Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಗಾಜನೂರು ಡ್ಯಾಂನಲ್ಲಿ ಮೂವರ ಶವ & ರೌಡಿಶೀಟರ್‌ ಕಾಲಿಗೆ ಗುಂಡು | ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು?

13
Last updated: February 22, 2025 3:53 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 22, 2025 ‌‌ 

ಶಿವಮೊಗ್ಗ ನಗರದಲ್ಲಿ ನಿನ್ನೆದಿನ ಎರಡು ಕ್ರೈಂ ಘಟನೆಗಳು ನಡೆದಿದ್ದವು, ಈ ಸಂಬಂಧ ಎಸ್‌ಪಿ ಮಿಥುನ್‌ ಕುಮಾರ್‌ ಮಾತನಾಡಿದ್ದು, ನಡೆದ ಅಪರಾಧ ಘಟನೆ ಹಾಗೂ ಅಕ್ರಮ ಮರಳು ಗಣಿಗಾರಿಕೆಯ  ಬಗ್ಗೆ ಅವರು ಏನು ಹೇಳಿದರು ಎಂಬುದನ್ನು ಗಮನಿಸೋಣ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸುದ್ದಿ 1 : ರೌಡಿಶೀಟರ್‌ ಕಾಲಿಗೆ ಗುಂಡು

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಅಟೆಂಪ್ಟು ಮರ್ಡರ್‌ ಕೇಸ್‌ನಲ್ಲಿ ಗುಂಡಾ ಅಲಿಯಾಸ್‌ ರವಿ ಎಂಬಾತ ವಾಂಟೆಡ್‌ ಇದ್ದ. ಆತನನ್ನು ಅರೆಸ್ಟ್‌ ಮಾಡುವ ಸಲುವಾಗಿ ತೆರಳಿದ್ದ ವೇಳೆ ಪೊಲೀಸ್‌ ಸಿಬ್ಬಂದಿ ಆದರ್ಶರವರ ಮೇಲೆ ಆತ ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಕೃಷ್ಣರವರು ಆತನ ಕಾಲಿಗೆ ಶೂಟ್‌ ಮಾಡಿ, ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ನಾಲ್ಕು ಕೇಸ್‌ಗಳಿವೆ. ರಾಬರಿ, ಕೊಲೆಯತ್ನ ಸೇರಿದಂತೆ ಗಂಭೀರ ಪ್ರಕರಣಗಳು ರವಿ ವಿರುದ್ಧವಿದ್ದು, ಆತ ರೌಡಿಶೀಟರ್‌ ಸಹ ಆಗಿದ್ದಾನೆ ಎಂದು ಎಸ್‌ಪಿ ಮಿಥು ಕುಮಾರ್‌ ತಿಳಿಸಿದ್ದಾರೆ. 

ಸುದ್ದಿ  2 : ಮೂರು ಶವ ಪತ್ತೆ 

ಗಾಜನೂರು ಸಮೀಪ ತುಂಗಾನಗರ ಡ್ಯಾಂ ಹಿನ್ನೀರಿನಲ್ಲಿ ಮೂವರ ಶವ ಪತ್ತೆಯಾಗಿದೆ. 40-45 ವಯಸ್ಸಿನ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವರು ಯಾರು ಎಂಬುದು ಇದುವರೆಗೂ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಅವರ ಸಾವಿನ ಕಾರಣ ತಿಳಿದುಬರಲಿದೆ. ಆನಂತರ ಈ ಬಗ್ಗೆ ಇನ್ನಷ್ಟು ತನಿಖೆ ಮುಂದುವರಿಯಲಿದೆ. ಸ್ಥಳೀಯರು ಬೆಳಗ್ಗೆ ಹೊಳೆಬದಿಗೆ ಹೋಗಿದ್ದಾಗ ಮೃತದೇಹಗಳು ಇರುವುದು ಗೊತ್ತಾಗಿದೆ. ಆ ಬಳಿಕ ಸ್ಥಳಕ್ಕೆ ತೆರಳಿದ ತುಂಗಾ ನಗರ ಪೊಲೀಸರು ಮೃತದೇಹಗಳ ಗುರುತು ಪತ್ತೆಗೆ ಮುಂದಾಗಿದ್ದಾರೆ. ಇನ್ನೂ ಮೃತರು ಸ್ಥಳೀಯರಲ್ಲ ಎಂಬ ಮಾಹಿತಿ ಇದೆ. ಈ ಬಗ್ಗೆ ಪೂರ್ತಿ ತನಿಖೆಯಾದ ಬಳಿಕ ಮತ್ತಷ್ಟು ಮಾಹಿತಿ ಸಿಗಲಿದೆ. 

ಸುದ್ದಿ 3 : ಮರಳು ಗಣಿಗಾರಿಕೆ

ಈಗಾಗಲೇ ಅಧೀನ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಯಾವುದೇ ಕಂಪ್ಲೆಂಟ್‌ ಬಂದರೂ ತಕ್ಷಣವೇ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಈ ಸಂಬಂಧ ಗಣಿಗಾರಿಕೆ ಇಲಾಖೆಯ ಅಧಿಕಾರಿಗಳು ರೇಡ್‌ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಪೊಲೀಸ್‌ ಇಲಾಖೆಯ ಸಹಾಯವನ್ನು ಪಡೆಯುವಂತೆ ಮಾತನಾಡಿದ್ದೇನೆ. ಯಾವುದೇ ರೇಡ್‌ ಇದ್ದರೂ ಪೊಲೀಸ್‌ ಇಲಾಖೆಗೆ ತಿಳಿಸಿ ಅರ್ಹ ಭದ್ರತೆಯೊಂದಿಗೆ ಸ್ಥಳಗಳ ಮೇಲೆ ರೇಡ್‌ ನಡೆಸುವಂತೆ ಚರ್ಚಿಸಿದ್ದೇನೆ ಎಂದರು. 

SUMMARY | sp mithun kumar reaction to city incidents 

KEY WORDS |‌ sp mithun kumar reaction to city incidents 

Share This Article
Facebook Whatsapp Whatsapp Telegram Threads Copy Link
Previous Article ಸ್ಪೆಷಲ್‌ FLIGHT ನಲ್ಲಿ ಶಿವಮೊಗ್ಗಕ್ಕೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ | GKB ಬರ್ತ್‌ಡೆಗೆ ಮಿನಿಸ್ಟರ್‌ ಸಾಥ್‌ | 3 ದಿನ ಏನೇನು ಕಾರ್ಯಕ್ರಮ
Next Article ಗೃಹಲಕ್ಷ್ಮಿ ಯೋಜನೆ ಕಂತಿನ ಬಾಬ್ತು ಯಾವಾಗ ರಿಲೀಸ್‌ !? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ನೀಡಿದ್ರು ಸುಳಿವು |
Leave a Comment

Leave a Reply Cancel reply

Your email address will not be published. Required fields are marked *

You Might Also Like

nitin gadkari ಬೇಲೂರು ಗೋಪಾಲ ಕೃಷ್ಣ
SHIVAMOGGA NEWS TODAY

kamal haasan :  ಕಮಲ್​ ಹಾಸನ್​ ಚಿತ್ರ ಬ್ಯಾನ್​ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇನೆ | ಬೇಳೂರು ಗೋಪಾಲ ಕೃಷ್ಣ 

By Prathapa thirthahalli
Cyber crime shivamogga
SHIVAMOGGA NEWS TODAY

ಕುಡಿದ ಮತ್ತಿನಲ್ಲಿ ಚಾಲಕನಿಂದ ಸರಣಿ ಅಪಘಾತ: ಕಾರು ಜಖಂ

By Prathapa thirthahalli
Thirthahalli theft case
SHIVAMOGGA NEWS TODAY

ತೀರ್ಥಹಳ್ಲಿಯ ರಾಮೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಒಡೆದು ಹಣ ದೋಚಿದ ಕಳ್ಳರು

By Prathapa thirthahalli
SHIVAMOGGA NEWS TODAY

ಜ. 25. 26 ಶಿವಮೊಗ್ಗ ತಾಲೂಕಿನ 3 ನೇ ಶರಣ ಸಾಹಿತ್ಯ ಸಮ್ಮೇಳನ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up