ನಡೆವ ಘಟನೆಗಳಿಗೆಲ್ಲಾ ಕೋಮು ಬಣ್ಣ ಕಲ್ಪಿಸುವುದು ಬೇಡ
Don't give a communal colour to all the incidents that take place.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡಿದ ಸ್ಥಳೀಯ ಮುಖಂಡ ಫಾರೂಕಿ ಶೇಖರ್ರವರು ಎಲ್ಲಾ ಘಟನೆಗಳನ್ನು ಕೋಮು ಬಣ್ಣ ಕಟ್ಟಲಾಗುತ್ತಿದೆ.
ಶಿವಮೊಗ್ಗ ನಗರದ ರಾಗಿಗುಡ್ಡದ ಬಳಿಯಲ್ಲಿ ಕಾಣಿಸಿಕೊಂಡ ಬೆಂಕಿ
ಇದರು ಸರಿಯಲ್ಲ, ನಾವೆಲ್ಲರೂ ಇಲ್ಲಿ ಚೆನ್ನಾಗಿದ್ದೇವೆ, ನಾವು ಹಿಂದೂಗಳೊಂದಿಗೆ ವಹಿವಾಟು ನಡೆಸುತ್ತೇವೆ, ಅವರು ನಮ್ಮೊಂದಿಗೆ ವಹಿವಾಟು ನಡೆಸುತ್ತೇವೆ. ಉತ್ತಮ ಭಾಂಧವ್ಯವಿದೆ.
ಸಾಗರ ಟೌನ್ನಲ್ಲಿ ನಡೆದ ಹಲ್ಲೆ ಯತ್ನ ಕೇಸ್ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ
ಆದರೆ ವೈಯಕ್ತಿಕ ಗಲಾಟೆಗಳಾದ ಸಂದರ್ಭದಲ್ಲಿ ಅದಕ್ಕೆ ಹಿಂದೂ ಮುಸ್ಲಿಮ್ ಎಂದು ಕೋಮು ಬಣ್ಣವನ್ನು ದಯವಿಟ್ಟು ಕಟ್ಟಬೇಡಿ ಎಂದು ಮನವಿ ಮಾಡಿದರು. ನಿನ್ನೆಯ ಘಟನೆಯು ಸಹ ತೀರಾ ವೈಯಕ್ತಿಕವಾದುದು ಎಂದ ಅವರು ವಾಟ್ಸ್ಯಾಪ್ನಲ್ಲಿ ಯಾರೋ ಹರಿಬಿಡುವ ವಿಚಾರಗಳು ಎಲ್ಲೆಲ್ಲಿಯೋ ಹೋಗಿ ತಲುಪುತ್ತವೆ.
ಸಾಗರ ಟೌನ್ನಲ್ಲಿ ಹಲ್ಲೆಗೆ ಯತ್ನ ಕೇಸ್/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ
ಸಾಗರ ತಾಲ್ಲೂಕಿನಲ್ಲಿ ಶಾಂತಿ ಇದೆ. ಈ ಶಾಂತಿ ಹಾಗೆ ಇರಲಿ ನಾವು ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ಯಾರೋ ಗಾಂಜಾ ಸೇವಿಸಿ ಮಾಡುವಂತಹ ತಪ್ಪುಗಳಿಗೆ ಎಲ್ಲರೂ ಗುರಿಯಾಗದಿರಲಿ ಎಂದು ಆಶಿಸಿದ್ರು.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com