ಹೈವೆ ಇದೆ, ರೈಲ್ವೆ ಇದೆ, ಏರ್​ಪೋರ್ಟ್​ ಇದೆ! ₹10 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಬಂದ್ರೂ, ಶಿವಮೊಗ್ಗವನ್ನ ಏಕೆ ಉದ್ಯಮಿಗಳು ಆಯ್ಕೆ ಮಾಡಿಲ್ಲ!

image_750x500_64199ce944f9b

MALENADUTODAY.COM  |SHIVAMOGGA| #KANNADANEWSWEB ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಶಿವಮೊಗ್ಗ ನಗರದಲ್ಲಿ ನಿಧಾನವಾಗಿ ಹೆಚ್ಚಲು ಆರಂಭಿಸಿದೆ. ಇದರ ನಡುವೆ ಬಿಜೆಪಿಯಲ್ಲಿ ಟಿಕೆಟ್ ಬಿಸಿಯನ್ನು ಇವತ್ತು ಆಯನೂರು ಮಂಜುನಾಥ್​ ಮತ್ತಷ್ಟು ಹೆಚ್ಚಿಸಿದ್ದಾರೆ. ಯುಗಾದಿ ಹಾಗೂ ರಂಜಾನ್​ ಶುಭಾಶಯಗಳನ್ನ ತಿಳಿಸುವ ಫ್ಲೆಕ್ಸ್​ನಲ್ಲಿ ಹರಕು ಬಾಯಿಗೆ ಹೊಲಿಗೆ ಬೀಳಲಿ ಎಂದು ಹೇಳಿರುವ ಅವರ ಸಾಲುಗಳು, ಇದೀಗ ರಾಜ್ಯ ರಾಜಕಾರಣದಲ್ಲಿಯೇ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಮಾತಿನ ತುಣುಕು ಇಲ್ಲಿದೆ ನೋಡಿ READ/ಅವರ ಮಗನಿಗೆ ಆಮೇಲೆ ಕೊಡಲಿ, ನಾವು ಕ್ಯೂನಲ್ಲಿದ್ದೇವೆ/ … Read more

ಹೈವೆ ಇದೆ, ರೈಲ್ವೆ ಇದೆ, ಏರ್​ಪೋರ್ಟ್​ ಇದೆ! ₹10 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಬಂದ್ರೂ, ಶಿವಮೊಗ್ಗವನ್ನ ಏಕೆ ಉದ್ಯಮಿಗಳು ಆಯ್ಕೆ ಮಾಡಿಲ್ಲ!

image_750x500_64199ce944f9b

MALENADUTODAY.COM  |SHIVAMOGGA| #KANNADANEWSWEB ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಶಿವಮೊಗ್ಗ ನಗರದಲ್ಲಿ ನಿಧಾನವಾಗಿ ಹೆಚ್ಚಲು ಆರಂಭಿಸಿದೆ. ಇದರ ನಡುವೆ ಬಿಜೆಪಿಯಲ್ಲಿ ಟಿಕೆಟ್ ಬಿಸಿಯನ್ನು ಇವತ್ತು ಆಯನೂರು ಮಂಜುನಾಥ್​ ಮತ್ತಷ್ಟು ಹೆಚ್ಚಿಸಿದ್ದಾರೆ. ಯುಗಾದಿ ಹಾಗೂ ರಂಜಾನ್​ ಶುಭಾಶಯಗಳನ್ನ ತಿಳಿಸುವ ಫ್ಲೆಕ್ಸ್​ನಲ್ಲಿ ಹರಕು ಬಾಯಿಗೆ ಹೊಲಿಗೆ ಬೀಳಲಿ ಎಂದು ಹೇಳಿರುವ ಅವರ ಸಾಲುಗಳು, ಇದೀಗ ರಾಜ್ಯ ರಾಜಕಾರಣದಲ್ಲಿಯೇ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಮಾತಿನ ತುಣುಕು ಇಲ್ಲಿದೆ ನೋಡಿ READ/ಅವರ ಮಗನಿಗೆ ಆಮೇಲೆ ಕೊಡಲಿ, ನಾವು ಕ್ಯೂನಲ್ಲಿದ್ದೇವೆ/ … Read more

ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂದು ಆಯನೂರು ಮಂಜುನಾಥ್ ಹೇಳಿದ್ದೇಕೆ ಗೊತ್ತಾ?

ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂದು ಆಯನೂರು ಮಂಜುನಾಥ್ ಹೇಳಿದ್ದೇಕೆ ಗೊತ್ತಾ?

MALENADUTODAY.COM  |SHIVAMOGGA| #KANNADANEWSWEB ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಶಿವಮೊಗ್ಗ ನಗರದಲ್ಲಿ ನಿಧಾನವಾಗಿ ಹೆಚ್ಚಲು ಆರಂಭಿಸಿದೆ. ಇದರ ನಡುವೆ ಬಿಜೆಪಿಯಲ್ಲಿ ಟಿಕೆಟ್ ಬಿಸಿಯನ್ನು ಇವತ್ತು ಆಯನೂರು ಮಂಜುನಾಥ್​ ಮತ್ತಷ್ಟು ಹೆಚ್ಚಿಸಿದ್ದಾರೆ. ಯುಗಾದಿ ಹಾಗೂ ರಂಜಾನ್​ ಶುಭಾಶಯಗಳನ್ನ ತಿಳಿಸುವ ಫ್ಲೆಕ್ಸ್​ನಲ್ಲಿ ಹರಕು ಬಾಯಿಗೆ ಹೊಲಿಗೆ ಬೀಳಲಿ ಎಂದು ಹೇಳಿರುವ ಅವರ ಸಾಲುಗಳು, ಇದೀಗ ರಾಜ್ಯ ರಾಜಕಾರಣದಲ್ಲಿಯೇ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಮಾತಿನ ತುಣುಕು ಇಲ್ಲಿದೆ ನೋಡಿ READ/ಅವರ ಮಗನಿಗೆ ಆಮೇಲೆ ಕೊಡಲಿ, ನಾವು ಕ್ಯೂನಲ್ಲಿದ್ದೇವೆ/ … Read more

karnataka assembly election 2023 | ತೀರ್ಥಹಳ್ಳಿಯಲ್ಲಿ ಯಾರಿಗೆ ಸಿಗಲಿದೆ ಗೆಲುವಿನ ಹಾರ! ಏನು ಹೇಳುತ್ತೆ ಸಮೀಕ್ಷೆ? ನಿರ್ಣಾಯಕ ಯಾರು?

ಶಿವಮೊಗ್ಗ ಜಿಲ್ಲೆಯಲ್ಲಿ ಈ ಸರ್ತಿ, ಪ್ರತಿ ವಿಧಾನಸಭಾ ಕ್ಷೇತ್ರಗಳು ಕುತೂಹಲ ಮೂಡಿಸುತ್ತಿದೆ. ಮುಖ್ಯವಾಗಿ  ಅಭ್ಯರ್ಥಿಗಳ ಆಯ್ಕೆಯ ವಿಚಾರವೇ ಸಾಕಷ್ಟು ಗೊಂದಲಗಳನ್ನು ಮೂಡಿಸುತ್ತಿದೆ. ಎಲ್ಲಾ ಪಕ್ಷಗಳಲ್ಲಿಯು ಈ ಸಮಸ್ಯೆಯು ತಲೆದೋರುತ್ತಿರುವುದು, ಸ್ಥಳೀಯ ಕಾರ್ಯಕರ್ತರಿಗೆ ಇದು ಗೊಂದಲ ಮೂಡಿಸುತ್ತಿದೆ. ಇನ್ನೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವಿಚಾರವನ್ನ ಗಮನಿಸುವುದಾದರೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ಸಹ ನಿಕ್ಕಿಯಾಗಿಲ್ಲ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಆರ್​ ಎಂ ಮಂಜುನಾಥ್ ಗೌಡರು ಒಗ್ಗಟ್ಟಾಗಿ ಓಡಾಡುತ್ತಿದ್ಧಾರೆ. ಆದರೆ, ಇವರೇ ಅಭ್ಯರ್ಥಿಯೆಂದು ಘೋಷಣೆಯಾದರೆ, … Read more

ಬರ್ರೋ…ನನ್ನ ಮಕ್ಕಳಾ….ಯಾರು ಬರ್ತಿರಾ ಬನ್ನಿ! ಹೀಗ್ಯಾಕೆ ಹೇಳಿದ್ರು? ಇಷ್ಟಕ್ಕೂ ಯಾರಿಗೆ ಹೇಳಿದ್ರು? ಡಾ.ಜಿ.ಪರಮೇಶ್ವರ್​

ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ.. ಹೀಗಂತಾ ಯಾರೋ ಹಾದಿಯಲ್ಲಿ ಓಡಾಡುವವರು ಹೇಳಿಲ್ಲ ಬದಲಾಗಿ ರಾಜಕೀಯ ಮುತ್ಸದ್ದಿ, ಸೌಮ್ಯ ಸ್ವಭಾವದಿಂದಲೇ ಗುರುತಿಸಿಕೊಂಡಿರುವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.  READ | ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾರ್ಚ್​ 20 ಕ್ಕೆ ನೇರ ಸಂದರ್ಶನ ! ಒಂದು ಹುದ್ದೆಗಾಗಿ ಅರ್ಜಿ ಆಹ್ವಾನ ಸದ್ಯ ಅವರು ಹೇಳಿರುವ ಮಾತು ಸಾಕಷ್ಟು ವೈರಲ್​ ಆಗುತ್ತಿದೆ.  ತಮ್ಮ ರಾಜಕೀಯ ವಿರೋಧಿಗಳಿಗೆ ಸವಾಲೆಸೆದ ಡಾ.ಜಿ.ಪರಮೇಶ್ವರ್ ರವರು, ಯಾವ ಮೀಸೆಗೂ, ಗೀಸೆಗೂ ನಾನು ಹೆದರೋಲ್ಲ ಎಂದು ಕೊರಟಗೆರೆಯಲ್ಲಿ ನಡೆದ ಒಕ್ಕಲಿಗ ಮುಖಂಡರ ಸಮಾವೇಶದಲ್ಲಿ … Read more

ವೋಟು ಕೊಡ್ತಿನಿ ಎಂದು ನೋಟು ಸಹ ಕೊಟ್ಟ ಮತದಾರ! ಅಭ್ಯರ್ಥಿಗೆ ಅಭಿಮಾನಿಯಿಂದಲೇ ಬಂತು 101 ರೂಪಾಯಿ ಪೋಸ್ಟ್!

MALENADUTODAY.COM  |CHIKKAMAGALURU| #KANNADANEWSWEB ಚುನಾವಣೆ ಬರುತ್ತಿದ್ದಂತೆ, ಜನರನ್ನ ಸಮಾವೇಶಕ್ಕೆ ದುಡ್ಡುಕೊಟ್ಟು ಕರೆಸುವುದು ಮಾಮೂಲಿ ಸಂಗತಿ, ಆದರೆ ಅಪರೂಪಕ್ಕೊಮ್ಮೆ ಅಭ್ಯರ್ಥಿಗಳಿಗೆ ಮತದಾರರ ದುಡ್ಡು ಕೊಟ್ಟು ಅಚ್ಚರಿ ಮೂಡಿಸುತ್ತಾನೆ. ಇದಕ್ಕೀಗ ವೈಎಸ್​ವಿ ದತ್ತರವರು ಸಾಕ್ಷಿಯಾಗಿದ್ದಾರೆ.  ಅವರ ಕ್ಷೇತ್ರದ ಮತದಾರನನೊಬ್ಬ ಪ್ರೀತಿಯ ಮೆಷ್ಟ್ರಿಗೆ 101 ರೂಪಾಯಿ ಹಣದ ಜೊತೆ ಕಾಗದವೊಂದನ್ನ ಬರೆದಿದ್ದು, ಯಥಾಶಕ್ತಿ ದೇಣಿಗೆ ಕೊಡುತ್ತಿದ್ದೇನೆ, ನೀವು ಗೆಲ್ಲಬೇಕು ಎಂದು ಹೇಳಿದ್ದಾನೆ. ಚೆಂದರ ಅಕ್ಷರಗಳ ಜೊತೆಗೆ, ಪ್ರೀತಿಯ ಮಾತುಗಳನ್ನ ಬರೆದಿರುವ ಅಭಿಮಾನಿಯ ಪತ್ರ ಸದ್ಯ ಸಖತ್ ಸದ್ದು ಮಾಡುತ್ತಿದೆ.  ಚಿಕ್ಕಮಗಳೂರು ಜಿಲ್ಲೆಯ … Read more

ವೋಟು ಕೊಡ್ತಿನಿ ಎಂದು ನೋಟು ಸಹ ಕೊಟ್ಟ ಮತದಾರ! ಅಭ್ಯರ್ಥಿಗೆ ಅಭಿಮಾನಿಯಿಂದಲೇ ಬಂತು 101 ರೂಪಾಯಿ ಪೋಸ್ಟ್!

MALENADUTODAY.COM  |CHIKKAMAGALURU| #KANNADANEWSWEB ಚುನಾವಣೆ ಬರುತ್ತಿದ್ದಂತೆ, ಜನರನ್ನ ಸಮಾವೇಶಕ್ಕೆ ದುಡ್ಡುಕೊಟ್ಟು ಕರೆಸುವುದು ಮಾಮೂಲಿ ಸಂಗತಿ, ಆದರೆ ಅಪರೂಪಕ್ಕೊಮ್ಮೆ ಅಭ್ಯರ್ಥಿಗಳಿಗೆ ಮತದಾರರ ದುಡ್ಡು ಕೊಟ್ಟು ಅಚ್ಚರಿ ಮೂಡಿಸುತ್ತಾನೆ. ಇದಕ್ಕೀಗ ವೈಎಸ್​ವಿ ದತ್ತರವರು ಸಾಕ್ಷಿಯಾಗಿದ್ದಾರೆ.  ಅವರ ಕ್ಷೇತ್ರದ ಮತದಾರನನೊಬ್ಬ ಪ್ರೀತಿಯ ಮೆಷ್ಟ್ರಿಗೆ 101 ರೂಪಾಯಿ ಹಣದ ಜೊತೆ ಕಾಗದವೊಂದನ್ನ ಬರೆದಿದ್ದು, ಯಥಾಶಕ್ತಿ ದೇಣಿಗೆ ಕೊಡುತ್ತಿದ್ದೇನೆ, ನೀವು ಗೆಲ್ಲಬೇಕು ಎಂದು ಹೇಳಿದ್ದಾನೆ. ಚೆಂದರ ಅಕ್ಷರಗಳ ಜೊತೆಗೆ, ಪ್ರೀತಿಯ ಮಾತುಗಳನ್ನ ಬರೆದಿರುವ ಅಭಿಮಾನಿಯ ಪತ್ರ ಸದ್ಯ ಸಖತ್ ಸದ್ದು ಮಾಡುತ್ತಿದೆ.  ಚಿಕ್ಕಮಗಳೂರು ಜಿಲ್ಲೆಯ … Read more

BREAKING | ಈ ಸಲ ಕಾಂಗ್ರೆಸ್​ ಸರ್ಕಾರ! ಬಿಜೆಪಿಗೆ ಶಾಕ್​, ಜೆಡಿಎಸ್​ಗೂ ಇಲ್ಲಾ ಚಾನ್ಸ್​! ಏನಿದು ಸರ್ವೆ ರಿಪೋರ್ಟ್​! ಏನ್​ ಹೇಳ್ತಿದೆ ವರದಿ??

MALENADUTODAY.COM  |SHIVAMOGGA| #KANNADANEWSWEB ರಾಜ್ಯ ವಿಧಾನಸಭೆ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ, ಆಗಲೇ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದೆ. ಲೋಕ್​ ಪೋಲ್ ಎಂಬ ಸಂಸ್ಥೆಯು ಈ ಸಂಬಂಧ ಸಮೀಕ್ಷೆ ಮಾಡಿದ್ದು ತನ್ನ ರಿಸಲ್ಟ್​ನ್ನ ಪ್ರಕಟಿಸಿದೆ. ಅದರ ಪ್ರಕಾರ, ಈ ಸಲ ಕಾಂಗ್ರೆಸ್​ ಬಹುಮತ ಪಡೆದುಕೊಳ್ಳುವ ಸಾಧ್ಯತೆ ಇದೆ.. LOKPOLL  ಎನ್ನುವ ಚುನಾವಣ ಸಮೀಕ್ಷೆ ನಡೆಸುವಂತಹ ಸಂಸ್ಥೆಯು ಈ ಸಂಬಂಧ ತತನ್ನ ಟ್ವಿಟ್ಟರ್ ಖಾತೆಯಲ್ಲಿ ಸಾಕಷ್ಟು ಮಾಹಿತಿಯನ್ನು ನೀಡಿದೆ. ಅದರ ಪ್ರಕಾರವಾಗಿ ಈ ಸಲ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಪಕ್ಷಗಳು … Read more

BREAKING | ಈ ಸಲ ಕಾಂಗ್ರೆಸ್​ ಸರ್ಕಾರ! ಬಿಜೆಪಿಗೆ ಶಾಕ್​, ಜೆಡಿಎಸ್​ಗೂ ಇಲ್ಲಾ ಚಾನ್ಸ್​! ಏನಿದು ಸರ್ವೆ ರಿಪೋರ್ಟ್​! ಏನ್​ ಹೇಳ್ತಿದೆ ವರದಿ??

MALENADUTODAY.COM  |SHIVAMOGGA| #KANNADANEWSWEB ರಾಜ್ಯ ವಿಧಾನಸಭೆ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ, ಆಗಲೇ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದೆ. ಲೋಕ್​ ಪೋಲ್ ಎಂಬ ಸಂಸ್ಥೆಯು ಈ ಸಂಬಂಧ ಸಮೀಕ್ಷೆ ಮಾಡಿದ್ದು ತನ್ನ ರಿಸಲ್ಟ್​ನ್ನ ಪ್ರಕಟಿಸಿದೆ. ಅದರ ಪ್ರಕಾರ, ಈ ಸಲ ಕಾಂಗ್ರೆಸ್​ ಬಹುಮತ ಪಡೆದುಕೊಳ್ಳುವ ಸಾಧ್ಯತೆ ಇದೆ.. LOKPOLL  ಎನ್ನುವ ಚುನಾವಣ ಸಮೀಕ್ಷೆ ನಡೆಸುವಂತಹ ಸಂಸ್ಥೆಯು ಈ ಸಂಬಂಧ ತತನ್ನ ಟ್ವಿಟ್ಟರ್ ಖಾತೆಯಲ್ಲಿ ಸಾಕಷ್ಟು ಮಾಹಿತಿಯನ್ನು ನೀಡಿದೆ. ಅದರ ಪ್ರಕಾರವಾಗಿ ಈ ಸಲ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಪಕ್ಷಗಳು … Read more

ಕಾಂಗ್ರೆಸ್​ನಲ್ಲಿ ಟಿಕೆಟ್​ ಕೇಳಿದ್ರೆ, ದುಡ್ಡೆಷ್ಟು ಇಟ್ಟಿದ್ದೀರಾ ಅಂತಾ ಕೇಳ್ತಾರೆ! ‘ಕೈ’ ಮುಖಂಡನಿಂದಲೇ ಗಂಭೀರ ಆರೋಪ

MALENADUTODAY.COM  |SHIVAMOGGA| #KANNADANEWSWEB ಬಿಜೆಪಿ ಭ್ರಷ್ಟಾಚಾರದ ಪಾರ್ಟಿ ಅನ್ನುತ್ತಿದ್ದ ಕಾಂಗ್ರೆಸ್​ನ ಒಳಗೆ ಹಣಕ್ಕಾಡಿ ಡಿಮ್ಯಾಂಡ್ ಮಾಡಲಾಗ್ತಿದೆ ಎಂದು ಕಾಂಗ್ರೆಸ್​ ಮುಖಂಡನೇ  ಆರೋಪವೊಂದನ್ನ ಮಾಡಿದ್ದಾರೆ. ಕಾಂಗ್ರೆಸ್​ನಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದರೇ, ಎಷ್ಟು ಹಣ ಕೊಡ್ತೀರಾ ಅಂತಾ ಕೇಳುತ್ತಾರೆ. ಕಾಂಗ್ರೆಸ್​ ಮತ್ತು ಬಿಜೆಪಿಯಲ್ಲಿ ಹಡಬೆ ದುಡ್ಡಿದವರಿಗೆ ಮಾತ್ರವೇ ಬೆಲೆ, ಕಾಂಗ್ರೆಸ್​ನಲ್ಲಿ ಕೇವಲ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ ಅಂತಾ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನ ಮಾಜಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್​ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರ.ಎ  ಶಿವಮೊಗ್ಗದಲ್ಲಿ ಮಾತನಾಡಿದ … Read more