂದ ಟಿಕೆಟ್ ಘೋಷಣೆಯಾಗದಿರುವುದು ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ನಿರಾಸೆ ಮೂಡಿಸಿದೆ.  ಗಟ್ಟಿಯಾಯ್ತು ತೀರ್ಥಹಳ್ಳಿ ಕ್ಷೇತ್ರ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಪಕ್ಷದಿಂದ ಯಾವ ಅಭ್ಯರ್ಥಿ ಕಣಕ್ಕಿಳಿಯುತ್ತಾರೆಂಬ ಮತದಾರರ ಕುತೂಹಲಕ್ಕೆ ಪಕ್ಷದ ವರಿಷ್ಠರು ತೆರೆ ಎಳೆದಿದ್ದಾರೆ. ಕಿಮ್ಮನೆ ರತ್ನಾಕರ್ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಟಿಕೆಟ್ ಗಾಗಿ … Read more

‘ಅಲೆಮಾರಿ’ ಪದ ಬಳಕೆ ಈಶ್ವರಪ್ಪನವರ ವಿರುದ್ಧ ದಾಖಲಾಯ್ತಾ ದೂರು? ಆಯನೂರು ಬಳಿಕ ಇದೀಗ ಕೈ ನಾಯಕರ ಆರೋಪ ಪಟ್ಟಿ!

ಶಿವಮೊಗ್ಗ ಕಾಂಗ್ರೆಸ್​ ಕಚೇರಿಯಲ್ಲಿ ಇವತ್ತು  ಕಾಂಗ್ರೆಸ್​ ಮುಖಂಡ  ಮಾಜಿ ಎಂಎಲ್​ಸಿ ಆರ್​. ಪ್ರಸನ್ನಕುಮಾರ್  ಹಾಗೂ ಮಾಜಿ ಎಂಎಲ್​ಎ ಕೆ.ಬಿ.ಪ್ರಸನ್ನಕುಮಾರ್ ಸುದ್ದಿಗೋಷ್ಟಿ ಕರೆದು , ಕೆ.ಎಸ್​.ಈಶ್ವರಪ್ಪನವರ ವಿರುದ್ಧ ಹರಿಹಾಯ್ದರು.  ಸಿದ್ದರಾಮಯ್ಯರಿಗೆ ಬೈದರೇ ಟಿಕೆಟ್ ಕೊಡ್ತಾರಾ?  ಬಿಜೆಪಿಯಲ್ಲಿ ಕೆ.ಎಸ್​.ಈಶ್ವರಪ್ಪನವರ ಪರಿಸ್ಥಿತಿ ಏನಾಗಿದೆ ಎಂಬುದು ಗೊತ್ತಾಗುತ್ತಿದೆ. ಅಲ್ಲಿ ನಾಲ್ಕೈದು ಹೆಸರುಗಳು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ನಾಯಕರ ಕೈ ಸೇರಿವೆ. ಹೀಗಾಗಿ ತಮ್ಮನ್ನ ತಾವು ಉಳಿಸಿಕೊಳ್ಳಲು ಸಿದ್ದರಾಮಯ್ಯರ ಬಗ್ಗೆ ಮಾತನಾಡುವುದು ಅನಿವಾರ್ಯವಾಗಿದೆ. ಅವರ ಮಾತು ಅಸಂಬದ್ಧವಾಗಿದ್ದು, ಸಿದ್ದರಾಮಯ್ಯರಿಗೆ ಬೈದರೇ ಟಿಕೆಟ್ ಕೊಡುತ್ತಾರೆ ಎಂದು … Read more

ಹಕೀಕತ್ತೆ ಬೇರೆ ಇದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ! ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಮಾತು!

ಪ್ರೋಟೋಕಾಲ್ ಪ್ರಕಾರ, ನಿನ್ನೆಯೇ ಬೆಂಗಳೂರಿಗೆ ತೆರಳಬೇಕಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರು, ಕತ್ತಲ್ಲಾದ್ದರಿಂದ ನಿನ್ನೆ ಶಿವಮೊಗ್ಗದಲ್ಲಿಯೆ ಉಳಿದಕೊಂಡಿದ್ದರು. ಇವತ್ತು ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಟ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು.   ಪೈಪೋಟಿ ಜಾಸ್ತಿ ಇದ್ದಾಗ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ, ಇದೇ ಎಂಟನೇ ತಾರೀಖು ಸಭೆಯಿದ್ದು, ಅಲ್ಲಿ ತೀರ್ಮಾನಕ್ಕೆ ಬಂದು ಪಟ್ಟಿ ರಿಲೀಸ್​ ಮಾಡಲಾಗುತ್ತದೆ ಎಂದು ಬಿಜೆಪಿ ಟಿಕೆಟ್​ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್​ನಲ್ಲಿ 60 ಸೀಟುಗಳಲ್ಲಿ ಅವರಿಗೆ ಸರಿಯಾದ ಕ್ಯಾಂಡಿಡೇಟ್ ಇಲ್ಲ. ಎರಡನೇ ಪಟ್ಟಿ ತಯಾರಿಸುವಾಗ ಡಿಕೆ ಶಿವಕುಮಾರ್​ರವರು  ನಮ್ಮ … Read more