Friday, 1 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA CRIME NEWS TODAY

ಮರಳಿಗಾಗಿ ಮರ್ಡರ್‌ | 20 ನೇ ವರ್ಷಕ್ಕೆ ಹಾರ್ಟ್‌ ಅಟ್ಯಾಕ್‌ , ಸಾವು | Palestine ಪ್ಲೆಕ್ಸ್‌ , ಸುಮುಟೋ ಕೇಸ್‌

13
Last updated: September 19, 2024 1:29 pm
13
Share
SHARE

SHIVAMOGGA | MALENADUTODAY NEWS 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

Sep 19, 2024  

20 ವರ್ಷದ ಯುವಕನಿಗೆ ಹೃದಯಾಘಾತ

ಶಿವಮೊಗ್ಗದ ಸರ್ಕಿಟ್‌ ಹೌಸ್‌ ಬಳಿ ವಾಕ್‌ ಮಾಡುತ್ತಿದ್ದ 20 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸಿಮ್ಸ್‌ನ ವಿದ್ಯಾರ್ಥಿ ಪ್ರಥ್ವಿ ಎಂಬಾತ ಸಾವನ್ನಪ್ಪಿರುವ ಯುವಕ. ಈತ 2 ನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ, ನಿನ್ನೆ ಹೆಲಿಪ್ಯಾಡ್‌ನಲ್ಲಿ ಎದೆನೋವು ಕಾಣಿಸಿಕೊಂಡು ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾರೆ. ಅಲ್ಲಿಯೇ ವಾಕ್‌ ಮಾಡುತ್ತಿದ್ದರು ಇವರಿಗೆ ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಅಲ್ಲದೆ ತಕ್ಷಣವೇ ಮೆಗ್ಗಾನ್‌ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಿ ಯುವಕ ಪ್ರಥ್ವಿ ಮೃತಪಟ್ಟಿದ್ದರು

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Palestine ಪ್ಲೆಕ್ಸ್‌ , ಕೊನೆಗೂ ದಾಖಲಾದ ದೂರು

ಶಿವಮೊಗ್ಗ ಜಿಲ್ಲೆ ಬಾವೈಕ್ಯತೆಯ ಕೇಂದ್ರ ಎನಿಸಿರುವ ಹಣಗೆರೆ ಕಟ್ಟೆಯಲ್ಲಿ ಪಾಲಿಸ್ತೈನಿ ಬೆಂಬಲಿತ ಪ್ಲೆಕ್ಸ್‌ ಹಾಕಿದ್ದ ಬಗ್ಗೆ ಮಾಜಿ ಗೃಹಸಚಿವರೇ ಪೊಲೀಸ್‌ ಇಲಾಖೆಯ ಗಮನ ಸೆಳೆದಿದ್ದರು. ಈ ಬಗ್ಗೆ ಗೃಹಇಲಾಖೆಗೂ ಮಾಹಿತಿ ನೀಡಿದ್ದರು. ಆದಾಗ್ಯು ಪ್ರಕರಣದ ಸಂಬಂಧ ಕ್ರಮ ಆಗಿರಲಿಲ್ಲ. ಇದೀಗ ಪ್ರಕರಣ ಕುರಿತಾಗಿ ಮಾಳೂರು ಪೊಲೀಸ್‌ ಠಾಣೆಯಲ್ಲಿ ಸುಮುಟೋ ಕೇಸ್‌ ದಾಖಲಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ  

ಮರಳಿಗಾಗಿ ಮರ್ಡರ್‌ 

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕುನಲ್ಲಿ ಮರಳಿನ ವಿಚಾರಕ್ಕೆ ಓರ್ವನನ್ನ ಕೊಲೆ ಮಾಡಲಾಗಿದೆ. ತುಂಗಭದ್ರಾ ನದಿಯಲ್ಲಿನ ಮರಳು ಸಾಗಾಟದ ಹಣದ ಹಂಚಿಕೆ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಮರಿಗೊಂಡನಹಳ್ಳಿ ಹಾಗೂ ಕಡಕಟ್ಟೆ ಗ್ರಾಮದ ಜನರ ನಡುವೆ ಹೊಡೆದಾಟವಾಗಿದೆ. ಈ ವೇಳೆ ಓರ್ವನಿಗೆ ಇರಯಲಾಗಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆತನನ್ನ ಶಿವರಾಜ್‌ ಎಂದು ಗುರುತಿಸಲಾಗಿದೆ. 

ಬಂಧಿ ಮಿತ್ರ ಡಾ.ಪಿ ರಂಗನಾಥ್‌ IS BACK | ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿ ಅಧಿಕಾರ ಸ್ವೀಕಾರ | ಬದಲಾವಣೆಗೆ ಕಾರಣ ಗೊತ್ತಾ?

car decor
NES Head Office, Balaraja Urs Road, Shivamogga

ಅಪರಾಧಿಗಳ ಚಿನ್ನದಗಣಿಗಳಿಗೆ ಗಡಿಪಾರಿನ ಶಿಕ್ಷೆ | ಪೊಲೀಸ್‌ ಇಲಾಖೆ ಮುಟ್ಟಿದವರಿಗೆ ಶಾಕ್‌ | ಮೊದಲೇ ಹೇಳಿತ್ತು ಮಲೆನಾಡು ಟುಡೆ

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

 

malenadutoday add
Share This Article
Facebook Whatsapp Whatsapp Telegram Threads Copy Link
Previous Article adike rate | ಎಷ್ಟಿದೆ ಅಡಕೆ ದರ ? ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟು
Next Article soraba bjp namo | ನಮೋ ವೇದಿಕೆಗೆ ಸಂಸದರಿಂದಲೇ ಕುಮ್ಮಕ್ಕು | ಸೊರಬದಲ್ಲಿ ಮತ್ತೆ ಬಿಜೆಪಿ ಭಿನ್ನಮತ ಸ್ಫೋಟ
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIVAMOGGA CRIME NEWS TODAY

ಶಿವಮೊಗ್ಗದಲ್ಲಿ ಹಾಸನ ವ್ಯಕ್ತಿಗೆ 5 ಲಕ್ಷ ದೋಖಾ | ಗೋಲ್ಡ್‌ ಕಾಯಿನ್‌ ಕೇಸ್‌ನಲ್ಲಿ ಸಿಕ್ಕಿಬಿದ್ದ ಆರೋಪಿ

By 13
power cut tomorrow
SHIVAMOGGA CRIME NEWS TODAY

mescom power cut shivamogga ಜುಲೈ 20 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

By Prathapa thirthahalli

BREAKING NEWS | ಮೊಟ್ಟೆ ಸತೀಶ್‌ ಮೇಲೆ ಅಟ್ಯಾಕ್‌ ? | ಮೆಗ್ಗಾನ್‌ ಆಸ್ಪತ್ರೆಗೆ ದಾಖಲು | ಮತ್ತೆ ಮಾತನಾಡಿದ ಶಿವಮೊಗ್ಗ ಪಾತಕ ಲೋಕ?

By 13

ಶಿವಮೊಗ್ಗ ಪೊಲೀಸ್‌ ಇಲಾಖೆಯನ್ನ ಎಚ್ಚರಿಸಲಿದ್ಯಾ ಬಾಲಕಿಯ ಅಪಹರಣ ಯತ್ನ!? ಪುಟಾಣಿಯ ದೈರ್ಯ ಮೆಚ್ಚಬೇಕು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up