Wednesday, 9 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಗ್ರಂಥಾಲಯ ನಿರ್ಮಾಣಕ್ಕೆ ₹5 ಲಕ್ಷ ನೀಡಿದ ಮಧು ಬಂಗಾರಪ್ಪ | ಕನ್ನಡದ ಬಗ್ಗೆ ಹೇಳಿದ್ದೇನು

131
Last updated: February 17, 2025 11:54 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 17, 2025

ಶಿವಮೊಗ್ಗ‌ | ನನಗೆ ಕನ್ನಡ ಮಾತನಾಡುವುದರಲ್ಲಿ ಅನುಭವದ ಕೊರತೆ ಇರಬಹುದು ಆದರೆ ಕನ್ನಡದ ಮೇಲೆ ಅಭಿಮಾನದ ಕೊರತೆ ಇಲ್ಲ ನನ್ನ ಹೃದಯ ಪ್ಯೂರ್ ಕನ್ನಡದ್ದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ಸಚಿವರು ನಗರದ ಸಾಹಿತ್ಯ ಗ್ರಾಮದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ನ ಸಭಾಂಗಣದಲ್ಲಿ ನಿರ್ಮಾಣವಾಗುತ್ತಿರುವ ಬಂಗಾರಪ್ಪ ಗ್ರಂಥಾಲಯಕ್ಕೆ ವ್ಯಯಕ್ತಿಕವಾಗಿ 5 ಲಕ್ಷ ರೂಪಾಯಿ ದೇಣಿಗೆ ನೀಡಿ ಮಾತನಾಡಿದರು. ಈ ಗ್ರಂಥಾಲಯಕ್ಕೆ ನನ್ನ ತಂದೆಯವರ ಹೆಸರಿಟ್ಟಿದ್ದಾರೆ ಎಂಬ ಕಾರಣದಿಂದ ಹಣ ನೀಡುತ್ತಿಲ್ಲ. ಕನ್ನಡ ಉಳಿಯಬೇಕು ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಹಣ ನೀಡುತ್ತಿದ್ದೇನೆ. ಈ ಹಿಂದೆ ನಮ್ಮ ತಂದೆಯವರು ಕಷ್ಟಪಟ್ಟು ಬೀದಿ ದೀಪದಲ್ಲಿ ಓದಿಕೊಂಡು ಬಂದವರು. ಆಗ ರನ್ನ ಪಂಪರ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು ಹಳೆಗನ್ನಡವನ್ನಾಗಲಿ ಹೊಸಗನ್ನಡವಾಗಲಿ ನಿರರ್ಗಳವಾಗಿ ಮಾತನಾಡುವ ಶಕ್ತಿ ಹೊಂದಿದ್ದರು. ಆದರೆ ನಾವೆಲ್ಲ ಕಾನ್ವೆಂಟ್ ನಲ್ಲಿ ಓದಿದವರು. ಕನ್ನಡದ ಬಗ್ಗೆ ತಿಳಿದುಕೊಳ್ಳದೆ ಇದ್ದರೂ ಅದಕ್ಕಿಂತ ಮಿಗಿಲಾಗಿ ಕನ್ನಡದ ಬಗ್ಗೆ ಅಭಿಮಾನ ಇದೆ ಎಂದರು.

car decor

ಕನ್ನಡ ಸಾಹಿತ್ಯ ಪರಿಷತ್‌ ಭವನ ಎಲ್ಲಾ ರೀತಿಯಲ್ಲೂ ಸದ್ಭಳಕೆಯಾಗಬೇಕಿದೆ. ಈ ಹಿಂದೆ ಅದೆಷ್ಟೋ ಸಾಹಿತಿಗಳು ತಮ್ಮ ಜೀವನ ಕನ್ನಡಕ್ಕಾಗಿ, ಸಾಹಿತ್ಯಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಪೋಷಕರು ಕನ್ನಡ ಮಾಧ್ಯಮಕ್ಕೆ ಸೇರಿಸುತ್ತಿಲ್ಲ. ಕನ್ನಡ ಮೀಡಿಯಂನಲ್ಲಿ ಕಲಿಕೆ ಎಂಬುದು ಪೋಷಕರ ವಿವೇಚನೆಗೆ ಬಿಟ್ಟಿದ್ದು.ನಮ್ಮ ಕಾರ್ಯ ಪ್ರಚಾರವಾಗಿ ಮತ್ತೊಬ್ಬರು ದೇಣಿಗೆ ನೀಡುವಂತಾಗಲಿ ಎಂದರು. ಕನ್ನಡ ಸಾಹಿತ್ಯ ಪರಿಷತ್‌ ಭವನದ ಮುಂದುವರೆದ ಕಾಮಗಾರಿ ಬೇಗ ಬೇಗನೇ ಮುಗಿಯಲಿ 2.5 ಕೋಟಿ ಬಹಳ ದೊಡ್ಡ ಮೊತ್ತವಾದರೂ ಕನ್ನಡಕ್ಕೆ ಅದು ದೊಡ್ಡ ಮೊತ್ತದ ಹಣವಲ್ಲ. ಸಾಹಿತ್ಯ ಸಭಾಂಗಣವನ್ನು ಮುಗಿಸಿಕೊಡುವ ಕೆಲಸ ನನ್ನದು. ಸರ್ಕಾರದಿಂದಲೂ ಹಣ ಕೊಡಿಸಲು ಪ್ರಯತ್ನಿಸುತ್ತೇನೆ. ಗ್ರಂಥಾಲಯ ಶಿಕ್ಷಕರಿಲ್ಲದ ವಿಶ್ವವಿದ್ಯಾಲಯವಿದ್ದಂತೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ಪ್ರಯತ್ನವನ್ನೂ ನಾನು ಮಾಡುತ್ತೇನೆ. ಹೆಜ್ಜೆಯನ್ನು ಪುಟ್ಟಪುಟ್ಟದಾಗಿ ಇಡೋಣ ಆದರೆ ವೇಗ ಹೆಚ್ಚು ಮಾಡುತ್ತೇನೆ. ಸ್ವಲ್ಪ ಸಮಯಬೇಕು. ಆದರೆ ವೇಗವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು. 

ಭಾರತಾಂಬೆಯ ಹೆಸರನ್ನಿಟ್ಟುಕೊಂಡು ಬಿಜೆಪಿ ಜನರಿಗೆ ಮೋಸ ಮಾಡುತ್ತಿದೆ.

ಬಿಜೆಪಿಯವರು ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಜನರಿಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬಿಜೆಪಿಯವರು ಈ ಹಿಂದೆ ಭಾರತ್‌ ಅಕ್ಕಿಯನ್ನು ಕೊಡುವ ಕೆಲಸ ಮಾಡಿದ್ದರು. ಅದು ಇದುವರೆಗೆ ಎಷ್ಟು ಮನೆಗೆ ತಲುಪಿದೆ ಎಂಬುದು ತಿಳಿದಿಲ್ಲ. ಸಂಸದರ  ಚುನಾವಣೆ ಸಂದರ್ಭದಲ್ಲಿ  ಜನರಿಗೆ ಮೋಸ ಮಾಡಲು ಬಿಜೆಪಿ ಭಾರತ್‌ ಅಕ್ಕಿಯನ್ನು ಘೋಷಣೆ ಮಾಡಿತು. ಆದರೆ ಅದನ್ನು ಮನೆಮನೆಗೆ  ತಲುಪಿಸಲು ಬಿಜೆಪಿ ಸರ್ಕಾರ ವಿಫಲವಾಗಿದೆ. ನಾವು ಗ್ಯಾರಂಟಿ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಿರುವ ತೃಪ್ತಿ ನಮಗಿದೆ ಎಂದರು.

SUMMARY | “I may lack experience in speaking Kannada but there is no dearth of respect for Kannada and my heart is pure Kannada,” education minister Madhu Bangarappa said.

KEYWORDS  |  Kannada, Madhu Bangarappa, education minister,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಬಸ್‌ಗೆ ಬಸ್‌ ಡಿಕ್ಕಿ , ಹಲವರಿಗೆ ಪೆಟ್ಟು | ಬೈಕ್‌ ಆಕ್ಸಿಡೆಂಟ್‌ನಲ್ಲಿ ಇಬ್ಬರ ಸಾವು | ಸಾಗರ ಟೌನ್‌ನಲ್ಲಿ ಕಿರಿಕ್‌ ಕೇಸ್|‌ TOP 5 ಚಟ್‌ಪಟ್‌ ನ್ಯೂಸ್‌
Next Article ಸಚಿವರಿಗೆ ಕ್ಯೂಟ್‌ ಆಗಿದ್ದೀರಾ ಎಂದ ಮಕ್ಕಳು! ಶಾಲೆಗೆ ಹೋಗಣ ಬನ್ನಿ ಎಂದ ವಿದ್ಯಾರ್ಥಿನಿ | ಏರ್‌ಪೋರ್ಟ್‌ನಲ್ಲಿ ಮಧು WITH ಮಕ್ಕಳು
Leave a Comment

Leave a Reply Cancel reply

Your email address will not be published. Required fields are marked *

You Might Also Like

shivamogga news
POLITICS

shivamogga news : ಮೇ 24 ರಂದು ಕಲಬುರಗಿ ಬಚಾವೋ ಖರ್ಗೆ ಹಠಾವೋ ಪ್ರತಿಭಟನೆ | ಕಾರಣವೇನು

By Prathapa thirthahalli

ಲಾಠಿಚಾರ್ಜ್‌ನಿಂದ ಸರ್ಕಾರದ ವೈಪಲ್ಯ ಎದ್ದು ಕಾಣುತ್ತಿದೆ |  ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ

By 131
POLITICS

ಮಲ್ಲಿಕಾರ್ಜುನ್‌ ಖರ್ಗೆ ಟೀಕೆ ಬಗ್ಗೆ ಕೆ ಎಸ್‌ ಈಶ್ಚರಪ್ಪ ಹೇಳಿದ್ದೇನು?

By 131
political news ಸಿಎಂ ಡಿಸಿಎಂ ಗೆ ಕೃತಜ್ಞತೆ
POLITICS

political news : ಸಿಎಂ, ಡಿಸಿಎಂ ಹಾಗೂ ಸ್ಪೀಕರ್​ಗೆ ಧನ್ಯವಾದ ತಿಳಿಸಿದ ಎಸ್​ ಎನ್​ ಚನ್ನಬಸಪ್ಪ

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up