ಮೆರವಣಿಗೆ ದಿನ, ಸಾರ್ವಜನಿಕರಿಗೆ ಉಪದ್ರ! BNS 292 ಅಡಿಯಲ್ಲಿ 11 ಮಂದಿ ವಿರುದ್ಧ ಕೇಸ್

ajjimane ganesh

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 29 2025 :  ಶಿವಮೊಗ್ಗದಲ್ಲಿ ನಡೆದ ಹಬ್ಬಗಳ ಆಚರಣೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಸಮಸ್ಯೆ ತಂದಿಟ್ಟವರ ವಿರುದ್ಧ ಇನ್ನೂ ಸಹ ಕೇಸ್ ಮುಂದುವರಿದಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೊಡ್ಡಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಈದ್ ಮಿಲಾದ್​ ಮೆರವಣಿಗೆ ಸಂದರ್ಭದಲ್ಲಿ ಅಮೀರ್ ಅಹಮದ್ ಸರ್ಕಲ್​ನ ಸಮೀಪ ಸಾರ್ವಜನಿರಿಕೆ ತೊಂದರೆ ಕೊಟ್ಟು ನಿಂದಿಸಿದ್ದಷ್ಟೆ ಅಲ್ಲದೆ ಸಾರ್ವಜನಿಕರಜೊತೆಗೆ ಅಸಭ್ಯವಾಗಿ 

THE BHARATIYA NYAYA SANHITA (BNS), 2023 (U/s-292) ಅಡಿಯಲ್ಲಿ ಸಾರ್ವಜನಿಕರಿಗೆ ಉಪದ್ರ ನೀಡಿದ ಆರೋಪದ ಅಡಿಯಲ್ಲಿ ಎರಡು ಕೇಸ್​ಗಳು ದಾಖಲಾಗಿವೆ. ಒಟ್ಟಾರೆ 11 ಮಂದಿ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ತಿಳುವಳಿಕೆ ನೀಡಿದರು ಕೇಳದ ಜನರಿಗೆ ಉಪದ್ರ ನೀಡಿದ ಆರೋಪದ ಅಡಿಯಲ್ಲಿ ನ್ಯಾಯಾಲಯ ಅನುಪತಿ ಪಡೆದು ಇಲ್ಲಿನ ಎಎಸ್​ಐ ಸುಮುಟೋ ಕೇಸ್ದ್ ದಾಖಲಿಸಿದ್ದಾರೆ.

- Advertisement -
BNS 292 shivamogga doddapete caseshivamogga hero honda bike theft shivamogga news today
shivamogga doddapete caseshivamogga news today ನಿಮ್ಮ ಸಹಕಾರವೇ ಮುಖ್ಯ!
Booked in Shivamogga Under BNS for Public Nuisance

 

ಇದನ್ನು ಸಹ ಓದಿ  ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Booked in Shivamogga Under BNS for Public Nuisance

Share This Article
Leave a Comment

Leave a Reply

Your email address will not be published. Required fields are marked *