Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಆಯನೂರು ಆಂಬುಲೆನ್ಸ್‌ ಇನ್ನಿಲ್ಲ | ದುರಂತ ಅಂತ್ಯ ಕಂಡ ಟ್ರೆಂಡಿಂಗ್‌ ಹೀರೋ

13
Last updated: September 22, 2024 10:20 pm
13
Share
SHARE

SHIVAMOGGA | MALENADUTODAY NEWS 

 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Sep 22, 2024   

 

ಶಿವಮೊಗ್ಗದಲ್ಲಿ ಹೋರಿ ಓಟಕ್ಕೆ ತನ್ನದೆ ಆದ ಟ್ರೆಂಡಿಂಗ್‌ ಇದೆ. ಅದರಲ್ಲಿಯು ಚಿತ್ರವಿಚಿತ್ರ ಹೆಸರುಗಳಿಂದ ಕರೆಯಲ್ಪಡುವ ಹೋರಿಗಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ಲಕ್ಷಗಟ್ಟಲೇ ಫ್ಯಾನ್ಸ್‌ ಇರುತ್ತಾರೆ. ಹಾಗೆ ಹೆಸರು ಬಡೆದಿದ್ದ ಆಂಬುಲೆನ್ಸ್‌ ಹೋರಿ ಇವತ್ತು ಸಾವನ್ನಪ್ಪಿದೆ. 

 

ಪ್ರೀತಿಪಾತ್ರ ಹೋರಿ ಆಂಬುಲೆನ್ಸ್‌ ನಿಧನ.

ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಇಟ್ಗೆಹಳ್ಳ ಗ್ರಾಮದ ಜನರ ಅಚ್ಚುಮೆಚ್ಚಿನ ಹೋರಿಯಾಗಿದ್ದ ಆಂಬುಲೆನ್ಸ್‌ ಹೆಸರಿನ ಹೋರಿ ಇವತ್ತು ಸಾವನ್ನಪ್ಪಿದೆ. ಕೆರೆಗೆ ಇಳಿದಿದ್ದ ಹೋರಿ ಅಲ್ಲಿಯೇ ಮುಳುಗಿ ಸಾವನ್ನಪ್ಪಿದೆ. ಇದರ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ. 

 

ಕೊಬ್ಬರಿ ಹೋರಿ, ಹಬ್ಬದ ಹೋರಿ ಅಂತಾನೆ ಸುತ್ತಮುತ್ತಲಿನ ಗ್ರಾಮ ಹಾಗೂ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದ ಈ ಆಂಬುಲೆನ್ಸ್‌  ಹೋರಿಗೆ ಸ್ನಾನ ಮಾಡಿಸಲು ಸಮೀಪದ ಗೌಡನ ಕೆರೆಗೆ ಕರೆದೊಯ್ದಲಾಗಿತ್ತು. ಕೆರೆಯಲ್ಲಿ ಸ್ನಾನ ಮಾಡಿಸುವಾಗ ಹೋರಿಯ ಕಾಲಿಗೆ ಜಡ್ಡು ಸಿಲುಕಿಕೊಂಡಿದೆ. ಕಾಲು ಅಲಗಾಡಿಸಲಾಗದೆ ಹೋರಿ ಈಜಲಾಗದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದೆ. 

 

ಆಂಬುಲೆನ್ಸ್‌  ಹೋರಿಗೆ ಸಾವಿರಾರು ಅಭಿಮಾನಿಗಳಿದ್ದಾರೆ. ಜಿಲ್ಲೆ ಹೊರ ಜಿಲ್ಲೆ ಎಲ್ಲೇ ಹೋರಿ ಬೆದರಿಸುವ ಸ್ಪರ್ಧೆ ನಡೆದರೂ, ಆಂಬುಲೆನ್ಸ್‌ ಅಲ್ಲಿ ಹಾಜರ್. ಈ ಹೋರಿಯ ಓಟಕ್ಕೆ ನಾಚಿ ನೀರಾದವರೇ ಹೆಚ್ಚು. ಆಂಬುಲೆನ್ಸ್‌  ಬರುವಾಗ ಹೇಗೆ ಜನರು ವಾಹನ ಸವಾರರು ರಸ್ತೆ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೋ..ಅದೇ ರೀತಿ ಆಂಬುಲೆನ್ಸ್‌  ಹೋರಿ ಓಟಕ್ಕಿತ್ತರೆ ಎಲ್ಲರೂ ಸೈಡ್ ಆಗಲೇಬಾಕಾಗಿತ್ತು. 

 

ಅದರ ವೇಗಕ್ಕೆ ಕೊಬ್ಬರಿಯನ್ನು ಕೀಳಲಾದರೆ ಪೈಲ್ವಾನರು ಹೈರಾಣಾಗಿದ್ದುಂಟು.ನೂರಾರು ಸ್ಪರ್ಧೆಗಳಲ್ಲಿ ಗೆದ್ದಿರುವ ಆಂಬುಲೆನ್ಸ್‌  ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಹೀಗಾಗಿಯೇ ಆಂಬುಲೆನ್ಸ್‌  ಗೆ ಅಭಿಮಾನಿ ಬಳಗ ಹೆಚ್ಚಿದೆ. ಆಂಬುಲೆನ್ಸ್‌  ಹೋರಿ ಅಗಲಿಕೆಯ ಸುದ್ದಿ ಕೇಳುತ್ತಿದ್ದಂತೆ ಸುತ್ತಮುತ್ತಲ ಅಭಿಮಾನಿಗಳು ಮನೆಯತ್ತೆ ಹೆಜ್ಜೆ ಹಾಕಿದರು. ಹಿಂದು ಸಂಪ್ರದಾಯದಂತೆ, ಹೇಗೆ ಮನುಷ್ಯ ಸತ್ತರೆ ಅಂತ್ಯಕ್ರೀಯೆ ನೆರವೇರಿಸುತ್ತಾರೋ ಹಾಗೆಯೇ ಆಂಬುಲೆನ್ಸ್‌ ಹೋರಿಯ ಅಂತ್ಯಕ್ರೀಯೆ ನೆರವೇರಲಿದೆ.

 

ಬಂಧಿ ಮಿತ್ರ ಡಾ.ಪಿ ರಂಗನಾಥ್‌ IS BACK | ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿ ಅಧಿಕಾರ ಸ್ವೀಕಾರ | ಬದಲಾವಣೆಗೆ ಕಾರಣ ಗೊತ್ತಾ?

 

ಅಪರಾಧಿಗಳ ಚಿನ್ನದಗಣಿಗಳಿಗೆ ಗಡಿಪಾರಿನ ಶಿಕ್ಷೆ | ಪೊಲೀಸ್‌ ಇಲಾಖೆ ಮುಟ್ಟಿದವರಿಗೆ ಶಾಕ್‌ | ಮೊದಲೇ ಹೇಳಿತ್ತು ಮಲೆನಾಡು ಟುಡೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

Share This Article
Facebook Whatsapp Whatsapp Telegram Threads Copy Link
Previous Article ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಾಕ್ತಿದ್ದವನಿಗೆ ಶಾಕ್‌ | ಕೋಟೆ ಠಾಣೆಯಲ್ಲಿ ಕೇಸ್‌
Next Article ಕ್ರಾಂತಿದೀಪ ಎನ್‌ ಮಂಜುನಾಥ್‌ ರವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

A huge tree has fallen across the road near the Agumbe Ghati Forest Check Post, obstructing traffic.
AGUMBESHIVAMOGGA NEWS TODAY

tree fell at agumbe ghat / ಆಗುಂಬೆ ಘಾಟಿ ಎಂಟ್ರಿಯಲ್ಲೆ ರಸ್ತೆಗೆ ಅಡ್ಡ ಬಿದ್ದ ಮರ! 4 ಆಂಬುಲೆನ್ಸ್​ ಸೇರಿ, ಹಲವು ವಾಹನಗಳು ಜಾಮ್

By Malenadu Today
Ginger Prices today
SHIVAMOGGA NEWS TODAY

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಹಸಿ ಶುಂಠಿ ಬೆಲೆ ಎಷ್ಟಿದೆ ಇವತ್ತು

By Prathapa thirthahalli
SHIVAMOGGA NEWS TODAY

ಶಿವಮೊಗ್ಗದಲ್ಲಿ ಫೆ.19 ರಂದು ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತೋತ್ಸವ 

By 131
Mescom power cut Mescom No Online Services for 2 days  power cut tomorrow shivamogga
SHIVAMOGGA NEWS TODAY

ಮಾ.14 ರಂದು ಈ ಪ್ರದೇಶಗಳಲ್ಲಿ ಇರಲ್ಲ ಕರೆಂಟ್‌

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up