Tuesday, 26 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • Uncategorized
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಎಸ್​ಐಟಿ ತನಿಖೆಗೂ ಮುನ್ನ ಮಾಸ್ಕ್​​ಮ್ಯಾನ್​ ಡಿ ಟಾಲ್ಕ್​ ಯೂಟ್ಯೂಬ್​ ಚಾನಲ್​ಗೆ ಕೊಟ್ಟ ಸಂದರ್ಶನದಲ್ಲಿ ಏನಿತ್ತು ಗೊತ್ತಾ..

prathapa thirthahalli
Last updated: August 25, 2025 2:54 pm
Prathapa thirthahalli - content producer
Share
SHARE

Mask man interview ಧರ್ಮಸ್ಥಳ ಪ್ರಕರಣದಲ್ಲಿ ಕೇಂದ್ರ ಬಿಂದುವಾಗಿರುವ  ಮಾಸ್ಕ್​ ಮ್ಯಾನ್​’ ಎಂದೇ ಹೆಸರಾದ ಚಿನ್ನಯ್ಯ ಎಂಬ ವ್ಯಕ್ತಿ ತಮ್ಮ ಮೊದಲ ಸಂದರ್ಶನದಲ್ಲಿ ಹಲವು ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಬುರುಡೆ ಕೇಸ್​ ವಿಚಾರವಾಗಿ ಎಸ್​​ಐಟಿ ವಿಚಾರಣೆಗೆ ಒಳಪಡುವ ಮೊದಲು ಡಿ ಟಾಲ್ಕ್​​ ಎಂಬ ಯೂಟ್ಯೂಬ್​ ಚಾನಲ್​ಗೆ ನೀಡಿದ ಸಂದರ್ಶನ ಇದಾಗಿದ್ದು, ಸೌಜನ್ಯಾ ಪ್ರಕರಣ, ಅಪರಿಚಿತ ಹೆಣಗಳ ಹೂಳುವಿಕೆ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ‘

ಚಾನಲ್​ ಮುಖ್ಯಸ್ಥರ ಹೇಳಿರುವಂತೆ ಈ ಸಂದರ್ಶನವನ್ನು ವಿಟ್ನೆಸ್​ ಪ್ರೊಟೆಕ್ಷನ್​ ಆ್ಯಕ್ಟ್​ನಡಿ ಅವರ ಗೌಪ್ಯತೆ ಕಾಪಾಡುವ ಕಾರಣದಿಂದ ಇದುವರೆಗೆ ಬಿಡುಗಡೆ ಮಾಡಿರಲಿಲ್ಲ.ಈ ಇಂಟರ್ವ್ಯೂವ್​ನಲ್ಲಿ ಚಿನ್ನಯ್ಯ ಹೇಳಿರುವ ವಿಚಾರ ಎಲ್ಲಾ ಸತ್ಯ ಎಂದು ಹೇಳಲು ಆಗುವುದಿಲ್ಲ. ಎಸ್​ಐಟಿ ತನಿಖೆ ನಂತರವೇ ಅದರ ಸತ್ಯ ತಿಳಿದು ಬರಲಿದೆ ಎಂದಿದ್ದಾರೆ

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಂದರ್ಶನದಲ್ಲಿರುವಂತೆ ಮೂಲತಃ ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದವರಾದ ಚಿನ್ನಯ್ಯ, ತಮ್ಮ ತಂದೆ-ತಾಯಿ ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡ ನಂತರ ಧರ್ಮಸ್ಥಳದಲ್ಲಿ ಕಸ ಗುಡಿಸುವುದು, ಟಾಯ್ಲೆಟ್​​​ ತೊಳೆಯುವುದು ಹಾಗೂ ಅಸಹಜ ಸಾವಿಗೀಡಾದ ಹೆಣಗಳನ್ನು ಹೂಳುವ ಕೆಲಸ ಮಾಡುತ್ತಿದ್ದಾಗಿ ತಿಳಿಸಿದ್ದಾರೆ. ಮಾಹಿತಿ ಕಚೇರಿಯಿಂದ ಬರುವ ಆದೇಶದ ಮೇರೆಗೆ ಪೊಲೀಸರ ಸಮ್ಮುಖದಲ್ಲಿ ಈ ಕಾರ್ಯ ಮಾಡುತ್ತಿದ್ದೆ ಎಂದಿದ್ದಾರೆ.

ಇದುವರೆಗೆ ಸುಮಾರು 1,500ಕ್ಕೂ ಹೆಚ್ಚು ಅಪರಿಚಿತ ಶವಗಳನ್ನು ತಾವೊಬ್ಬರೇ ಹೂತಿರುವುದಾಗಿ ಹೇಳಿದ್ದಾರೆ. ಅಪರಿಚಿತ ಹೆಣಗಳಿಗೆ ಮರಣೋತ್ತರ ಪರೀಕ್ಷೆ ನಡೆಸುತ್ತಿರಲಿಲ್ಲ. ಬಟ್ಟೆ ಇಲ್ಲದ, ಕೊಳೆತ ಸ್ಥಿತಿಯಲ್ಲಿ ಶವಗಳು ಸಿಗುತ್ತಿದ್ದವು. ಹೆಚ್ಚಿನ ಹೆಣಗಳು ಕೊಲೆ ಮಾಡಿರುವಂತೆ ಕಾಣುತ್ತಿದ್ದವು. ಹೆಚ್ಚಾಗಿ 10 ರಿಂದ 15 ವರ್ಷ ವಯಸ್ಸಿನ ಹೆಣ್ಣುಮಕ್ಕಳ ಶವಗಳು ಇರುತ್ತಿದ್ದವು ಎಂದು ಅವರು ಹೇಳಿದ್ದಾರೆ. ತಾನು ಹೂತ ಶವಗಳ ಸ್ಥಳಗಳು ತನಗೆ ಮಾತ್ರ ಗೊತ್ತಿದ್ದು, ಈ ಸ್ಥಳಗಳನ್ನು ಬಹಿರಂಗಪಡಿಸಲು ತನಗೆ ರಕ್ಷಣೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Mask man interview 

ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಚಿನ್ನಯ್ಯ, ಸೌಜನ್ಯಾಳನ್ನು ಕೊಲೆ ಮಾಡಿ ಬಿಸಾಡಲಾಗಿದೆ. ಈ ಕೊಲೆಯನ್ನು ದೊಡ್ಡವರು ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಾವುತಾ ನಾರಾಯಣ ಹಾಗೂ ಯಮುನಾ ಎಂಬುವವರನ್ನು ಜಾಗದ ವಿಚಾರವಾಗಿ ರೇಪ್​ ಮಾಡಿ ಕೊಲೆ ಮಾಡಲಾಗಿದೆ ಎಂದಿದ್ದಾರೆ. ಸೌಜನ್ಯಾ ಪ್ರಕರಣ ನಡೆದಾಗ ತಾನು ಅಲ್ಲಿಯೇ ಇದ್ದ ಹಾಗೂ ರವಿ ಪೂಜಾರಿ ಎಂಬಾತ ರೇಪ್​ ಮಾಡಿರುವುದನ್ನು ನೋಡಿದ ಕಾರಣಕ್ಕಾಗಿ ಆತನನ್ನೂ ಕೊಲೆ ಮಾಡಲಾಯಿತು ಎಂದು ಹೇಳಿದ್ದಾರೆ. ಸೌಜನ್ಯಾ ಕೊಲೆಯಾದ ಜಾಗದಲ್ಲಿ ಅನೇಕ ಹೆಣಗಳನ್ನು ತಾನು ಹೂತಿರುವುದಾಗಿ ತಿಳಿಸಿದ್ದಾರೆ. ಈ ವಿಚಾರಗಳಿಗೆ ಕೋರ್ಟ್​ನಲ್ಲಿ ಸಾಕ್ಷಿ ಹೇಳಲು ಸಿದ್ಧ ಎಂದು ಚಿನ್ನಯ್ಯ ಹೇಳಿದ್ದಾರೆ.

Mask man interview 

ಈ ಸಂದರ್ಶನದಲ್ಲಿ ಹೇಳಿರುವ ಎಲ್ಲಾ ವಿಚಾರಗಳು ತಮ್ಮ ಸ್ವ ಇಚ್ಛೆಯಿಂದ ಹೇಳುತ್ತಿದ್ದು, ಯಾರೂ ತನಗೆ ಹಣ ನೀಡಿಲ್ಲ ಎಂದು ಚಿನ್ನಯ್ಯ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಎದುರಿಸಲು ಸಿದ್ಧ ಎಂದಿದ್ದಾರೆ. ಇದಲ್ಲದೆ, ಹುಂಡಿಗೆ ಹಣ ಕಡಿಮೆ ಆಗುತ್ತದೆ ಎಂಬ ಕಾರಣಕ್ಕೆ ಭಿಕ್ಷುಕರನ್ನೂ ಸಾಯಿಸಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಇವೆಲ್ಲಾ ಆರೋಪಗಳಿಗೆ ಎಸ್​ಐಟಿ ತನಿಖೆಯ ನಂತರ ಉತ್ತರ ದೊರೆಯುವ ನಿರೀಕ್ಷೆ ಇದೆ ಎಂದು ಚಾನಲ್​ ಮುಖ್ಯಸ್ಥರು ತಿಳಿಸಿದ್ದಾರೆ.

 

Mask man interview
Mask man interview
TAGGED:Mask man interview
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article k.e kanthesh ಧರ್ಮಸ್ಥಳಕ್ಕೆ ಗಂಗೆ-ತುಂಗೆ ಜಲದೊಂದಿಗೆ ಪ್ರಯಾಣ ನಡೆಸಲಿದ್ದಾರೆ ಕೆ.ಇ. ಕಾಂತೇಶ್, ಕಾರಣವೇನು
Next Article Elephant news ಖೆಡ್ಡಾದಲ್ಲಿದ್ದ ಆನೆ ಕಾಲಿಗೆ ಗಂಭೀರ ಗಾಯ, ವಿಕ್ರಾಂತ್ ಕಾಡಿನ ರಹಸ್ಯ, ಜೆಪಿ ಬರೆಯುತ್ತಾರೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIVAMOGGA NEWS TODAY

ಮಾರ್ಚ್‌ 06 ರಂದು  ಈ ಪ್ರದೇಶಗಳಲ್ಲಿ ಇರಲ್ಲ ಕರೆಂಟ್‌

By 131

ಕೈದಿಗೆ ಬೇಟಿಗೆ ಹಳದಿ ಪ್ಯಾಕೆಟ್‌ನೊಂದಿಗೆ ಬಂದ ಇಬ್ಬರಿಗೆ ಕಾದಿತ್ತು ಶಾಕ್‌ | ಇಬ್ಬರು ಸೆರೆ, ಮೂವರ ವಿರುದ್ಧ ಕೇಸ್‌

By 13

ಬೈಕ್‌ ಡಿಕ್ಕಿ ತಪ್ಪಿಸುವಾಗ ಆಘಾತ | ಹೈವೆನಲ್ಲಿ ಇನ್ನೋವಾ ಪಲ್ಟಿ

By 13
SHIVAMOGGA NEWS TODAY

ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಮಂಜುನಾಥ್ ಗೌಡ ಅರೆಸ್ಟ್​

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up