Wednesday, 16 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
INFORMATION NEWS

ಬಿಸಿ ಮುಟ್ಟಿಸಿದ ಬಿಸಿಲು! ಬಾಡಿ ಹೀಟೂ ಏರಿದರೇ ಏನಾಗುತ್ತೆ ಗೊತ್ತಾ!? ಜಾಗೃತೆಗೆ ಏನು ಮಾಡಬೇಕು! ವಿವರ ಹೀಗಿದೆ

13
Last updated: March 3, 2025 11:33 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Mar 3, 2025 ‌‌  

ಶಿವರಾತ್ರಿ ಕಳೆಯುತ್ತಲೇ ಬಿಸಿಲು ಝಳ ಝಳ ಅನ್ನುವುದಕ್ಕೆ ಆರಂಭಿಸಿದೆ. ಎಂಥಾ ಮಳೆ ಮಾರಾಯ ಅನ್ನುತ್ತಿದ್ದ ಸ್ಥಳದಲ್ಲಿಯೇ ಇದೆಂಥಾ ಬಿಸಿಲು ಯಬ್ಬ್ಯಾಎನ್ನುವಂತಹ ಉದ್ಘಾರ ಕೇಳಿಬರುತ್ತಿದೆ. ಮೇಲಾಗಿ ಥಂಡಿ ಗಾಳಿಗೆ ಮೈವೊಡ್ಡಿದ್ದ ದೇಹಗಳಿಗೆ ಇದೀಗ ಬಿಸಿಲ ತಾಪವನ್ನು ಒಂದೇ ಏಟಿಗೆ ಸಹಿಸಲಾಗುತ್ತಿಲ್ಲ. ಬದಲಾದ ವಾತಾವರಣದ ನಡುವೆ ಮನುಷ್ಯ ಕಾಯಿಲೆ ಬೀಳುತ್ತಿದ್ದಾನೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬೇಸಿಗೆಯಲ್ಲಿ ಯಾರಿಗೆಲ್ಲಾ ತೊಂದರೆ

ಸಾಮಾನ್ಯವಾಗಿ ಬೇಸಿಗೆ ವಾತಾವರಣದಲ್ಲಿ ಬಹುತೇಕ ಎಲ್ಲಾ ಜೀವ ಜಂತುಗಳಿಗೆ ಕಷ್ಟವಾಗುತ್ತದೆ. ಅದರಲ್ಲಿಯೂ ಶಿಶುಗಳಿಗೆ, ವಯಸ್ಸಾದವರಿಗೆ, ಮಕ್ಕಳಿಗೆ, ಗರ್ಭಿಣಿಯರಿಗೆ, ಬೀದಿ ಬದಿಯಲ್ಲಿ ವ್ಯಾಪಾರಿಗಳಿಗೆ, ಬಿಸಿಲಲ್ಲಿ ಕೂಲಿ ಕೆಲಸ ಮಾಡುವ ಬಡ ಮತ್ತು ಸಾಮಾನ್ಯ ವರ್ಗದವರಿಗೆ, ವಿಶೇಷ ಚೇತನ ವ್ಯಕ್ತಿಗಳಿಗೆ, ಧೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಇನ್ನಿಲ್ಲದ ಸಮಸ್ಯೆ ಎದುರಾಗುತ್ತದೆ.

car decor

ಬಿಸಿಲಿನಲ್ಲಿ ಹೆಚ್ಚು ಹೊತ್ತು ಇರುವುದರಿಂದ ಹೀಟ್ ಸ್ಟ್ಯಾಂಪ್ ಅಥವಾ ಜ್ವರ ಹಾಗೂ ಮೈಯಲ್ಲಿ ಊತ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. 

ಅಥವಾ ಹೀಟ್ ಎಗ್ಲಾಷನ್ ನಿಂದಾಗಿ ವಿಪರೀತ ಬೆವರುವಿಕೆ, ತಲೆ ನೋವು, ತಲೆ ಸುತ್ತು, ವಾಕರಿಕೆ, ವಾಂತಿ, ಸ್ನಾಯು ಸೆಳತೆ ಉಂಟಾಗುವ ಸಾಧ್ಯತೆಗಳಿರುತ್ತದೆ.

ಅಥವಾ ದೇಹದ ಉಷ್ಣಾಂಶ ಅತಿಯಾಗಿ ಹೆಚ್ಚಾಗಿ ಮನಸ್ಸಿನಲ್ಲಿ ಗೊಂದಲ, ಮೂರ್ಚೆ ರೋಗ ಹಾಗು ವ್ಯಕ್ತಿಯು ಕೋಮಾ ಸ್ಥಿತಿಗೆ ಹೋಗಬಹುದು.

ಬಿಸಿಲಿನ ಬೇಗೆ ತಡೆಯಲು ಅನುಸರಿಸಬೇಕಾದ ಕ್ರಮ 

ಸಾಧ್ಯವಾದಷ್ಟು ತಂಪಾದ ಸ್ಥಳಗಳ ಇರಿ

ಬಿಸಿಲಿನ ಅವಧಿಯಲ್ಲಿ ಕೊಡೆಗಳನ್ನು ಬಳಸಿ

ಸಾಧ್ಯವಾದಷ್ಟು ಹತ್ತಿಯ ಉಡುಪುಗಳನ್ನು, ಹತ್ತಿಯ ಟೋಪಿಗಳನ್ನು ಧರಿಸಿ

ಬಿಸಿಲಿನ ಅವಧಿಯಲ್ಲಿ ವಿಶ್ರಾಂತಿಯನ್ನು ಪಡೆಯಿರಿ, 

ಸಾಕಷ್ಟು ನೀರು ಹಾಗೂ ಮಜ್ಜಿಗೆಯನ್ನು ಕುಡಿಯಿರಿ , 

ಉಳಿದುಕೊಳ್ಳುವ ಕೋಣೆಯನ್ನು ತಂಪಾಗಿರಿಸಿಕೊಳ್ಳುವ ಪ್ರಯತ್ನ ಮಾಡಿ

ಬಿಸಿಗಾಳಿಗೆ ತುತ್ತಾದ ವ್ಯಕ್ತಿಯನ್ನು ಕೂಡಲೇ ತಂಪಾದ ಸ್ಥಳಕ್ಕೆ ರವಾನಿಸಿ

ಬಿಸಿಗಾಳಿ ತುತ್ತಾದ ವ್ಯಕ್ತಿಗೆ ಕೂಡಲೇ ಚಿಕಿತ್ಸೆ ಒದಗಿಸಿ

ಬಿಸಿಗಾಳಿ ತುತ್ತಾದವರಿಗೆ ಸಾಕಷ್ಟು ಕುಡಿಯುವ ನೀರು, ಮಜ್ಜಿಗೆ ದ್ರವಹಾರ ಒದಗಿಸಿ

ಬಿಸಿಲಿನ ಬೇಗೆ ತಡೆಯಲು ಅನುಸರಿಸಬಾರದ ಕ್ರಮ 

ನೇರ ಬಿಸಿಲು/ಬಿಸಿಗಾಳಿಗೆ ಮೈವೊಡ್ಡಿಕೊಳ್ಳುವುದು

ಬಿಸಿಲಿನ ಅವಧಿಯಲ್ಲಿ ಕೊಡೆ ಇಲ್ಲದೆ ಹೊರಗೆ ಹೋಗುವುದು

ಘಾಡ ಬಣ್ಣದ ಬಟ್ಟೆಗಳನ್ನು ತೊಡುವುದು

ಬಿಸಿಲ ಝಳಕ್ಕೆ ನೇರವಾಗಿ ತಲೆಯೊಡ್ಡುವುದು

ಬಿಸಿಲು ಇರುವ ಅವಧಿಯಲ್ಲಿ ಶ್ರಮದಾಯಕ ಕೆಲಸ ಮಾಡುವುದು

ಬಿಸಿಲ ಸಮಯದಲ್ಲಿ ಮಧ್ಯ , ಚಹಾ ಇತ್ಯಾದಿಗಳನ್ನು ಕುಡಿಯುವುದು

malenadutoday add
Share This Article
Facebook Whatsapp Whatsapp Telegram Threads Copy Link
Previous Article ಕನ್ನಡಿಗರಿಗೆ ಬಿಗ್‌ ಗುಡ್‌ ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ!
Next Article ಬಿಸಿಲಲ್ಲಿ ಕೋಲ್ಡ್‌ ನೀರು ಕುಡಿಯುವು ಒಳ್ಳೆಯದಾ!? ಸೆಖೆಗಾಲಕ್ಕೆ ಏನು ಕುಡಿಯಬೇಕು!? ಏನು ತಿನ್ನಬೇಕು? ಇಲ್ಲಿದೆ ತಣ್ಣಗಿರಿಸಿರುವ ವಿಚಾರ
Leave a Comment

Leave a Reply Cancel reply

Your email address will not be published. Required fields are marked *

You Might Also Like

 Power outage shivamogga
INFORMATION NEWS

Shimoga Meggan Hospital area power cut today / 25 ಕ್ಕೂ ಹೆಚ್ಚು ಏರಿಯಾಗಳಲ್ಲಿ ಇವತ್ತು ಕರೆಂಟ್ ಇರಲ್ಲ

By Malenadu Today

24 ರಂದು ಪುಷ್ಪ 2 ಸಿನಿಮಾದ  ಕಿಸಿಕ್ ಐಟಂ  ಸಾಂಗ್ ರಿಲೀಸ್

By 131

ಶಿವಮೊಗ್ಗದಲ್ಲಿರಲಿದ್ದಾರೆ ನಾಳೆ ಇಬ್ಬರು ಮಿನಿಸ್ಟರ್‌ | ಬರಲಿದ್ದಾರೆ HOME ಮಿನಿಸ್ಟರ್‌ | ಕಾರ್ಯಕ್ರಮ ಹೀಗಿದೆ

By 13
suicide in sagara
INFORMATION NEWS

irctc timetable jana janashadhabhi express 12089 : ರೈಲ್ವೆ ಪ್ರಯಾಣಿಕರಿಗೆ ಇಲ್ಲಿದೆ ಅಪ್​ಡೇಟ್! ಈ ಮಾಹಿತಿ ತಿಳಿದುಕೊಳ್ಳಿ

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up