Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಇವತ್ತು ಕೋಟೆ ಹೊಂಡ ರವೀಂದ್ರ, ನಾಳೇ ತೊಂಬಟ್ಟು ಲಕ್ಷ್ಮೀ ಪೂಜಾರಿ ಶರಣಾಗತಿ | ಯಾರಿವಳು ಗೊತ್ತಾ? EXCLUSIVE JP STORY

13
Last updated: February 1, 2025 10:04 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 1, 2025 ‌‌ 

vijayakarnaka

ರಾಜ್ಯ ನಕ್ಸಲ್‌ ಕಥಾನಕದ ಮೊದಲ ಅಧ್ಯಾಯ ಬಹುತೇಕ ಕೊನೆಯಪುಟವನ್ನು ತಲುಪಿದೆ. ಕಾನೂನು ಇಲಾಖೆಗಳಿಂದ ಗುರುತಿಸಲ್ಪಟ್ಟಿದ್ದ ನಕ್ಸಲರ ಪಟ್ಟಿಯಲ್ಲಿ ಉಳಿದಿದ್ದ ಕೊನೆಯ ವ್ಯಕ್ತಿಗಳು ಸಹ ಶರಣಾಗುತ್ತಿದ್ದಾರೆ. ಈ ಪೈಕಿ ಇವತ್ತು ಕೋಟೆ ಹೊಂಡ ರವೀಂದ್ರ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್‌ ಅಮಟೆ ಎದುರು ಶರಣಾದರು. ಇನ್ನೊಬ್ಬಕ್ಕೆ ತೊಂಬಟ್ಟು ಲಕ್ಷ್ಮಿ ನಾಳೆ ಚಿಕ್ಕಮಗಳೂರು ಅಥವಾ ಉಡುಪಿಯಲ್ಲಿ ಶರಣಾಗುವ ಸಾದ್ಯತೆ ಇದೆ. ಮಾದ್ಯಮಗಳಲ್ಲಿ ಹರಿದಾಡುತ್ತಿರುವ ನಕ್ಸಲ್‌ ಶರಣಾಗತಿಯ ಪ್ರಕಟಣೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕೋಟೆ ಹೊಂಡ ರವೀಂದ್ರ ಶರಣಾಗತಿ

ಚಿಕ್ಕಮಗಳೂರು ಎಸ್‌ಪಿ ಎದುರು ಶರಣಾದ ನಕ್ಸಲ್‌ ಕೋಟೆಹೊಂಡ ರವೀಂದ್ರ ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್‌ ಮುಂದೆ ಹಾಜರುಪಡಿಸಲಾಗಿದೆ. ಅಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಕೋಟೆ ಹೊಂಡ ರವೀಂದ್ರ ಎ ಕ್ಯಾಟಗರಿ ನಕ್ಸಲ್‌ ಆಗಿದ್ದು, ನಕ್ಸಲ್‌ ಪ್ಯಾಕೆಜ್‌ನಲ್ಲಿ ಅವರಿಗೆ 7.50 ಲಕ್ಷ ರೂಪಾಯಿ ಸಿಗಲಿದೆ ಎಂದರು. ಈ ಪೈಕಿ ಮೊದಲ ಹಂತದಲ್ಲಿ ಮೂರು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ ಅವರು ಬಯಸಿದರೆ, ಕೋಟೆ ಹೊಂಡ ರವೀಂದ್ರರಿಗೆ ಕೌಶಲ್ಯ ತರಭೇತಿ ನೀಡಲಾಗುವುದೆಂದು ತಿಳಿಸಿದ್ದಾರೆ.

ಇನ್ನೂ ಕೊನೆಹಂತದ ನಕ್ಸಲ್‌ರನ್ನ ತಮ್ಮ ಅವಧಿಯಲ್ಲಿ ಸರೆಂಡರ್‌ ಮಾಡಿಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿರುವ ಎಸ್‌ಪಿ ವಿಕ್ರಮ್‌ ಅಮಟೆ ಮಾತನಾಡ್ತಾ, ಕೋಟೆ ಹೊಂಡ ರವೀಂದ್ರ ವಿರುದ್ದ ಒಟ್ಟು 27 ಕೇಸ್‌ ಇದೆ ಎಂದಿದ್ದಾರೆ. ಅಲ್ಲದೆ ಕರ್ನಾಟಕ ನಕ್ಸಲ್‌ ಮುಕ್ತವಾಗಿದೆ ಎಂದರು. ಉಳಿದಂತೆ ಕೋಟೆ ಹೊಂಡ ರವೀಂದ್ರ ಮಾತನಾಡುತ್ತಾ ತಮ್ಮೂರಿಗೆ ರಸ್ತೆ ಆಗಬೇಕು, ಕಾಡಿನ ಉತ್ಪನ ತರಲು ಅಡ್ಡ ಬರಬಾರದು, ಜಮೀನಿಗೆ ಹಕ್ಕುಪತ್ರ ನೀಡಬೇಕು ಎಂದು ಷರತ್ತು ಹಾಕಿರುವುದಾಗಿ ತಿಳಿಸಿದರಷ್ಟೆ ಅಲ್ಲದೆ ತಮ್ಮಿಚ್ಚೆಯಂತೆ ಶರಣಾಗಿದ್ದು, ಇದರಲ್ಲಿ ಯಾರ ಬಲವಂತವಿಲ್ಲ ಎಂದಿದ್ದಾರೆ. 

vijayakarnaka

ತೊಂಬಟ್ಟು ಲಕ್ಷ್ಮೀ ಯಾರು?

ಈ ನಡುವೆ ನಕ್ಸಲ್‌ ಶರಣಾಗತಿಯ ಪ್ರಕಟಣೆಯಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕು ಮಚ್ಚಟ್ಟು ತೊಂಬಟ್ಟು ಗ್ರಾಮದ ಲಕ್ಷ್ಮೀ ಪೂಜಾರಿ ನಾಳೆ ಚಿಕ್ಕಮಗಳೂರು ಅಥವಾ ಉಡುಪಿ ಜಿಲ್ಲೆಯಲ್ಲಿ ಶರಣಾಗಲಿದ್ದಾಳೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಈ ಬಗ್ಗೆ ವಿಚಾರ ಮಾಡಿದಾಗ ಲಕ್ಷ್ಮೀ ಅನೇಕವರ್ಷಗಳಿಂದಲೂ ಭೂಗತವಾಗಿದ್ದ ನಕ್ಸಲ್‌ ಆಗಿದ್ದಾಳೆ. ಆದರೆ ಮಂಡಗಾರು ಲತಾ, ವಿಕ್ರಂ ಗೌಡ ಟೀಂನ ರೀತಿಯಲ್ಲಿ ಹಾರ್ಡ್‌ಕೋರ್‌ ನಕ್ಸಲ್‌ ಆಗಿ ಲಕ್ಷ್ಮೀ ಹೆಸರು ಕೇಳಿಬಂದಿರಲಿಲ್ಲ. ಆಕೆ ಭೂಗತವಾಗಿದ್ದಳು ಎಂಬ ಮಾಹಿತಿ ಹೊರತುಪಡಿಸಿ ಹೆಚ್ಚಿನ ಮಾಹಿತಿ ಲ‍್ಯವಾಗಿಲ್ಲ

ನಕ್ಸಲರ ಆರೋಗ್ಯ ಪ್ರಶ್ನೆ

ಈ ನಡುವೆ ಶರಣಾಗಿರುವ ನಕ್ಸಲರನ್ನು ನಾನಾ ಆನಾರೋಗ್ಯ ಕಾಡುತ್ತಿರುವುದು ವೈದ್ಯಕೀಯ ತಪಾಸಣೆ ವೇಳೆ ಗೊತ್ತಾಗುತ್ತಿದೆ. ಮಂಡಗಾರು ಲತಾ ಮತ್ತವರ ತಂಡ ಶರಣಾದಾಗ ಅವರುಗಳ ಆರೋಗ್ಯವರದಿಯಲ್ಲಿ ಆರು ಮಂದಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವುದು ಗೊತ್ತಾಗಿದೆ. ಇನ್ನೂ ಲತಾ ಟೀಂ ನಿಂದ ತಪ್ಪಿಸಿಕೊಂಡಿದ್ದ ಕೋಟೆ ಹೊಂಡ ರವೀಂದ್ರ ಕೂಡ ಏಕಾಂಗಿಯಾಗಿ ಅಲೆಯುತ್ತಿದ್ದರಿಂದ ಶಾಂತಿಗಾಗಿ ನಾಗರಿಕರ ವೇದಿಕೆ ಆತನನ್ನು ಸಂಪರ್ಕಿಸುವುದು ತಡವಾಗಿದೆ. ಇದೀಗ ಶರಣಾಗಿರುವ ಆತನ ಆರೋಗ್ಯವು ಹದಗೆಟ್ಟಿರುವ ಬಗ್ಗೆ ಮಾಹಿತಿ ಇದೆ. 

SUMMARY  | Naxal Kote Honda Ravindra surrenders, thombattu lakshmi naxal

KEY WORDS | Naxal Kote Honda Ravindra,  thombattu lakshmi naxal

malenadutoday add
Share This Article
Email Copy Link Print
Previous Article ಶಿವಮೊಗ್ಗದಲ್ಲಿ ಏನೇನು? | ಇವತ್ತಿನ ಟಾಪ್‌ 5 ಚಟ್‌ ಪಟ್‌ ಸುದ್ದಿಗಳು
Next Article ಟ್ಯಾಕ್ಸ್‌ ಫ್ರೀ ಬಜೆಟ್‌ ಬಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರರ ನಾಲ್ಕುಮಾತು
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಶಿವಮೊಗ್ಗ ಕೇಂದ್ರ ಕಾರಾಗೃಹದ ಗಲಾಟೆ ಕೇಸ್‌ | ಉಡುಪಿ, ಮಂಗಳೂರು, ಶಿವಮೊಗ್ಗದ 21 ಮಂದಿ ಕೈದಿಗಳ ವಿರುದ್ಧ ದೂರು | FIR ನಲ್ಲಿ ಏನಿದೆ?

By 13
JP STORY

ಶರೋನನ್ನ ಇಂಚಿಂಚು ಕೊಂದ ಗ್ರೀಷ್ಮಾಳಿಗೆ ಮರಣದಂಡನೆ | ಪ್ರೀತಿ ಕೊಂದ ಕೊಲೆಗಾತಿಯ ರಿಯಲ್‌ ಕಹಾನಿ!

By 13

ನಕ್ಸಲ್‌ ನಾಯಕ ವಿಕ್ರಂಗೌಡ ಯಾರು? ಕತೂಹಲದ ವಿಷಯ ಏನು ಗೊತ್ತಾ?

By 13

ತೀರ್ಥಹಳ್ಳಿಯ ಕೊಪ್ಪರಿಗೆ ಗುಡ್ಡ ನೆಲಸಮ | ಮೂಖನಾಗಬೇಕು ಎನ್ನುತ್ತಿದೆಯೇ ಇಲಾಖೆಗಳು? JP ಬರೆಯುತ್ತಾರೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up