Friday, 1 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
COURT LIVE

ಮಾವಿನ ತೋಟದ ಗುತ್ತಿಗೆ ಕಾಸಿನ ಕಿರಿಕ್‌ | ಬೆನ್ನಿಗೆ ಚಾಕು ಹಾಕಿದ ಆರೋಪ ಸಾಬೀತು | ಕೋರ್ಟ್‌ ಕೊಟ್ಟ ಶಿಕ್ಷೆಯೇನು ಗೊತ್ತಾ?

13
Last updated: September 14, 2024 8:10 pm
13
Share
SHARE

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 14, 2024  shimoga court case 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ಕಳೆದ ದಿನಾಂಕಃ 15-05-2022 ರಂದು  ನಡೆದ ಘಟನೆ ಸಂಬಂಧ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ  (Principal District and Sessions Court, Shivamogga) ಮಹತ್ವದ ತೀರ್ಪು ನೀಡಿದೆ. ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು , ಅಪರಾಧಿ ಹಯಾತ್‌ ಸಾಬ್‌ ಎಂಬವರಿಗೆ 01 ವರ್ಷ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದಾರೆ. 

ಏನಿದು ಕೇಸ್‌ 

ಶಿರಾಳಕೊಪ್ಪ ಟೌನ್‌ ನಿವಾಸಿ ಹಯಾತ್‌ ಸಾಬ್‌ ಹಾಗೂ ಜಿಯಾವುಲ್ಲ ಇವರ ನಡುವೆ ಮಾವಿನ ತೋಟದ ಗುತ್ತಿಗೆ ವ್ಯವಹಾರ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಹಯಾತ್‌ ಜಿಯಾವುಲ್ಲಾರಿಗೆ 25 ಸಾವಿರ ಹಣ ಬಾಕಿ ಕೊಡಬೇಕಿತ್ತು. ಈ ದುಡ್ಡನ್ನ ಅವರು ಪದೇಪದೆ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹಯಾತ್‌ ಜಿಯಾವುಲ್ಲಾರನ್ನ ಟೀ ಹೋಟೆಲ್‌ ವೊಂದಕ್ಕೆ ಕರೆದು ಚಾಕುವನಿಂದ ಬೆನ್ನಿಗೆ ಚುಚ್ಚಿದ್ದಾರೆ. 

car decor
NES Head Office, Balaraja Urs Road, Shivamogga

ಶಿರಾಳಕೊಪ್ಪ ಟೌನ್‌ -Shiralakoppa Town 

ಈ ಸಂಬಂಧ  ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ 307, 324 ಐಪಿಸಿ ಅಡಿ ಕೇಸ್‌ ಆಗಿತ್ತು. ಆನಂತರ ಪ್ರಕರಣದ ಚಾರ್ಜ್‌ಶೀಟ್‌ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ವಿಚಾರಣೆಗೆ ಬಂದಿತ್ತು. ಸರ್ಕಾರದ ಪರವಾಗಿ 

ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು. ಇದೀಗ ಪ್ರಕರಣದ ತೀರ್ಪು ಹೊರಬಿದ್ದಿದೆ. 

ಶಿವಮೊಗ್ಗ ಕೋರ್ಟ್‌- Shivamogga Court

ಆರೋಪಿತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಮಂಜುನಾಥ್ ನಾಯಕ್ ರವರು ದಿನಾಂಕಃ 13-09-2024 ರಂದು  ಹಯಾತ್ ಸಾಬ್ ಗೆ 01 ವರ್ಷ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ಮತ್ತು ರೂ 15,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 03 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. 

ಅಲ್ಲದೆ  ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ  5,000 ರೂಗಳನ್ನು  ಗಾಯಾಳು ಜಿಯಾವುಲ್ಲಾ ಖಾನ್ ರವರಿಗೆ ನೀಡಲು ಆದೇಶಿಸಿದ್ದಾರೆ. 

Shimoga court | ರೇಪ್‌ ಕೇಸ್‌ ಸಾಬೀತು | 31 ವರ್ಷದ ವ್ಯಕ್ತಿಗೆ 14 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್‌ ಮಹತ್ವದ ತೀರ್ಪು

shimoga hindu mahasaba Ganapati | ಗಣೇಶಪ್ಪರ ಮನೆಯಿಂದ ಬಂದ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ | ಏನಿದೆ ಈ ಸಲ ವಿಶೇಷ | ವಿಸರ್ಜನೆ ಯಾವಾಗ?

Tunga nagara police station | ಊರುಗಡೂರು ಬಳಿ ವ್ಯಕ್ತಿಗೆ ಚಾಕು ಇರಿತ | ಬೈಕ್‌ನಲ್ಲಿ ಬಂದವರಿಂದ ದುಷ್ಕೃತ್ಯ? | ನಡೆದಿದ್ದೇನು?

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

Thirthahalli court  | ಶೂಟ್‌ ಮಾಡ್ಬೇಕಾ ಎಂದು ಕುತ್ತಿಗೆಗೆ ಗುಂಡು ಹಾರಿಸಿದ ಕೇಸ್‌ ಎಂತಾಯ್ತು ಗೊತ್ತಾ? |ತೀರ್ಥಹಳ್ಳಿ ಕೋರ್ಟ್‌ ತೀರ್ಪು

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/FxYXrxP9Vbq6Xd5jML5sQN

TODAY ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ https://news.google.com/publications/CAAqBwgKMLWipQwwx5q0BA?ceid=IN:en&oc=3‌

malenadutoday add
Share This Article
Facebook Whatsapp Whatsapp Telegram Threads Copy Link
Previous Article ಏಳು ತಾಲ್ಲೂಕುಗಳಲ್ಲಿ 574 ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಮಹತ್ವದ ಎಚ್ಚರಿಕೆ ನೀಡಿದ ಇಲಾಖೆ? ಏನು ಗೊತ್ತಾ
Next Article BREAKING | 70 ವರ್ಷದ ವ್ಯಕ್ತಿಗೆ 20 ವರ್ಷ ಕಠಿಣ ಶಿಕ್ಷೆ | ಶಿವಮೊಗ್ಗ ಕೋರ್ಟ್‌ ತೀರ್ಪು! ಏನಿದು ಕೇಸ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

Elephant attack
COURT LIVE

supreme court of india : ಇಸ್ಪೀಟ್​ ಆಟದಿಂದ ಸದಸ್ಯತ್ವ ಕಳೆದುಕೊಂಡಿದ್ದ ಚುನಾಯಿತ ಸದಸ್ಯನಿಗೆ ಸುಪ್ರೀಂಕೋರ್ಟ್​ ಗುಡ್​ ನ್ಯೂಸ್​

By Malenadu Today

ಕೋರ್ಟ್‌ನಲ್ಲಿ ಜಾಮೀನು ಕೊಡಲು ಬಂದವರಿಗೆ ಶಾಕ್‌ | ಎಚ್ಚರ ? ಹೀಗೂ ಆಗುತ್ತೆ?

By 13
COURT LIVE

ಸ್ಕ್ರೂಡೈವರ್‌ನಲ್ಲಿ ಹೆಂಡತಿಯನ್ನು ಕೊಂದಿದ್ದ ಪರ್ವೀಜ್‌ಗೆ ಜೀವಾವಧಿ ಶಿಕ್ಷೆ | ಕನ್ನಡರಾಜ್ಯೋತ್ಸವದ ದಿನ ನಡೆದಿದ್ದ ಘಟನೆ

By 13

Shivamogga court | @ಜೈಲರ್‌ ಕೊಲೆ ಕೇಸ್‌ | ಇಬ್ಬರು ಮಹಿಳೆಯರಿಗೆ ಜೀವಾವಧಿ ಶಿಕ್ಷೆ , ಮೂವರಿಗೆ ಐದು ವರ್ಷ ಜೈಲು

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up