Wednesday, 27 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • Uncategorized
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಎಕ್ಸಾಮ್ ದಿನವೇ ಆ  ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದೇಗೆ? ಹೆಲ್ಮೆಟ್ ಇದ್ದಿದ್ದರೇ? ಜೆಪಿ ಬರೆಯುತ್ತಾರೆ

prathapa thirthahalli
Last updated: August 20, 2025 3:25 pm
Prathapa thirthahalli - content producer
Share
SHARE

Jp story : ಶಿವಮೊಗ್ಗ ನಗರದಲ್ಲಿ ಇಂದು ಬೆಳಗಿನ ಜಾವ ಸರ್ಕ್ಯೂಟ್ ಹೌಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ದುರಂತವೇ ಸರಿ. ಇನ್ನೆರೆಡು ವರ್ಷ ಪೂರೈಸಿದ್ದರೆ. ವೈದ್ಯರಾಗಿ ಚೆನ್ನಾಗಿ ಬದುಕು ಕಟ್ಟಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು ಮಾಡಿದ ಅದೊಂದು ಸಣ್ಣ ತಪ್ಪು ಅವರ ಬದುಕನ್ನೇ ಬಲಿ ಪಡೆದಿದೆ. ಹೊನ್ನಾಳಿ ಮೂಲದ ಸಂದೀಪ್ ಮತ್ತು ಉಡುಪಿ ಮೂಲದ ಆದಿತ್ಯ ಇಂಟರ್ ನೆಲ್ ಎಕ್ಸಾಮ್ ಗೆ ರಾತ್ರಿಯೆಲ್ಲಾ ಓದಿದ್ದಾರೆ. ಬೆಳಿಗ್ಗೆ ಟೀ ಕುಡಿಯುವ ಸಲುವಾಗಿ ಇಬ್ಬರು ಬೈಕ್ ಏರಿ ಸರ್ಕ್ಯೂಟ್ ಹೌಸ್ ಬಳಿ ಬಂದಿದ್ದಾರೆ. ಆದರೆ ವೃತ್ತದ ಬಳಿ ಹಾಲಿನ ವಾಹನ ನೇರವಾಗಿ ಬೈಕ್ ಗೆ ಅಪ್ಪಳಿಸಿದೆ. ಪರಿಣಾಮ ಸಂದೀಪ್ ಮತ್ತು ಆದಿತ್ಯ ತೀವ್ರ ರಕ್ತ ಸ್ರಾವದಿಂದ ಬಳಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರ ಸಾವಿಗೆ ಕಾರಣವಾಗಿದ್ದು ಅದೇ ಹೆಲ್ಮೆಟ್. 

Jp story : ಹೌದು ರಾತ್ರಿಯಿಂದ ಬೆಳಗಿನವರೆಗೆ ಓದಿದ ಇಬ್ಬರು ವಿದ್ಯಾರ್ಥಿಗಳು ಬೈಕ್ ಹತ್ತುವಾಗ ಹೆಲ್ಮೆಟ್ ಧರಿಸಿರಲಿಲ್ಲ ಎಂಬುದೇ ದುರಂತ. ಶಿವಮೊಗ್ಗ ನಗರದಲ್ಲಿ ಬಹುತೇಕ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸುವ ಗೋಜಿಗೆ ಹೋಗುವುದಿಲ್ಲ. ಪರಿಣಾಮ ಅಪಘಾತದಲ್ಲಿ ಸಾವಿಗೆ ಅದೇ ಹೆಲ್ಮೆಟ್ ಧರಿಸದಿರುವುದೇ ಕಾರಣವಾಗಿರುತ್ತದೆ. ಮೆಡಿಕಲ್ ಇಂಜಿನಿಂಯರಿಂಗ್ ಓದಿಸುವುದು ಪೋಷಕರಿಗೆ ಎಷ್ಟು ಕಷ್ಟದ ಕೆಲಸ ಎಂಬುದು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಅದರಲ್ಲೂ ಕಷ್ಟಪಟ್ಟು ನೀಟ್ ಎಕ್ಸಾಂ ಬರೆದು ಫ್ರೀ ಸೀಟ್ ಗಿಟ್ಟಿಸಿಕೊಳ್ಳುವ ವಿದ್ಯಾರ್ಥಿಗಳ ಕನಸು ದೊಡ್ಡದಾಗಿರುತ್ತದೆ. ಪೋಷಕರು ಫ್ರೀ ಸೀಟ್ ಸಿಕ್ಕರೂ ವರ್ಷಕ್ಕೆ ಹೊಂದಿಸಬೇಕಾದ ಹಣಕಾಸಿಗೆ ಸಾಕಷ್ಟು ಕಷ್ಟಪಡುತ್ತಾರೆ. ಶ್ರೀಮಂತರ ಮಕ್ಕಳು ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವುದು ವಿರಳಾತಿ ವಿರಳ. ಮಿಡ್ಲ್ ಕ್ಲಾಸ್ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಲೇಜಿನಲ್ಲಿ ಓದುತ್ತಿದ್ದಾರೆ. ಸಂದೀಪ್ ಮತ್ತು ಆದಿತ್ಯ ರಂತ ಅದೆಷ್ಟೋ ಕುಟುಂಬಗಳು ಮಕ್ಕಳು ಐದು ವರ್ಷದ ಶಿಕ್ಷಣ ಪೂರೈಸಿದರೆ  ವೈದ್ಯರಾಗುತ್ತಾರೆ. ನಮ್ಮ ಕಷ್ಟಗಳು ನೀಗುತ್ತವೆ ಎಂದು ಆರ್ಥಿಕ ಹೊರೆ ದೊಡ್ಡದಾಗಿದ್ದರೂ ಭಾರ ಹೋರುತ್ತಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Jp story : ಅದೃಷ್ಟವೋ ದುರದೃಷ್ಟವೋ ಗೊತ್ತಿಲ್ಲ…ಕೆಲವು ವಿದ್ಯಾರ್ಥಿಗಳು ಬದುಕಿನ ದಡ ಸೇರದೆ, ಇಹದ ಯಾತ್ರೆ ಮುಗಿಸಿಬಿಡುತ್ತಾರೆ. ಕೆಲವು ಆಕ್ಸಿಡೆಂಟ್ ಗಳಾದರೆ, ಮತ್ತೆ ಕೆಲವು ಅಚಾತುರ್ಯದಿಂದಲೇ ಮಾಡಿಕೊಂಡ ಎಡವಟ್ಟುಗಳಾಗಿರುತ್ತವೆ. ಬೈಕ್ ಹತ್ತುವಾಗ ಹೇಗೆ ಮನದೇವರನ್ನು ಸ್ಮರಿಸುತ್ತೇವೋ..ಅದೇ ರೀತಿ ಹೆಲ್ಮೇಟ್ ಧರಿಸುವದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸಂದೀಪ್ ಮತ್ತು ಆದಿತ್ಯ ಇಬ್ಬರು ಇನ್ನೇನು ಎರಡು ವರ್ಷ ಪೂರೈಸಿದ್ದರೆ ವೈದ್ಯಲೋಕಕ್ಕೆ ಎಂಟ್ರಿಯಾಗುತ್ತಿದ್ದರು. ಪೋಷಕರ ಕನಸು ನನಸಾಗುತ್ತಿತ್ತು. ಮೂರು ವರ್ಷ ಅವರು ವ್ಯಯಿಸಿದ ಹಣ..ಪಟ್ಟ ಶ್ರಮ ಸಾರ್ಥಕತೆ ಕಾಣುತ್ತಿತ್ತು. ಬದುಕಿನಲ್ಲಿ ಅರಳಬೇಕಾದ ಹೂವುಗಳು,,,ಬಹುಬೇಗನೆ ಬಾಡಿಹೋಗಿರುವುದೇ ಇಲ್ಲಿ ದುರಂತ.

ಬಹುತೇಕ ಬೈಕ್ ಸವಾರರು ಬೆಳಿಗ್ಗೆ ಮತ್ತು ರಾತ್ರಿ ಹೆಲ್ಮೇಟ್ ಧರಿಸುವುದಿಲ್ಲ. ಹೆಲ್ಮೇಟ್ ಗೆ ಹಗಲು ರಾತ್ರಿ ಎಂಬುದಿಲ್ಲ. ಬೈಕ್ ಹತ್ತುವಾಗ ಹೆಲ್ಮೇಟ್ ಧರಿಸುವದನ್ನು ಅಭ್ಯಾಸಮಾಡಿಕೊಳ್ಳಬೇಕು. ರಾತ್ರಿ 9 ಗಂಟೆ ನಂತರದಿಂದ ಬೆಳಿಗ್ಗೆ 9 ಗಂಟೆಯವರೆಗೆ ಟ್ರಾಫಿಕ್ ಪೊಲೀಸರು ಹಿಡಿಯುವುದಿಲ್ಲ ಎಂಬ ಭ್ರಮೆಯೇ ಇಂತಹ ಅಪಘಾತಗಳಿಗೆ ಕಾರಣವಾಗುತ್ತಿದೆ. 

ಮೆಡಿಕಲ್ ಮತ್ತು ಇಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳೇ ನಿಮ್ಮಲ್ಲೊಂದು ಮನವಿ. ನೀವು ಬೈಕ್ ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ನಿಮ್ಮನ್ನು ನಂಬಿಕೊಂಡ ಪೋಷಕರು, ದೊಡ್ಡ ಕನಸನ್ನೇ ಕಂಡಿರುತ್ತಾರೆ. ಮಗ ಮಗಳು ವಿದ್ಯಾಭ್ಯಾಸ ಪೂರೈಸಿದರೆ, ಪೋಷಕರ ಬದುಕು ಸಾರ್ಥಕ ಎಂಬಂತಾಗಿರುತ್ತದೆ. ಅವರ ಆಶಯಗಳಿಗೆ ಎಂದೂ ವಿರುದ್ಧವಾಗಿ ನಡೆಯದಿರಿ ಎಂಬುದು ಮಲೆನಾಡು ಟುಡೆ ಕಳಕಳಿ.

Jp story

Jp story
Jp story ಮೃತ ಪಟ್ಟ ವಿದ್ಯಾರ್ಥಿಗಳು
TAGGED:accidentJp storyMalenadu Today.
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Suicide case ಸಾಲ ಭಾದೆ : ಲಾರಿ ಮಾಲೀಕ ಆತ್ಮಹತ್ಯೆ
Next Article Ganesh festival ಗಣಪತಿ ಹಬ್ಬಕ್ಕೆ ಇಕೋ ಫ್ರೆಂಡ್ಲಿ ರೂಲ್ಸ್​
Leave a Comment

Leave a Reply Cancel reply

Your email address will not be published. Required fields are marked *

You Might Also Like

Free General Duty Assistant Training for SC/ST health tips by malenadu today Shimoga railway crossing closure information Big Win for GST Dues july 24 Explore Important announcement july 16 ಕರ್ನಾಟಕ, ವಿದ್ಯಾರ್ಥಿವೇತನ, ಕೈಗಾರಿಕೆ ಯೋಜನೆಗಳು, ವಿದ್ಯಾರ್ಥಿನಿಲಯ ಪ್ರವೇಶ, ಶಿವಮೊಗ್ಗ, ಸಾಗರ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಆನ್‌ಲೈನ್ ಅರ್ಜಿ, ಪ್ರಕಟಣೆ, ಸರ್ಕಾರಿ ಯೋಜನೆಗಳು, Karnataka, Scholarships, Industrial Schemes, Hostel Admissions, Shivamogga, Sagara, Social Welfare, Backward Classes, Online Applications, Government Announcements, Deadlines ,#KarnatakaUpdates #StudentAid #BusinessGrants #HostelLife #ApplyOnline #GovernmentSchemes #EducationKarnataka #ShivamoggaNews suvarna news information news
INFORMATION NEWSSHIVAMOGGA NEWS TODAYSIGANDUR

ಬೆಂಗಳೂರು-ಸಿಗಂದೂರು ನಡುವೆ ಕೆಎಸ್ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಬಸ್! ರೂಟ್, ಟಿಕೆಟ್​ ದರ ತಿಳಿದುಕೊಳ್ಳಿ

By ajjimane ganesh
india Book of Records
SHIVAMOGGA NEWS TODAY

india Book of Records :  ಇಂಡಿಯಾ ಬುಕ್​ ಆಫ್​ ರೆಕಾರ್ಡ್​ಗೆ ಶಿವಮೊಗ್ಗದ 2 ವರ್ಷದ ಮಗು ಸೇರ್ಪಡೆ | ಈ ಮಗುವಿನ ಸಾಧನೆ ಏನು ಗೊತ್ತಾ 

By Prathapa thirthahalli
SHIVAMOGGA NEWS TODAY

ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದ ಡಿ.ಎ.ಅರ್ ಡಿಎಸ್ಪಿ ಕೃಷ್ಣಮೂರ್ತಿ

By 131

ಪೇದೆಯನ್ನ ಬ್ಯಾನೆಟ್‌ ಮೇಲೆ ಎಳೆದೊಯ್ದ ಪ್ರಕರಣ | SP ಮಿಥುನ್‌ ಕುಮಾರ್‌ ‌ರವರ ಬಹುಮುಖ್ಯ ಹೇಳಿಕೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up