Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಮೊಗ್ಗ, ಸಾಗರದಲ್ಲಿಯು ವಕ್ಫ್‌ ಬೋರ್ಡ್‌ ಆಸ್ತಿ ವಿವಾದ | SN ಚನ್ನಬಸಪ್ಪ, ಹರತಾಳು ಹಾಲಪ್ಪ ಹೇಳಿದ್ದೇನು?

13
Last updated: October 29, 2024 8:53 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 29, 2024  

 

- Advertisement -

ಶಿವಮೊಗ್ಗ |  ವಕ್ಫ್ ಬೋರ್ಡ್‌ನಿಂದ ರೈತರಿಗೆ ನೋಟಿಸ್ ನೀಡುತ್ತಿರುವ ವಿಚಾರಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ MLA ಚನ್ನಬಸಪ್ಪರವರು ಪ್ರತಿಕ್ರಿಯಿಸಿದ್ದಾರೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಕರ್ನಾಟಕ ರಾಜ್ಯವನ್ನು ವಕ್ಫ ಬೋರ್ಡ್ ಮೂಲಕ ಮುಸ್ಲಿ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದ ಅವರು, ರೈತರ ಜಮೀನು ಕಸಿದುಕೊಂಡು ವಕ್ಫ್‌ ಬೋರ್ಡ್‌ಗೆ ಸೇರಿಸುವ ಕುತಂತ್ರ ಬುದ್ದಿಯನ್ನು ಮಾಡಲಾಗುತ್ತಿದೆ. ಮುಸಲ್ಮಾನ್ ಲ್ಯಾಂಡ್ ಮಾಫೀಯಾವನ್ನು ವಕ್ಪ್ ಮೂಲಕ ಕಾಂಗ್ರೆಸ್ ಸರ್ಕಾರ ‌ನಿರ್ವಹಿಸುತ್ತಿದೆ ಎಂದು ದೂರಿದರು. 

 

ರೈತರಿಗೆ ವಕ್ಫ್ ಆಸ್ತಿ ಅಂತ ನೋಟಿಸ್ ನೀಡಲಾಗುತ್ತಿದೆ ಅಂದರೆ ಸರ್ಕಾರ ಏನು ಮಾಡುತ್ತಿದೆ?  ಮುಖ್ಯಮಂತ್ರಿಗಳೇ ಇಡೀ ರಾಜ್ಯವನ್ನೆ ವಕ್ಪ್‌ಗೆ ಬರೆದುಕೊಡಿ ? ಎಂದ ಶಾಸಕರು ಕುತಂತ್ರದ ಮೂಲಕ ರಾಜ್ಯದ ರೈತರಿಗೆ ಅನ್ಯಾಯ ಮಾಡುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು. 

 

ಶಿವಮೊಗ್ಗದಲ್ಲೂ ಈ ತರಹದ ಘಟನೆಗಳು ನಡೆದಿದೆ ಎಂದ ಅವರು,  ಶಿವಪ್ಪನಾಯಕನ ವಂಶಸ್ಥರ ಸಮಾಧಿ ಜಾಗವನ್ನು ಸಹ ವಕ್ಫಗೆ ಸೇರಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಶಿವಮೊಗ್ಗದ ಈದ್ಗ ಮೈದಾನವನ್ನು ವಕ್ಫ್ ಜಾಗ ಎನ್ನುತ್ತಾರೆ, ಈ ಜಾಗ ಮಹಾನಗರ ಪಾಲಿಕೆ ಹೆಸರಿನಲ್ಲಿದೆ ಎಂದ ಶಾಸಕರು ವಕ್ಫ್ ಲ್ಯಾಂಡ್ ಮಾಫಿಯ ಪದ್ದತಿಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿದರು. 

 

ಇದೇ ವೇಳೆ ಸಚಿವರ ಜಮೀರ್‌ ಅಹಮದ್‌ ರವರು ತಮ್ಮ ಬಂಗಲೆ ಜಾಗವನ್ನ ವಕ್ಫ್‌ ಗೆ ಬರೆದುಕೊಡಲಿ ಎಂದು ಸವಾಲು ಹಾಕಿದ ಶಾಸಕರು  ಈ ರಾಜ್ಯವನ್ನು ವಕ್ಫ್ ರಾಜ್ಯ ಮಾಡಲು ಹೊರಟರೆ ಬಿಜೆಪಿ ಬಿಡಲ್ಲ ಎಂದರು. 

 

ಇದೇ ವೇಳೆ ಮಾತನಾಡಿದ ಸಾಗರದ ಮಾಜಿ ಶಾಸಕ ಹರತಾಳು ಹಾಲಪ್ಪರವರು ರಾಜ್ಯಾದ್ಯಂತ ವಕ್ಫ್ ಬೋರ್ಡ್ ವಿಚಾರ ಸುದ್ದಿ ಆಗುತ್ತಿದೆ. ರೈತರ ಜಮೀನನ್ನು ನಮ್ಮ ಜಮೀನು ಅಂತ ಹೇಳಿ ಸುಪರ್ಧಿಗೆ ತಗೊಳೊಕೆ ಜಮೀರ್ ಮುಂದಾಗಿದ್ದಾರೆ, ಸಚಿವ ಜಮೀರ್ ಅವರಿಗೆ ತಲೆ ಇಲ್ಲ ಬುಡಾ ಇಲ್ಲ. ಇವರು ರಾಜ್ಯದಲ್ಲಿ ಶಾಂತಿಕದಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು

 

ಪಹಣಿ ತಿದ್ದುಪಡಿಯಾಗಿದೆ ಅಂತ ಭೂಮಿ ಸ್ವಾದೀನಕ್ಕೆ ಹೋಗುವ ಮೂಲಕ ಶಾಂತಿಕದಡುವ ಕೆಲಸ ಜಮೀರ್ ಅಹಮದ್‌ ಮಾಡುತ್ತಿದ್ದಾರೆ.ದೇಶದಲ್ಲಿ ವಕ್ಫ್ ಕಾನೂನು ತಿದ್ದುಪಡಿ ಮಾಡಬೇಕು, ದೇಶದಲ್ಲಿ ವಕ್ಫ್ ಕಾಯ್ದೆ ಹಾಗೂ ಅರಣ್ಯ ಕಾಯ್ದೆಗಳು ಬದಲಾಗಬೇಕು ಎಂದ ಅವರು,ಸಾಗರದಲ್ಲೂ ಸಹ ವಕ್ಫ್ ಪ್ರಕರಣ ಆಗಿತ್ತು, ಗಣಪತಿ ಕರೆ ಜಾಗವನ್ನು ಒತ್ತುವರಿ ಮಾಡಿಕೊಂಡು ವಕ್ಫ್ ಜಮೀನು ಹೇಳಿಕೊಂಡು ಬಂದಿದ್ದರು ಎಂದು ಆರೋಪಿಸಿದರು.  

 

SUMMARY | dispute over waqf board property controversy, waqf board property dispute in Shivamogga and Sagar taluks,  Sagar MLA Haratalu Halappa , Shivamogga MLA S N Channabasappa said, 

KEYWORDS |  dispute over waqf board property controversy, waqf board property dispute in Shivamogga and Sagar taluks,  Sagar MLA Haratalu Halappa , Shivamogga MLA S N Channabasappa said,

Share This Article
Facebook Whatsapp Whatsapp Telegram Threads Copy Link
Previous Article ತಾಳಗುಪ್ಪ ಮೈಸೂರು ಟ್ರೈನ್‌ಗೆ ತಲೆಕೊಟ್ಟು ಮೆಗ್ಗಾನ್‌ ಆಸ್ಪತ್ರೆ ಮಹಿಳಾ ಸಿಬ್ಬಂದಿ ಸಾವು
Next Article ಸಿಗಂದೂರು ಸೇತುವೆ, ವಂದೇ ಭಾರತ್‌, ಮುಂಬೈ ಪ್ಲೈಟ್‌, AIRPORT ಬಗ್ಗೆ ಸಂಸದರ ಮಹತ್ವದ ಹೇಳಿಕೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIVAMOGGA NEWS TODAY

BIG NEWS | ಶಿವಮೊಗ್ಗ ನೆಹರೂ ರೋಡ್‌ನಲ್ಲಿ ATM ದರೋಡೆಗೆ ಯತ್ನ | ನಡೆದಿದ್ದೇನು?

By 13
Power cut
SHIVAMOGGA NEWS TODAY

power cut shivamogga : ಜುಲೈ 5 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

By Prathapa thirthahalli
short circuit ಬೆಂಕಿಯನ್ನು ನಂದಿಸುತ್ತಿರುವ ಸಿಬ್ಬಂಧಿಗಳು
SHIVAMOGGA NEWS TODAY

short circuit  ಜುಲೈ 1,  ಶಾರ್ಟ್​ ಸರ್ಕ್ಯೂಟ್‌ನಿಂದ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ : ತಪ್ಪಿತು ಭಾರೀ ಅನಾಹುತ

By Prathapa thirthahalli

BREAKING NEWS | ಮೊಟ್ಟೆ ಸತೀಶ್‌ ಮೇಲೆ ಅಟ್ಯಾಕ್‌ ? | ಮೆಗ್ಗಾನ್‌ ಆಸ್ಪತ್ರೆಗೆ ದಾಖಲು | ಮತ್ತೆ ಮಾತನಾಡಿದ ಶಿವಮೊಗ್ಗ ಪಾತಕ ಲೋಕ?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up