Thursday, 25 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

ಎನ್‌. ಟಿ ರೋಡ್‌ನಲ್ಲಿ ಅಪಾಯಕಾರಿ ಗುಂಡಿ | ವಾಹನ ಸವಾರರೇ ಎಚ್ಚರ | TODAY ಪಬ್ಲಿಕ್‌ ದೂರು

13
Last updated: August 19, 2024 11:57 pm
13
Share
SHARE

SHIVAMOGGA | MALENADUTODAY NEWS | Aug 19, 2024  

- Advertisement -

ಮಲೆನಾಡು ಟುಡೆ   | ಶಿವಮೊಗ್ಗದಿಂದ ಪ್ರಸಾರವಾಗುವ ಮಲೆನಾಡಿನ ವಿಶೇಷ ಡಿಜಿಟಲ್‌, ನ್ಯೂಸ್‌, ಮೀಡಿಯಾ 

ಶಿವಮೊಗ್ಗ ನಗರದಲ್ಲಿ ಸಾಕಷ್ಟು ಸಮಸ್ಯೆಗಳನ್ನ ಜನರು ಎದುರಿಸುತ್ತಿದ್ದಾರೆ. ಅದರಲ್ಲಿಯು ಮಳೆ ಆರ್ಭಟಕ್ಕೆ ಸ್ಮಾರ್ಟ್‌ ಸಿಟಿಯ ರಸ್ತೆಯಲ್ಲಿ ಗುಂಡಿಗಳು ಬಾಯ್ತೆತೆರದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಪೈಕಿ ಮಲೆನಾಡು ಟುಡೆಗೆ ಓದುಗರೊಬ್ಬರು ತಾವು ಎದುರಿಸಿದ ಸಮಸ್ಯೆಯೊಂದನ್ನ ವಿವರಿಸಿದ್ದಾರೆ.  

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಶಿವಮೊಗ್ಗದ ಎನ್‌ಟಿ ರೋಡ್‌ನಲ್ಲಿ ಕಾಮತ್‌ ಪೆಟ್ರೋಲ್‌ ಬಂಕ್‌ ಸಮೀಪ ರಸ್ತೆಯ ಒಂದು ಬದಿಯಲ್ಲಿ ಗುಂಡಿ ಬಿದ್ದಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ ದ್ವಿಚಕ್ರವಾಹನ ಸವಾರು ಗುಂಡಿ ಗೊತ್ತಾಗದೇ ಸ್ಕಿಡ್‌ ಆಗುತ್ತಿದ್ದಾರೆ. ಇನ್ನೂ ಗುಂಡಿಗಿಳಿವ ನಾಲ್ಕು ಚಕ್ರದ ವಾಹನಗಳ ಟಯರ್‌ಗಳು ಬ್ಲಾಸ್ಟ್‌ ಆಗುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಟುಡೆಯ ಓದುಗರೊಬ್ಬರು ಇದೇ ಮಾರ್ಗದಲ್ಲಿ ಸಾಗುವ ತಮ್ಮ ಕಾರಿನ ಟಯರ್‌ ಗುಂಡಿಗಿಳಿದ ತಕ್ಷಣ ಬ್ಲಾಸ್ಟ್‌ ಆಗಿದೆ. ಅದೃಷ್ಟಕ್ಕೆ ಯಾವುದೆ ಅಪಾಯ ಸಂಭವಿಸಿಲ್ಲ. 

ಗುಂಡಿ ಅಪಾಯಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಹಲವು ತಿಂಗಳಿನಿಂದ ಸಂಬಂಧಪಟ್ಟವರಿಗೆ ದೂರು ಕೊಟ್ಟು ಸಮಸ್ಯೆ ಸರಿಪಡಿಸಿ ಎಂದು ಮನವಿ ಮಾಡಿದ್ದೆವು. ಆದರೆ ಇದುವರೆಗೂ ಯಾರೊಬ್ಬರು ರಸ್ತೆಯಲ್ಲಿ ಬಿರುಕುಬಿಟ್ಟಂತಿರುವ ಅಪಾಯಕಾರಿ ಗುಂಡಿಯನ್ನ ಮುಚ್ಚಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿದರೇ, ವಾಹನ ಸವಾರಿಗೆ ಸಮಸ್ಯೆಯಾಗುವುದು ತಪ್ಪಲಿದೆ 

ಇನ್ನಷ್ಟು ಸುದ್ದಿಗಳು

  • ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ | ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ

  • ಜೋಗ್‌ಪಾಲ್ಸ್‌ ಗೆ ಹೋಗುವಾಗ ಇರಲಿ ಎಚ್ಚರ | ಪ್ರಯಾಣಿಕನ ಮೇಲೆಯೇ ಹರಿಯಿತು ಬಸ್‌ | ನಡೆದಿದ್ದೇನು?

  • Shikaripura | ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಯತ್ನ |

  • ಶಿವಮೊಗ್ಗ ಪೊಲೀಸರ ಜೊತೆಗೆ ಸೇವೆ ಸಲ್ಲಿಸುವ ಇಚ್ಚೇ ಇದೆಯಾ? ಹೀಗೆ ಮಾಡಿ

  • ಗಣೇಶೋತ್ಸವ ಮತ್ತು ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ | ಶಿವಮೊಗ್ಗ ಪೊಲೀಸ್‌ ಇಲಾಖೆಯಿಂದ ಏಳು ಪ್ರಮುಖ ಸೂಚನೆ

  • ಭದ್ರಾ ಭರ್ತಿ : ರೈತರ ಮೊಗದಲ್ಲಿ ಮಂದಹಾಸ | ಎಸ್‌ ಎಸ್‌ ಮಲ್ಲಿಕಾರ್ಜುನ್‌ ಹೇಳಿದ್ದೇನು?

  • ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ

Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗ ಜೈಲಲ್ಲಿ ನಡೆದಿತ್ತು ಸಿನಿಮಾ ಸ್ಟೈಲ್‌ ಎಸ್ಕೇಪ್‌ | 8 ಕೈದಿಗಳ ಮಿಂಚಿನ ಓಟಕ್ಕೆ 2 ಗಂಟೆಯಲ್ಲಿ ಬ್ರೇಕ್‌ ಹಾಕಿದ್ದ ಪೊಲೀಸ್JP Flash back
Next Article Muda case Siddaramaiah | ಸಿದ್ದರಾಮಯ್ಯರ ಪರ ಶಿವಮೊಗ್ಗ ಕಾಂಗ್ರೆಸ್‌ | ಆತ್ಮಹತ್ಯೆಯ ಸವಾಲ್‌‌ ಹಾಕಿದ ಮುಖಂಡ | ಪಾದಯಾತ್ರೆಗೆ ಮುಂದಾದ ಕಿಮ್ಮನೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

Bhadra Dam Incident Today
SHIMOGA NEWS LIVE

Bhadra Dam Incident Today : ಭದ್ರಾ ಡ್ಯಾಂನಲ್ಲಿ ದುರಂತ : ತಂದೆ ಮಗ ನೀರುಪಾಲು!

By Malenadu Today

ದೊಡ್ಡಬ್ಬದ ನಡುವೆ ಕಾಡು ಹಂದಿಯ ಶಿಕಾರಿ | ಶಾಕ್‌ ಕೊಟ್ಟ ಅರಣ್ಯ ಇಲಾಖೆಯ ಆಪರೇಷನ್‌ |

By 13
Leopard Cub Dies in Road Accident on Soraba-Sagara Highway
SAGARASHIVAMOGGA NEWS TODAYSORABASTATE NEWS

ನಡು ರಸ್ತೆಯಲ್ಲಿ ಚಿರತೆ ಸಾವು! ಬೆನ್ನಲ್ಲೆ ಹೆಚ್ಚಿದ ಆತಂಕ

By ajjimane ganesh

ಶಿವಮೊಗ್ಗ : ಕರ್ನಾಟಕ ಸಂಘದ ಸಮೀಪ ಬಸ್​ ಸ್ಟ್ಯಾಂಡ್​ ಬಳಿ ವ್ಯಕ್ತಿ ಶವ ಪತ್ತೆ! ಆಗಬೇಕಿದೆ ಗುರುತು ಪತ್ತೆ

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up