ಶಿವಮೊಗ್ಗದ ಈ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ

Soraba/  ಸೊರಬ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನ ಅಡ್ರೆಸ್​ ಮಾಡಿದ ಲೆಟರ್​ವೊಂದು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸದ್ದು ಮಾಡುತ್ತಿದೆ.  ಟ್ವಿಟ್ಟರ್ ಹಾಗೂ ಫೇಸ್​ಬುಕ್​ನಲ್ಲಿ ಈ ಲೆಟರ್​ ಹರಿದಾಡುತ್ತಿದ್ದು, 19 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ  ಮಾಡುತ್ತಿದ್ದೇನೆ. ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಡಿ ಎಂದು ಲೆಟರ್​ನಲ್ಲಿ ಬರೆಲಾಗಿದೆ.  ಹಾಲಿ ಶಾಸಕರಿಗೆ ಟಿಕೆಟ್ ನೀಡದೇ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಬೇಡಿಕೊಳ್ಳುತ್ತೇನೆ. ಕಾರಣ ಪಕ್ಷದ ಕಾರ್ಯಕರ್ತರನ್ನು ಹಾಗೂ … Read more

ಶಿವಮೊಗ್ಗದ ಈ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ

Soraba/  ಸೊರಬ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನ ಅಡ್ರೆಸ್​ ಮಾಡಿದ ಲೆಟರ್​ವೊಂದು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಸದ್ದು ಮಾಡುತ್ತಿದೆ.  ಟ್ವಿಟ್ಟರ್ ಹಾಗೂ ಫೇಸ್​ಬುಕ್​ನಲ್ಲಿ ಈ ಲೆಟರ್​ ಹರಿದಾಡುತ್ತಿದ್ದು, 19 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ  ಮಾಡುತ್ತಿದ್ದೇನೆ. ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಡಿ ಎಂದು ಲೆಟರ್​ನಲ್ಲಿ ಬರೆಲಾಗಿದೆ.  ಹಾಲಿ ಶಾಸಕರಿಗೆ ಟಿಕೆಟ್ ನೀಡದೇ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಬೇಡಿಕೊಳ್ಳುತ್ತೇನೆ. ಕಾರಣ ಪಕ್ಷದ ಕಾರ್ಯಕರ್ತರನ್ನು ಹಾಗೂ … Read more

ಚುನಾವಣಾ ನೀತಿ ಸಂಹಿತೆಯ ಎಫೆಕ್ಟ್​/ ದಿನ ದಿನವೂ ಭರ್ಜರಿ ಬೇಟೆ

Shivamogga./ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ದಾಖಲೆಗಳಲ್ಲಿದೆ ಸಾಗಿಸಲಾಗುತ್ತಿರುವ ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದೆ.  ಅಲ್ಲದೆ,  ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಈ ಕೆಳಕಂಡ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ, ಈ ನಿಟ್ಟಿನಲ್ಲಿ ನಿನ್ನೆಯು ಸಹ ಪೊಲೀಸರು ಏಳು ಲಕ್ಷ ಮೌಲ್ಯದ ಅಕ್ಕಿ ಹಾಗೂಈ ಒಂದುವರೆ ಲಕ್ಷ ಮೌಲ್ಯದ ಗ್ಯಾಸ್ ಸ್ಟೌವ್​ಗಳನ್ನು ವಶಕ್ಕೆ ಪಡೆದಿದ್ದಾರೆ.  Karnataka Assembly election 2023/ ಎಲ್ಲೆಲ್ಲಿ ಏನೇನು?   1) ದಿನಾಂಕಃ 04-04-2023 ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ … Read more

ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​!

ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬರುವುದಾದರೆ ಯಾರು ಬೇಕಾದರೂ ಬರಬಹುದು. ಅದಕ್ಕೆ ಸ್ವಾಗತವಿದೆ. ಆಯನೂರು ಮಂಜುನಾಥ್‌ ಅವರೂ ಕೂಡ ಕಾಂಗ್ರೆಸ್‌ ಪಕ್ಷಕ್ಕೆ ಬಂದರೆ ನಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ ಎಂದು ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೆ.ಬಿ.ಪ್ರಸನ್ನಕುಮಾರ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ಕರೆದು ಮಾತನಾಡಿದ ಅವರು, ಆಯನೂರು ಮಂಜುನಾಥ್​ರವರು ಪಕ್ಷಕ್ಕೆ ಬರುವುದಾದರೆ ಸ್ವಾಗತ ಎಂದಿದ್ದಾರೆ. ಅಲ್ಲದೆ ಕಾಂಗ್ರೆಸ್​ನಲ್ಲಿ ಅರ್ಜಿ ಸಲ್ಲಿಸಿರುವ ಹನ್ನೊಂದು ಜನರನ್ನು ಬಿಟ್ಟು ಹನ್ನೆರಡನೆಯವರಿಗೆ ಟಿಕೆಟ್‌ ನೀಡಿದರೂ ಕೂಡ ನಾವು ಕೆಲಸ ಮಾಡುತ್ತೇವೆ ಎಂದಿದ್ದಾರೆ.  ಆಯನೂರು … Read more

2018 ರಲ್ಲೂ ಟಿಕೆಟ್​ಗಾಗಿ ಕೆ.ಎಸ್​.ಈಶ್ವರಪ್ಪ ಹೋರಾಟವನ್ನೆ ನಡೆಸಿದ್ರು! ಆಗ ರುದ್ರೇಗೌಡರು, ಈಗ ಆಯನೂರು ಮಂಜುನಾಥ್​! ಏನಿದು JP ಫ್ಲ್ಯಾಶ್ ಬ್ಯಾಕ್​ ಓದಿ

ಆರು ಚುನಾವಣೆ ಅನಾಯಸವಾಗಿ ಎದುರಿಸಿದ ಈಶ್ವರಪ್ಪರಿಗೆ ಏಳು ಮತ್ತು ಎಂಟನೇ  ವಿಧಾನಸಭೆ ಚುನಾವಣೆ ಕಬ್ಬಿಣದ ಕಡಲೆಯಾಗಿದ್ದು ಯಾಕೆ..2018 ರಲ್ಲೂ ಕೆ.ಎಸ್. ಈಶ್ವರಪ್ಪ, ಟಿಕೆಟ್ ಗೆ ನಡೆಸಿದ ಕಸರತ್ತು ಹೇಗಿತ್ತು ಗೊತ್ತಾ? ಇದು 2018 ರ ಚುನಾವಣಾ ಫ್ಲ್ಯಾಶ್​ ಬ್ಯಾಕ್..ಜೆಪಿ ಬರೆಯುತ್ತಾರೆ. ಟಿಕೆಟ್ …ಟಿಕೆಟ್..ಬಿಜೆಪಿ ಟಿಕೆಟ್ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಯಾರಿಗೆ ಎಂಬುದು ಇನ್ನು ಸಹ ಗೊಂದಲಮಯವಾಗಿದೆ. ಹಾಲಿ ಶಾಸಕ ಕೆ.ಎಸ್ ಈಶ್ವರಪ್ಪರೇ ಟಿಕೆಟ್ ಪಡೆಯುತ್ತಾರೆಂಬ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿದ್ದರೂ ಸಹ, ಒಬ್ಬ ಹಿರಿಯ … Read more

2018 ರಲ್ಲೂ ಟಿಕೆಟ್​ಗಾಗಿ ಕೆ.ಎಸ್​.ಈಶ್ವರಪ್ಪ ಹೋರಾಟವನ್ನೆ ನಡೆಸಿದ್ರು! ಆಗ ರುದ್ರೇಗೌಡರು, ಈಗ ಆಯನೂರು ಮಂಜುನಾಥ್​! ಏನಿದು JP ಫ್ಲ್ಯಾಶ್ ಬ್ಯಾಕ್​ ಓದಿ

ಆರು ಚುನಾವಣೆ ಅನಾಯಸವಾಗಿ ಎದುರಿಸಿದ ಈಶ್ವರಪ್ಪರಿಗೆ ಏಳು ಮತ್ತು ಎಂಟನೇ  ವಿಧಾನಸಭೆ ಚುನಾವಣೆ ಕಬ್ಬಿಣದ ಕಡಲೆಯಾಗಿದ್ದು ಯಾಕೆ..2018 ರಲ್ಲೂ ಕೆ.ಎಸ್. ಈಶ್ವರಪ್ಪ, ಟಿಕೆಟ್ ಗೆ ನಡೆಸಿದ ಕಸರತ್ತು ಹೇಗಿತ್ತು ಗೊತ್ತಾ? ಇದು 2018 ರ ಚುನಾವಣಾ ಫ್ಲ್ಯಾಶ್​ ಬ್ಯಾಕ್..ಜೆಪಿ ಬರೆಯುತ್ತಾರೆ. ಟಿಕೆಟ್ …ಟಿಕೆಟ್..ಬಿಜೆಪಿ ಟಿಕೆಟ್ ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಯಾರಿಗೆ ಎಂಬುದು ಇನ್ನು ಸಹ ಗೊಂದಲಮಯವಾಗಿದೆ. ಹಾಲಿ ಶಾಸಕ ಕೆ.ಎಸ್ ಈಶ್ವರಪ್ಪರೇ ಟಿಕೆಟ್ ಪಡೆಯುತ್ತಾರೆಂಬ ಮಾತುಗಳು ರಾಜಕೀಯ ಪಡಸಾಲೆಯಿಂದ ಕೇಳಿಬರುತ್ತಿದ್ದರೂ ಸಹ, ಒಬ್ಬ ಹಿರಿಯ … Read more

ಆಯನೂರು ಪ್ರವೇಶಕ್ಕೆ ಜೈ ಎಂದಿತೆ ‘ಕೈ’/ ಶಿವಮೊಗ್ಗ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ದವಾಯ್ತಾ?

ಶಿವಮೊಗ್ಗದಲ್ಲಿ ಎಂಎಲ್​ಸಿ ಸ್ಥಾನಕ್ಕೆ ಗುಡ್ ಬೈ ಹೇಳಿ, ಕೆ.ಎಸ್​.ಈಶ್ವರಪ್ಪನವರ (ks eshwarappa) ವಿರುದ್ಧ ಸ್ಪರ್ಧೆ ಖಚಿತ ಎಂದಿರುವ ಆಯನೂರು ಮಂಜುನಾಥ್​ರಿಗೆ (Ayanur Manjunath) ಕಾಂಗ್ರೆಸ್ ​ನಲ್ಲಿಯು (congress) ಜೈ ಎನ್ನಲಾಗುತ್ತಿದೆಯಾ? ಅವರ ಆಗಮನಕ್ಕೆ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ಧವಾಗ್ತಿದ್ಯಾ?  ಆಯನೂರು ಮಂಜುನಾಥ್​ರವರನ್ನು, ಅವರ ಸುದ್ದಿಗೋಷ್ಟಿ ಬಳಿಕ ಆರ್​. ಪ್ರಸನ್ನ ಕುಮಾರ್ ಭೇಟಿಯಾಗಿದ್ದು ಸದ್ಯ ಈ ಚರ್ಚೆ ಉದ್ಭವವಾಗಲು ಕಾರಣವಾಗಿದೆ. ಒಂದು ಕಡೆ ಹನ್ನೊಂದು ಜನ ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಿ ಕೆಪಿಸಿಸಿ ಮುಂದೆ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇನ್ನೊಂದೆಡೆ … Read more

ಆಯನೂರು ಪ್ರವೇಶಕ್ಕೆ ಜೈ ಎಂದಿತೆ ‘ಕೈ’/ ಶಿವಮೊಗ್ಗ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ದವಾಯ್ತಾ?

ಶಿವಮೊಗ್ಗದಲ್ಲಿ ಎಂಎಲ್​ಸಿ ಸ್ಥಾನಕ್ಕೆ ಗುಡ್ ಬೈ ಹೇಳಿ, ಕೆ.ಎಸ್​.ಈಶ್ವರಪ್ಪನವರ (ks eshwarappa) ವಿರುದ್ಧ ಸ್ಪರ್ಧೆ ಖಚಿತ ಎಂದಿರುವ ಆಯನೂರು ಮಂಜುನಾಥ್​ರಿಗೆ (Ayanur Manjunath) ಕಾಂಗ್ರೆಸ್ ​ನಲ್ಲಿಯು (congress) ಜೈ ಎನ್ನಲಾಗುತ್ತಿದೆಯಾ? ಅವರ ಆಗಮನಕ್ಕೆ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ಧವಾಗ್ತಿದ್ಯಾ?  ಆಯನೂರು ಮಂಜುನಾಥ್​ರವರನ್ನು, ಅವರ ಸುದ್ದಿಗೋಷ್ಟಿ ಬಳಿಕ ಆರ್​. ಪ್ರಸನ್ನ ಕುಮಾರ್ ಭೇಟಿಯಾಗಿದ್ದು ಸದ್ಯ ಈ ಚರ್ಚೆ ಉದ್ಭವವಾಗಲು ಕಾರಣವಾಗಿದೆ. ಒಂದು ಕಡೆ ಹನ್ನೊಂದು ಜನ ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಿ ಕೆಪಿಸಿಸಿ ಮುಂದೆ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇನ್ನೊಂದೆಡೆ … Read more

ಎಲೆಕ್ಷನ್​ ಠೇವಣಿಗೆ ದೇಣಿಗೆ ಕೊಟ್ಟ ಗ್ರಾಮಸ್ಥರು/ ಕಣ್ಣೀರಿಟ್ಟ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರ  ( Sagara Assembly Constituency ) ದ ಅಭ್ಯರ್ಥಿ ಆಗಿರುವ ಬೇಳೂರು ಗೋಪಾಲಕೃಷ್ಣರಿಗೆ  ಸಾಗರದ ಹೆಬ್ಬೈಲು ಗ್ರಾಮದಲ್ಲಿ ಚುನಾವಣೆ ಠೇವಣಿಗಾಗಿ ಹಣವನ್ನು ದೇಣಿಗೆಯಾಗಿ ಗ್ರಾಮಸ್ಥರು ನೀಡಿದರು. ಇದರಿಂದ  ಬೇಳೂರು ಗೋಪಾಲಕೃಷ್ಣರವರು  ಭಾವುಕರಾದರು.   ಹೆಬ್ಬೈಲು ಲೋಕಪ್ಪರವರ ಮನೆಯಲ್ಲಿ ನಡೆದ  ಕಾರ್ಯಕರ್ತರ ಸಭೆಯಲ್ಲಿ, ಬೇಳೂರು ಗೋಪಾಲಕೃಷ್ಣರವರ ಸ್ಪರ್ದೇಗೆ  ದೇಣಿಗೆ ರೂಪದಲ್ಲಿ ಠೇವಣಿಗೆ ಹಣ ನೀಡಿದರು. ಠೇವಣಿ ಹಣ ಸ್ವೀಕಾರ ಮಾಡಿದ ನಂತರ ಮಾತಾಡಿದ ಭಾವುಕರಾಗಿ ಕಣ್ಣೀರಿಟ್ಟರು, ಅಲ್ಲದೆ ಮೊನ್ನೆ ಒಬ್ಬ ವ್ಯಕ್ತಿ ನನ್ನ … Read more

ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ/ ಆಲ್ ಕ್ಲೀಯರ್​ ಟಿಕೆಟ್ ಅಷ್ಟೆ ಬಾಕಿ! ಎರಡು ದಿನದಲ್ಲಿ ಮೊದಲ ಪಟ್ಟಿ!

ವರುಣದಿಂದ  ಬಿ.ವೈ.ವಿಜಯೇಂದ್ರ ಸ್ಪರ್ದಿಸ್ತಾರೆ ಎನ್ನುವ ವಿಚಾರದ ನಡುವೆ ನಿನ್ನೆ ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಮತ್ತು ಸ್ವತಃ ಬಿ.ವೈ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.  ಬಿಎಸ್​ ಯಡಿಯೂರಪ್ಪ(BS Yediyurappa)  ಮಾತನಾಡ್ತಾ,  ಇನ್ನೆರಡು ದಿನದಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಶಿವಮೊಗ್ಗ, ಬೆಳಗಾವಿ ಜಿಲ್ಲೆಯ ಟಿಕೆಟ್ ಗೊಂದಲಕ್ಕೆ ತೆರೆ ಬೀಳುತ್ತೆ ಶಿಕಾರಿಪುರ ಕ್ಷೇತ್ರದಲ್ಲಿ ಬಿವೈ ವಿಜಯೇಂದ್ರ(BY Vijayendra) ಸ್ಪರ್ಧೆ ಮಾಡುತ್ತಾರೆ ಎಂದಿದ್ದಾರೆ.    ಇನ್ನೂ  ಈ ಬಗ್ಗೆ ಮಾತನಾಡಿರುವ ಬಿ.ವೈ.ವಿಜಯೇಂದ್ರ ಶಿಕಾರಿಪುರ ಯಡಿಯೂರಪ್ಪನವರು ಸ್ಪರ್ದಿಸುತ್ತಿದ್ದ … Read more