Wednesday, 20 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWSSHIVAMOGGA NEWS TODAY

ಧರ್ಮಸ್ಥಳ ಪ್ರಕರಣ : ಸುಜಾತ ಭಟ್​ ಬಗ್ಗೆ 2003 ರ ಪತ್ರಿಕೆಯಲ್ಲಿ ಏನು ವರದಿಯಾಗಿತ್ತು

prathapa thirthahalli
Last updated: August 14, 2025 4:54 pm
Prathapa thirthahalli - content producer
Share
SHARE

missing case ಶಿವಮೊಗ್ಗ, ರಿಪ್ಪನ್​ಪೇಟೆ ವರದಿ,  malenadutoday news : dharmasthala case ನಲ್ಲಿ ಶಿವಮೊಗ್ಗ ಜಿಲ್ಲೆ ರಿಪ್ಪನ್​ ಪೇಟೆಯಲ್ಲೊಂದು ಟ್ವಿಸ್ಟ್ ಸಿಕ್ಕಿದೆ. 2003 ರಲ್ಲಿ ಕೊಲ್ಗೊತ್ತಾದಲ್ಲಿ ಸ್ಟೇನೋ ಆಗಿದ್ದೆ ಎಂದಿದ್ದ, ಅನನ್ಯಾ ಭಟ್ ಪ್ರಕರಣದಲ್ಲಿ ದೂರು ನೀಡಿರುವ ಸುಜಾತಾ ಭಟ್​ರವರು 2003 ರಲ್ಲಿ ರಿಪ್ಪನ್​ ಪೇಟೆಯಲ್ಲಿದ್ದರು ಎಂಬುದನ್ನ ಅವರ ಭಾವ, ರಿಪ್ಪನ್​ ಪೇಟೆಯ ಸ್ಥಳೀಯರು ಮತ್ತು ಅದೇ ಸಂದರ್ಭದಲ್ಲಿ ವರದಿಯಾಗಿದ್ದ ವಾರಪತ್ರಿಕೆಯ ಫೋಟೋಗಳು ಹೇಳುತ್ತಿವೆ. ಸದ್ಯ ಅಂದು ಸುಜಾತಾ ಭಟ್​ರವರ ಬಗ್ಗೆ ರಿಪ್ಪನ್​ ಪೇಟೆಯ ಕಮಲವಾಣಿ ಎಂಬ ವಾರಪತ್ರಿಕೆಯಲ್ಲಿ ಬಂದಿದ್ದ ಆರ್ಟಿಕಲ್​ನ ಪ್ರತಿಯು ಮಲೆನಾಡುಟುಡೆಗೆ ಲಭ್ಯವಾಗಿದೆ. 

missing case ಇನ್ನೂ ಕಮಲವಾಣಿಯಲ್ಲಿ ಬಂದಿರುವ ವರದಿ ಪ್ರಕಾರ, ಸುಜಾತಾ ಭಟ್​ ಪ್ರಭಾಕರ್​ ಎಂಬವರ ಜೊತೆಗೆ ಬೀದಿ ನಾಯಿಗಳನ್ನು ಸಾಕಿಕೊಂಡು ರಿಪ್ಪನ್​ಪೇಟೆಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಇವರಿಬ್ಬರು ಬೀದಿ ನಾಯಿಗಳಿಗೆ ಆಶ್ರಯ ನೀಡುತ್ತಿರುವುದನ್ನು ಗಮನಿಸಿದ ಪತ್ರಿಕೆ ಈ ಬಗ್ಗೆ ವಿಶೇಷ ಆರ್ಟಿಕಲ್​ ಫೋಟೋ ಸಮೇತ ಮಾಡಿತ್ತು. ಆ ವರದಿಯನ್ನು ಉಮೇಶ್ ವಾರಂಬಳ್ಳಿ ಎಂಬವರು ಮಾಡಿದ್ದರು. ಅವರ ವರದಿಯಲ್ಲಿ  ರಿಪ್ಪನ್ ಪೇಟೆಯ ಜಿ. ಪ್ರಭಾಕರ ಸುಜಾತ ದಂಪತಿಗಳು ನಿಸ್ವಾರ್ಥದಿಂದ ಅನಾಥ ಶ್ವಾನಗಳನ್ನು ಸಾಕಿ ಸಲಹುತ್ತಿರುವುದು ಆದರ್ಶಯುತವಾಗಿದೆ ಎಂದು ಬರೆದಿದ್ದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಸಹ ಓದಿ : ಧರ್ಮಸ್ಥಳ ಅನನ್ಯಾ ಭಟ್ ಕೇಸ್, ರಿಪ್ಪನ್​ಪೇಟೆಯಲ್ಲಿದ್ರಾ ಸುಜಾತಾ ಭಟ್! ನಿಜವೇನು? https://malenadutoday.com/dharmasthala-ananya-bhat-case-link-to-shivamogga/ 

ಕಳೆದ ಹತ್ತು ವರ್ಷಗಳಿಂದ 15-20 ನಾಯಿಗಳನ್ನು ಇವರು ಸಾಕಿಕೊಂಡು ಬಂದಿದ್ದಾರೆ. ಇವೆಲ್ಲ ಬೀದಿಯಲ್ಲಿ ಅನಾಥವಾಗಿ ಅನ್ನ ನೀರಿಲ್ಲದೆ ಸಾವು ಬದುಕಿನೊಂದಿಗೆ ನಿಸ್ಸಹಾಯಕವಾಗಿ ಸೆಣಸುತ್ತಿದ್ದಂತಹವು, ಕೆಲವಂತೂ ವಾಹನಗಳಿಗೆ ಸಿಕ್ಕು ಅಂಗವಿಕಲವಾದಂತಹವು. ಅನಾರೋಗ್ಯಕ್ಕೆ ತುತ್ತಾಗಿ ಬಳಲುತ್ತಿದ್ದವನ್ನೂ ತಂದು ಆರೋಗ್ಯವಂತವಾಗಿಸಿದ್ದಾರೆ.ಇವರು ನಾಯಿಗಳ ಆರೋಗ್ಯ ರಕ್ಷಣೆ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿರುವುದು ಪ್ರಶಂಸನೀಯ ಎಂದು ನಮೂದಿಸಿದ್ದಾರೆ. ಅಲ್ಲದೆ  ಮಕ್ಕಳಿಲ್ಲದ ಈ ದಂಪತಿಗಳು ನಾಯಿಗಳನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಬರೆಯಲಾಗಿದೆ. 

ಈ ಆರ್ಟಿಕಲ್​ನಲ್ಲಿ ಸುಜಾತಾ ದಂಪತಿಗೆ ಮಕ್ಕಳಿಲ್ಲ ಎಂದು ಹೇಳಲಾಗಿದೆ, ಆದರೆ ಸುಜಾತಾ ಭಟ್ ತಮ್ಮ ಮಗಳು ಅನನ್ಯಾ ಭಟ್​ ನಾಪತ್ತೆಯಾಗಿದ್ದಾರೆ ಎನ್ನುತ್ತಿದ್ದಾರೆ. ಅಲ್ಲದೆ 2003 ರಲ್ಲಿ ಆಕೆ ಎಂಬಿಬಿಎಸ್ ಓದುತ್ತಿದ್ದರು ಎನ್ನುವ ಸುಜಾತಾ ಭಟ್​ ರವರ ಬಗ್ಗೆ ಕಮಲವಾಣಿಯಲ್ಲಿ  2003 ರಲ್ಲಿಯೇ ಆರ್ಟಿಕಲ್ ಬಂದಿದೆ. ಮೇಲಾಗಿ ವರದಿಯಲ್ಲಿ ಹಲವು ವರ್ಷಗಳಿಂದ ಸುಜಾತಾ ರಿಪ್ಪನ್​ ಪೇಟೆಯಲ್ಲಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಸುಜಾತಾ ಭಟ್​ರವರ ಭಾವ ಕೂಡ ಸಂದರ್ಶನದಲ್ಲಿ ಸುಜಾತಾ ಭಟ್​ರವರು ರಿಪ್ಪನ್ ಪೇಟೆಯಲ್ಲಿದ್ದರು ಎಂದು ಹೇಳಿದ್ದಾರೆ.  

ಸುಜಾತಾ ಭಟ್​ರವ ಭಾವನ ಹೇಳಿಕೆ, ರಿಪ್ಪನ್​ಪೇಟೆಯಲ್ಲಿಯ ವಾರ ಪತ್ರಿಕೆಯಲ್ಲಿ ಆ ಸಂದರ್ಭದಲ್ಲಿ ಬಂದಿದ್ದ ವರದಿ ಇದೀಗ ಇಡೀ ಪ್ರಕರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತಿದೆ. ಮೇಲಾಗಿ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗುವಂತೆ ಮಾಡಿವೆ. 

missing case

missing case ಸುದ್ದಿ ವರದಿಯಾಗಿದ್ದ ಪತ್ರಿಕೆಯ ಫೋಟೋ
missing case ಸುದ್ದಿ ವರದಿಯಾಗಿದ್ದ ಪತ್ರಿಕೆಯ ಫೋಟೋ
m srikanth
TAGGED:Dharmasthala case Ananya Bhat missing case Sujatha Bhat Ripponpete Malenadutoday news Kamalavani weekly magazine
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Agricultural Sciences ಆಲೂಗಡ್ಡೆ ಹುಟ್ಟಿದ್ದು ಟೊಮ್ಯಾಟೋದಿಂದಾ? 9 ಮಿಲಿಯನ್ ವರ್ಷಗಳ ಹಿಂದಿನ ಸತ್ಯ!???
Next Article Bus Bike Accident  ಹೊಳೆಕೊಪ್ಪ ಸೇತುವೆ ಬಳಿ ಬಸ್-ಬೈಕ್ ನಡುವೆ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಬರ್ತಿದ್ದಾಳೆ ಶಿವಮೊಗ್ಗದ ಟೇಕ್ವಾಂಡೋ ಗರ್ಲ್‌ | ಯಾರಿದು ಗೊತ್ತಾ?

By 13
farmers protest today ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ
SHIVAMOGGA NEWS TODAY

farmers protest today :  ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ನೇತೃತ್ವದಲ್ಲಿ ನೀರಾವರಿ ನಿಗಮ ಕಚೇರಿಗೆ ಮುತ್ತಿಗೆ ಯತ್ನ!

By Prathapa thirthahalli

ರೇಣುಕಾಸ್ವಾಮಿ ಹತ್ಯೆಯಲ್ಲಿ ಪವಿತ್ರಾಗೌಡರ ಪಾತ್ರವಿಲ್ಲ | ಆರೋಪಿ ಪರ ವಕೀಲರ ವಾದವೇನು?

By 13
STATE NEWS

ಕಾಡುಕೋಣ ಬೇಟೆ ಆರೋಪಿಗಳ ಬಂಧನ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up