karnataka election 2023/ ಆಟೋಗಳಿಗೂ ತಟ್ಟಿದ ನೀತಿ ಸಂಹಿತೆ ಬಿಸಿ/ ಈ ಸೂಚನೆಗಳನ್ನು ಉಲ್ಲಂಘಿಸಿದರೇ ಕಠಿಣ ಕ್ರಮ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಟೋಗಳಿಗೂ ಕಟ್ಟು ನಿಟ್ಟಾದ ನೀತಿ ಸಂಹಿತೆಯನ್ನು ವಿಧಿಸಲಾಗಿದೆ. ಈ ನೀತಿ ಸಂಹಿತೆಯ ನಿಯಮಾವಳಿಗಳನ್ನು ದಾಟಿದರೆ, ಕಾನೂನ ಕ್ರಮದ ಎಚ್ಚರಿಕೆ ನೀಡಲಾಗಿದೆ.  ಈ ಸಂಬಂಧ  ಶಿವಮೊಗ್ಗ ಸಂಚಾರ ಠಾಣೆ (shimoga traffic police station) ಪೊಲೀಸರು,  ನಗರದ ಆಟೋ ಚಾಲಕರು ಮತ್ತು ಮಾಲೀಕರ ಸಂಘಗಳ ಪದಾಧಿಕಾರಿಗಳ ಸಭೆಯನ್ನು ನಡೆಸಿ ಸೂಚನೆ ನೀಡಿದ್ದಾರೆ.  ಆಟೋಗಳಿಗೆ ಸೂಚನೆ  ಯಾವುದೇ ಕಾರಣಕ್ಕೂ ಆಟೋಗಳ ಪರವಾನಗಿ ನಿಯಮಗಳನ್ನು ಉಲ್ಲಂಘನೆ ಮಾಡುವಂತಿಲ್ಲ. ಆಟೋಗಳ ಮೇಲೆ ಯಾವುದೇ ರಾಜಕೀಯ ಪಕ್ಷಗಳ … Read more

karnataka assembly election 2023/ ನೀತಿ ಸಂಹಿತೆ ಜಾರಿಯಲ್ಲಿದೆ/ ಈ ಐದು ಅಂಶಗಳು ಎಲ್ಲರೂ ತಿಳಿದುಕೊಳ್ಳಲೇಬೇಕು!? ಚೂರು ತಪ್ಪಾದ್ರೂ ಬೀಳುತ್ತೆ ಕೇಸ್​

ಕರ್ನಾಟಕ ವಿಧಾನಸಭಾ ಚುನಾವಣೆಗೆ (karnataka assembly election 2023) ದಿನಾಂಕ ನಿಕ್ಕಿಯಾಗಿದೆ. ಅದರ ಬೆನ್ನಲ್ಲೆ ಚುನಾವಣಾ ನೀತಿ ಸಂಹಿತಿಯು ಜಾರಿಯಾಗಿದ್ದು, ಹಲವರಿಗೆ ಈ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಚುನಾವಣಾ ನೀತಿ ಸಂಹಿತೆಯಲ್ಲಿ ಏನು ಮಾಡಬಾರದು ಎಂಬುದರ ಪ್ರಮುಖ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ! 50 ಸಾವಿರ ರೂಪಾಯಿಗಿಂತಲೂ ಹೆಚ್ಚು ಹಣ ಒಯ್ಯುವಂತಿಲ್ಲ ನೀತಿ ಸಂಹಿತೆಯಲ್ಲಿ ಎಲ್ಲರ ಕಣ್ಣುಕುಕ್ಕುವುದು ಹಣ ಮಾತ್ರ. ಚುನಾವಣಾ ಅಧಿಕಾರಿಗಳು ಈಗಾಗಲೇ ಕೋಟಿಗಟ್ಲೇ ಕ್ಯಾಶ್ ಸೀಜ್​ ಮಾಡಲು ಆರಂಭಿಸಿದ್ದಾರೆ. ಚುನಾವಣೆ ಮುಗಿಯುವ ಹೊತ್ತಿಗೆ ಈ ಮೊತ್ತೆ  … Read more

karnataka assembly election 2023/ ನೀತಿ ಸಂಹಿತೆ ಜಾರಿಯಲ್ಲಿದೆ/ ಈ ಐದು ಅಂಶಗಳು ಎಲ್ಲರೂ ತಿಳಿದುಕೊಳ್ಳಲೇಬೇಕು!? ಚೂರು ತಪ್ಪಾದ್ರೂ ಬೀಳುತ್ತೆ ಕೇಸ್​

ಕರ್ನಾಟಕ ವಿಧಾನಸಭಾ ಚುನಾವಣೆಗೆ (karnataka assembly election 2023) ದಿನಾಂಕ ನಿಕ್ಕಿಯಾಗಿದೆ. ಅದರ ಬೆನ್ನಲ್ಲೆ ಚುನಾವಣಾ ನೀತಿ ಸಂಹಿತಿಯು ಜಾರಿಯಾಗಿದ್ದು, ಹಲವರಿಗೆ ಈ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಚುನಾವಣಾ ನೀತಿ ಸಂಹಿತೆಯಲ್ಲಿ ಏನು ಮಾಡಬಾರದು ಎಂಬುದರ ಪ್ರಮುಖ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ! 50 ಸಾವಿರ ರೂಪಾಯಿಗಿಂತಲೂ ಹೆಚ್ಚು ಹಣ ಒಯ್ಯುವಂತಿಲ್ಲ ನೀತಿ ಸಂಹಿತೆಯಲ್ಲಿ ಎಲ್ಲರ ಕಣ್ಣುಕುಕ್ಕುವುದು ಹಣ ಮಾತ್ರ. ಚುನಾವಣಾ ಅಧಿಕಾರಿಗಳು ಈಗಾಗಲೇ ಕೋಟಿಗಟ್ಲೇ ಕ್ಯಾಶ್ ಸೀಜ್​ ಮಾಡಲು ಆರಂಭಿಸಿದ್ದಾರೆ. ಚುನಾವಣೆ ಮುಗಿಯುವ ಹೊತ್ತಿಗೆ ಈ ಮೊತ್ತೆ  … Read more

ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್ ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ

ಸೊರಬ ತಾಲ್ಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ವಾಕ್ಸಮರ ತೀವ್ರಗೊಂಡಿದೆ. ಸಹೋದರರ ಸವಾಲ್​ನ ನಡುವೆ ಮಧು ಬಂಗಾರಪ್ಪರಿಗೆ ಕಾಂಗ್ರೆಸ್​ ಟಿಕೆಟ್ ನಿಕ್ಕಿಯಾಗಿದ್ದು, ಕುಮಾರ್ ಬಂಗಾರಪ್ಪನವರಿಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ.  ಚೆಕ್​ಬೌನ್ಸ್ ಕೇಸ್​ನಲ್ಲಿ ಮಧು ? ಕುಮಾರ್ ಬಂಗಾರಪ್ಪ (kumar bangarappa,) ಆರೋಪ ಈ ಮಧ್ಯೆ ಪ್ರಚಾರದಲ್ಲಿ ತೊಡಗಿರುವ ಇಬ್ಬರು ನಾಯಕರು ಪರಸ್ಪರ ವಾಕ್ಸಮರ ನಡೆಸ್ತಿದ್ದಾರೆ.  ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಮಧು ಬಂಗಾರಪ್ಪ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಜಾಮೀನಿಗಾಗಿ ನ್ಯಾಯಾಲಯ ಆವರಣದಲ್ಲಿ ಪರದಾಡುತ್ತಿದ್ದಾರೆ ಅಂತಾ ಕುಮಾರ್​ ಬಂಗಾರಪ್ಪ … Read more

ಸೊರಬದಲ್ಲಿ ಸಹೋದರರ ವಾಕ್ಸಮರ/ ಡೂಪ್ಲಿಕೇಟ್ ಸಿಂಗರ್​ ಅಂದ್ರು ಮಧು ಬಂಗಾರಪ್ಪ/ ಚೆಕ್ ಬೌನ್ಸ್ ಕೇಸ್​ನಲ್ಲಿ ಅಂದರ್ ಆಗ್ತಾರೆ ಅಂದ್ರು ಕುಮಾರ್ ಬಂಗಾರಪ್ಪ

ಸೊರಬ ತಾಲ್ಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರ ವಾಕ್ಸಮರ ತೀವ್ರಗೊಂಡಿದೆ. ಸಹೋದರರ ಸವಾಲ್​ನ ನಡುವೆ ಮಧು ಬಂಗಾರಪ್ಪರಿಗೆ ಕಾಂಗ್ರೆಸ್​ ಟಿಕೆಟ್ ನಿಕ್ಕಿಯಾಗಿದ್ದು, ಕುಮಾರ್ ಬಂಗಾರಪ್ಪನವರಿಗೆ ಇನ್ನೂ ಟಿಕೆಟ್ ಘೋಷಣೆಯಾಗಿಲ್ಲ.  ಚೆಕ್​ಬೌನ್ಸ್ ಕೇಸ್​ನಲ್ಲಿ ಮಧು ? ಕುಮಾರ್ ಬಂಗಾರಪ್ಪ (kumar bangarappa,) ಆರೋಪ ಈ ಮಧ್ಯೆ ಪ್ರಚಾರದಲ್ಲಿ ತೊಡಗಿರುವ ಇಬ್ಬರು ನಾಯಕರು ಪರಸ್ಪರ ವಾಕ್ಸಮರ ನಡೆಸ್ತಿದ್ದಾರೆ.  ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಮಧು ಬಂಗಾರಪ್ಪ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಜಾಮೀನಿಗಾಗಿ ನ್ಯಾಯಾಲಯ ಆವರಣದಲ್ಲಿ ಪರದಾಡುತ್ತಿದ್ದಾರೆ ಅಂತಾ ಕುಮಾರ್​ ಬಂಗಾರಪ್ಪ … Read more

ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೆ ಶಿವಮೊಗ್ಗ ಜಿಲ್ಲಾಡಳಿತ ಎಲ್ಲಾ ಚೆಕ್​ಪೋಸ್ಟ್​ಗಳನ್ನು ಬಿಗಿ ಮಾಡಿದೆ, ವಿಶೇಷವಾಗಿ ದಾಖಲೆ ಇಲ್ಲದ ಹಣ ಸಾಗಾಟಕ್ಕೆ ಬ್ರೇಕ್​ ಹಾಕುತ್ತಿದೆ.  ನೀತಿ ಸಂಹಿತೆ ಜಾರಿಯಾದಾಗಿನಿಂದ 2 ದಿನಗಳಲ್ಲಿ 8 ಲಕ್ಷ ರೂಪಾಯಿ ಸೀಜ್ ಮಾಡಿದ್ದ ಅಧಿಕಾರಿಗಳು ನಿನ್ನೆ ಅರಕೆರೆಯ ಬಳಿಯಲ್ಲಿ ಬರೋಬ್ಬರಿ 1.40 ಕೋಟಿ ಹಣವನ್ನು ಪೊಲೀಸರು ಸೀಜ್ ಮಾಡಿ ತನಿಖೆಗೆ ಒಳಪಡಿಸಿದ್ದಾರೆ.  Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ … Read more

ELECTION 2023 / ಶಿವಮೊಗ್ಗದಲ್ಲಿ 1.40 ಕೋಟಿ ಕ್ಯಾಶ್​, ತರಿಕೆರೆಯಲ್ಲಿ 6 ಕೋಟಿ ಚಿನ್ನ ಸೀಜ್​/ ಧರ್ಮಸ್ಥಳ ದೇವರ ದುಡ್ಡು ಜಪ್ತಿ

ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೆ ಶಿವಮೊಗ್ಗ ಜಿಲ್ಲಾಡಳಿತ ಎಲ್ಲಾ ಚೆಕ್​ಪೋಸ್ಟ್​ಗಳನ್ನು ಬಿಗಿ ಮಾಡಿದೆ, ವಿಶೇಷವಾಗಿ ದಾಖಲೆ ಇಲ್ಲದ ಹಣ ಸಾಗಾಟಕ್ಕೆ ಬ್ರೇಕ್​ ಹಾಕುತ್ತಿದೆ.  ನೀತಿ ಸಂಹಿತೆ ಜಾರಿಯಾದಾಗಿನಿಂದ 2 ದಿನಗಳಲ್ಲಿ 8 ಲಕ್ಷ ರೂಪಾಯಿ ಸೀಜ್ ಮಾಡಿದ್ದ ಅಧಿಕಾರಿಗಳು ನಿನ್ನೆ ಅರಕೆರೆಯ ಬಳಿಯಲ್ಲಿ ಬರೋಬ್ಬರಿ 1.40 ಕೋಟಿ ಹಣವನ್ನು ಪೊಲೀಸರು ಸೀಜ್ ಮಾಡಿ ತನಿಖೆಗೆ ಒಳಪಡಿಸಿದ್ದಾರೆ.  Read/ ಒಂಬತ್ತು ದಿನ ಕಾಡಿದ ಪುಂಡಾನೆ ಒಂಬತ್ತೇ ನಿಮಿಷದಲ್ಲಿ ಸೆರೆಯಾಗಿದ್ದು ಹೇಗೆ ಗೊತ್ತಾ.? ಸಕ್ರೆಬೈಲಿನ ಬಿಡಾರಕ್ಕೆ ಸ್ಥಳಾಂತರವಾಗಬೇಕಿದ್ದ ಕಾಡಾನೆ ನಾಗರಹೊಳೆ … Read more

ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಡಿಸಿ. ಡಾ.ಆರ್​.ಸೆಲ್ವಮಣಿಯವರಿಂದ ನೈಟ್ ಆಪರೇಷನ್​! ಏನಿದು?

ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಬೆನ್ನಲ್ಲೆ ಜಿಲ್ಲಾಧಿಕಾರಿ ಡಾ.ಆರ್​.ಸೆಲ್ವಮಣಿ, ನಿನ್ನೆ ನೈಟ್ ರೌಂಡ್ಸ್​ ಹಾಕಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿವಿಧ ಚೆಕ್​ಪೋಸ್ಟ್​ಗಳಿಗೆ ದಿಢೀರ್ ಭೇಟಿಕೊಟ್ಟ ಸೆಲ್ವಮಣಿಯವರು, ಅಲ್ಲಿನ ಸಿಬ್ಬಂದಿಯ ಕೆಲಸವನ್ನು ಪರಿಶೀಲಿಸಿದರು. ಅಲ್ಲದೆ, ಖುದ್ದು ವಾಹನಗಳ ತಪಾಸಣೆ ನಡೆಸಿದ್ರು.  ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಡಿಸಿ. ಡಾ.ಆರ್​.ಸೆಲ್ವಮಣಿಯವರಿಂದ ನೈಟ್ ಆಪರೇಷನ್​! ಏನಿದು? #shivamogga #shivamoggadc pic.twitter.com/xErr6E0PWd — malenadutoday.com (@CMalenadutoday) March 31, 2023 ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಚೆಕ್​ಪೋಸ್ಟ್ , ಸುತ್ತುಕೋಟೆಯ ಚೆಕ್​ ಪೋಸ್ಟ್​ ಸೇರಿದಂತೆ ವಿವಿಧ … Read more

ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಡಿಸಿ. ಡಾ.ಆರ್​.ಸೆಲ್ವಮಣಿಯವರಿಂದ ನೈಟ್ ಆಪರೇಷನ್​! ಏನಿದು?

ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಬೆನ್ನಲ್ಲೆ ಜಿಲ್ಲಾಧಿಕಾರಿ ಡಾ.ಆರ್​.ಸೆಲ್ವಮಣಿ, ನಿನ್ನೆ ನೈಟ್ ರೌಂಡ್ಸ್​ ಹಾಕಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿವಿಧ ಚೆಕ್​ಪೋಸ್ಟ್​ಗಳಿಗೆ ದಿಢೀರ್ ಭೇಟಿಕೊಟ್ಟ ಸೆಲ್ವಮಣಿಯವರು, ಅಲ್ಲಿನ ಸಿಬ್ಬಂದಿಯ ಕೆಲಸವನ್ನು ಪರಿಶೀಲಿಸಿದರು. ಅಲ್ಲದೆ, ಖುದ್ದು ವಾಹನಗಳ ತಪಾಸಣೆ ನಡೆಸಿದ್ರು.  ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಡಿಸಿ. ಡಾ.ಆರ್​.ಸೆಲ್ವಮಣಿಯವರಿಂದ ನೈಟ್ ಆಪರೇಷನ್​! ಏನಿದು? #shivamogga #shivamoggadc pic.twitter.com/xErr6E0PWd — malenadutoday.com (@CMalenadutoday) March 31, 2023 ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಚೆಕ್​ಪೋಸ್ಟ್ , ಸುತ್ತುಕೋಟೆಯ ಚೆಕ್​ ಪೋಸ್ಟ್​ ಸೇರಿದಂತೆ ವಿವಿಧ … Read more

BREAKING / ಶಿವಮೊಗ್ಗ ನಗರ ಕ್ಷೇತ್ರದ 11 ಜನ ಟಿಕೆಟ್ ಆಕಾಂಕ್ಷಿಗಳು ಬೆಂಗಳೂರಿಗೆ ದಿಢೀರ್​ ದೌಡು!/ ಕಾರಣವೇನು? ಸಿದ್ದರಾಮಯ್ಯರನ್ನ ಭೇಟಿಯಾಗಿದ್ದೇಕೆ?

SHIVAMOGGA CONGRESS/ karnataka election / ಶಿವಮೊಗ್ಗ ನಗರ ಕ್ಷೇತ್ರದಲ್ಲಿನ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ದಿಢೀರ್​ ಎಂಬಂತೆ ಬೆಂಗಳೂರಿಗೆ  ದೌಡಾಯಿಸಿದ್ದಾರೆ. ಇದಕ್ಕೆ ಕಾರಣ ಬಿಜೆಪಿಯ ಎಂಎಲ್​ಸಿ ಆಯನೂರು ಮಂಜುನಾಥ್ ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ. ಅವರಿಗೆ ಟಿಕೆಟ್ ನೀಡುತ್ತಾರೆ ಎಂಬ ವದಂತಿ ಹಬ್ಬಿರೋದು.  ಸದ್ಯ ಶಿವಮೊಗ್ಗ ಕಾಂಗ್ರೆಸ್​ ವಲಯದಲ್ಲಿ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದ್ದು, ನಿನ್ನೆಯಷ್ಟೆ ಕಾಂಗ್ರೆಸ್​ ನ ವಾರ್ಡ್​ ಅಧ್ಯಕ್ಷರುಗಳು ಬೇರೆಯವರಿಗೆ ಟಿಕೆಟ್ ನೀಡಿದರೆ, ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ್ದರು.  ಬಿಎಸ್​ವೈ ಮನೆಗೆ ಕಲ್ಲು/ … Read more