Thursday, 10 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

mescom lineman video ಜುಲೈ 05 : ಮಳೆ ನಡುವೆ ಕೆರೆಯ ಮಧ್ಯೆ ವಿದ್ಯುತ್ ಕಂಬ ದುರಸ್ತಿ: ಮೆಸ್ಕಾಂ ಸಿಬ್ಬಂದಿಗಳ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ

prathapa thirthahalli
Last updated: July 5, 2025 4:58 pm
Prathapa thirthahalli - content producer
Share
SHARE

mescom lineman video : ಮಳೆ ನಡುವೆ ಕೆರೆಯ ಮಧ್ಯೆ ವಿದ್ಯುತ್ ಕಂಬ ದುರಸ್ತಿ: ಮೆಸ್ಕಾಂ ಸಿಬ್ಬಂದಿಗಳ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ

mescom lineman video ಮೆಸ್ಕಾಂ ಸಿಬ್ಬಂದಿಗಳ ಮಳೆಗಾಲದ ಜೀವನ ಹೇಳತೀರದು,. ಮರಗಳು ಬಿದ್ದು, ವಿದ್ಯುತ್ ತಂತಿಗಳು ತುಂಡಾಗಿ ಅನಾಹುತಗಳಾದಾಗ ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಅದರಲ್ಲಿಯು ಮಲೆನಾಡ ಮಳೆಯ ನಡುವೆ ಮೆಸ್ಕಾಂ ಸಿಬ್ಬಂದಿ ವಿದ್ಯುತ್​ನ ಜೊತೆಗೆ ಜೀವದ ಚೆಲ್ಲಾಟ ದುಸ್ಸಾಹಸವೇ ಸರಿ. ಅಂತಹ ಸಾಹಸದ ಕೆಲಸವೊಂದನ್ನು ಮೆಸ್ಕಾಂ ಸಿಬ್ಬಂದಿ ನಿರ್ವಹಿಸಿದ್ದು, ಅದರ ಕುರಿತಾದ ವರದಿ ಇಲ್ಲಿದೆ. 

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು  ತರಲಘಟ್ಟ ಗ್ರಾಮದಲ್ಲಿ ಕರೆಂಟ್ ಇರಲಿಲ್ಲ. ಜೋರು ಮಳೆಯಿಂದಾಗಿ ವಿದ್ಯುತ್ ಕಂಬಗಳಲ್ಲಿ ಸಮಸ್ಯೆಯಾಗಿತ್ತು. ಆದರೆ, ಅಂದುಕೊಂಡಷ್ಟು ಸುಲಭವಾಗಿ ಕರೆಂಟ್ ಪ್ರಾಬ್ಲಮ್​ ಸರಿ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಕರೆಂಟ್​ ಕಂಬಗಳು ಗ್ರಾಮದ ಕೆರೆಯ ನಡುವೆ ಹಾದು ಹೋಗಿತ್ತು. ಮಳೆಯಿಂದಾಗಿ ಕೆರೆಯಲ್ಲಿ ಮೂರು ಆಳಿನಷ್ಟು ನೀರು ತುಂಬಿಕೊಂಡಿತ್ತು. ಹಾಗಂತ ರಿಪೇರಿ ಕೆಲಸವನ್ನು ಮುಂದೂಡುವಂತೆ ಇರಲಿಲ್ಲ. ಹೀಗಾಗಿ ವಿಧಿಯಿಲ್ಲದೆ ಮೆಸ್ಕಾಂ ಸಿಬ್ಬಂದಿ ತೆಪ್ಪದಲ್ಲಿ ಕೆರೆಗೆ ಇಳಿದರು. ನೀರಿನ ಭಯದ ನಡುವೆ ಇರುವ  ಕರೆಂಟ್​ ಕಂಬ ಹತ್ತಿ ಅದರ ನೆತ್ತಿ ಮೇಲೆ ಕುಳಿತು ತಂತಿಯನ್ನು ಸರಿಪಡಿಸುವ ಕೆಲಸವನ್ನು ಒಮ್ಮೆ ಊಹಿಸಿಕೊಂಡು ನೋಡಿ. ಕೆಳಗೂ ಸಾವಿನ ಅಪಾಯ, ಕಂಬದ ಮೇಲೆ ಮೃತ್ಯು ಜೊತೆ ಸರಸ. ಇಂತಹ ಸನ್ನಿವೇಶದಲ್ಲಿ ಮೆಸ್ಕಾಂ ಸಿಬ್ಬಂದಿ ತಮ್ಮ ತಮ್ಮ ನಡುವೆಲ್ಲೆ ಮೊಬೈಲ್​ ವಿಡಿಯೋ ಮಾಡಿಕೊಂಡು ನಗುತ್ತಾ, ಕಂಬ ಇರುವ ಕಡೆಗೆ ಏಣಿಯ ಜೊತೆಗೆ ಸಾಗಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬಳಿಕ ಏಣಿ ಬಳಸಿ ಮೆಸ್ಕಾಂ ಸಿಬ್ಬಂದಿಯೊಬ್ಬ ಕಂಬದ ಮೇಲೆ ಹತ್ತಿದ. ಅಷ್ಟರಲ್ಲಿ ಉಳಿದ ಸಿಬ್ಬಂದಿ ಆತನ ರಕ್ಷಣೆಗೆ ಸಿದ್ಧವಾಗಿ ನಿಂತಿದ್ದು. ಕೆಲ ಹೊತ್ತು ರಿಪೇರಿ ಕೆಲಸದ ಬಳಿಕ, ಮೆಸ್ಕಾಂ ಸಿಬ್ಬಂದಿ ಸುರಕ್ಷಿತವಾಗಿ ಕೆಳಕ್ಕೆ ಬಂದು ತೆಪ್ಪವೇರಿದರು. ಬಳಿಕ ಎಲ್ಲಾ ಮೆಸ್ಕಾಂ ಸಿಬ್ಬಂದಿ ಸುರಕ್ಷಿತವಾಗಿ ದಡಕ್ಕೆ ಬಂದ ಬಳಿಕ ಮೆಸ್ಕಾಂ ಅಧಿಕಾರಿಗಳು ಲೈನ್​ ಥ್ರೂ ಮಾಡಿದರು. ಕರೆಂಟ್ ಸಮಸ್ಯೆ ಸರಿಯಾಗಿದ್ದರಿಂದ ಗ್ರಾಮಸ್ಥರು ಖುಷಿಯಾದರು. ಅಂತಿಮವಾಗಿ ಮೆಸ್ಕಾಂ ಸಿಬ್ಬಂದಿಗೆ ಧನ್ಯವಾದ ತಿಳಿಸಿದರು. ಸದ್ಯ ಮೆಸ್ಕಾಂ ಸಿಬ್ಬಂದಿಯ  ನೀರಿನ ಮೇಲಿನ ಸಾಹಸದ ಕೆಲಸದ ವಿಡಿಯೋ ಸೋಶಿಯಲ್ ಮೀಡಿಯಾ ತಲುಪಿದೆ. ಅಷ್ಟೆ ಅಲ್ಲದೆ ವೈರಲ್ ಆಗುತ್ತಿದೆ. 

car decor

 

View this post on Instagram

 

A post shared by KA on line (@kaonlinekannada)

ಮೆಸ್ಕಾಂನಿಂದ ಕಂಬ ಹಾಕುವಾಗ ಕೆರೆಗಳ ನಡುವೆ ಹಾಕದೆ, ರಸ್ತೆ ಪಕ್ಕದಲ್ಲಿ ಹಾಕಿದರೆ, ಮೆಸ್ಕಾಂ ಸಿಬ್ಬಂದಿಗಳು ಹೀಗೆ ಯೋಧರಂತೆ ಕರೆಂಟ್​ ಕಂಬ ಹತ್ತುವುದು ತಪ್ಪುತ್ತದೆ. ಏನಾದರೂ ಇರಲಿ, ಜೀವಕ್ಕೆ ಅಪಾಯ ಇರುವ ಕೆಲಸದ ನಡುವೆಯು ನಗುತ್ತಾ ಕರೆಂಟ್ ಕೆಲಸವನ್ನು ಮುಗಿಸಿ ಗ್ರಾಮಸ್ಥರಿಗೆ ಬೆಳಕಿನ ವ್ಯವಸ್ಥೆಯನ್ನು ಸುಲಲಿತವಾಗಿಸಿದ ಮೆಸ್ಕಾಂ ಸಿಬ್ಬಂದಿಯ ಶ್ರಮಕ್ಕೆ ಮಲೆನಾಡು ಟುಡೆ ಅಭಿನಂದಿಸುತ್ತದೆ.

mescom lineman video ವಿದ್ಯುತ್​ ಕಾಮಗಾರಿ ನಿರ್ವಹಿಸಿದ ಸಿಬ್ಬಂದಿಗಳು
mescom lineman video ವಿದ್ಯುತ್​ ಕಾಮಗಾರಿ ನಿರ್ವಹಿಸಿದ ಸಿಬ್ಬಂದಿಗಳು

 

 

malenadutoday add
TAGGED:mescom lineman video
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Indigo airlines Indigo airlines : ಶಿವಮೊಗ್ಗ-ಬೆಂಗಳೂರು ಇಂಡಿಗೋ ವಿಮಾನ ಹಾರಾಟದಲ್ಲಿ ತಾತ್ಕಾಲಿಕ ಬದಲಾವಣೆ : ವಾರದಲ್ಲಿ 4 ದಿನ ಮಾತ್ರ ಹಾರಾಟ
Next Article fish merchant missing july 05 fish merchant missing july 05/ ಶಿರಾಳಕೊಪ್ಪದಲ್ಲಿ ಮೀನು ವ್ಯಾಪಾರಿ ಅಬ್ದುಲ್ ಮುನಾಫ್ ನಾಪತ್ತೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

RPF Returns Lost Apple watch
INFORMATION NEWSSHIVAMOGGA NEWS TODAY

RPF Returns Lost Apple watch / ರೈಲ್ವೆ ರಕ್ಷಣಾ ದಳದ ಕ್ವಿಕ್​ ಆಕ್ಷನ್​/ ಯವತಿಗೆ ವಾಪಸ್​ ಸಿಕ್ತು ಬೆಲೆಬಾಳುವ ವಸ್ತು!

By ajjimane ganesh
SHIVAMOGGA NEWS TODAY

ಶಿವಮೊಗ್ಗದಲ್ಲಿಯು ಹೀಗೆ ನಡೆಯುತ್ತಾ? ಜಸ್ಟ್‌ 30 ಸೆಕೆಂಡ್‌ನಲ್ಲಿ ಕಾರಲ್ಲಿ ಏನಾಯ್ತು ಗೊತ್ತಾ?!

By 13
Shivamogga City Corporation
SHIVAMOGGA NEWS TODAY

Shivamogga City Corporation : ಜುಲೈ 08  ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ: 6 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹ

By Prathapa thirthahalli

Shimoga Fast news | ಆಗುಂಬೆಯಲ್ಲಿ ಟ್ರಾಫಿಕ್‌ ಜಾಮ್‌ | ಓಂ ಗಣಪತಿ ರಾಜಬೀದಿ ಉತ್ಸವ | ಭದ್ರಾವತಿಯಲ್ಲಿ ಫ್ಲೆಕ್ಸ್‌ ತೆರವು

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up