Friday, 4 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಹೆಗಲತ್ತಿ ಶ್ರೀ ನಾಗಯಕ್ಷೆ ದೇವಿಯ 11 ನೇ ವಾರ್ಷಿಕೋತ್ಸವ | 11ಸೀಮೆಯ ದೇವತೆಗಳ ಸಮಾಗಮ

131
Last updated: February 5, 2025 7:58 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 5, 2025 ‌

ತೀರ್ಥಹಳ್ಳಿ|  ಶ್ರೀ ನಾಗಯಕ್ಷೆ  ಸೇವಾ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಹೆಗಲತ್ತಿ ಶ್ರೀ ನಾಗಯಕ್ಷೆ ದೇವಿ ಮತ್ತು ನಾಗದೇವರ  11ನೇ ವಾರ್ಷಿಕೋತ್ಸವ ಪೂಜಾ ಕಾರ್ಯಕ್ರಮ ಹಾಗೂ ಶತಚಂಡಿಕಾ ಹವನ ಕಾರ್ಯಕ್ರಮವು ಫೆ 5 ರಿಂದ 9 ರವರಿಗೆ ನಡೆಯಲಿದೆ. ಈ ಕುರಿತು ಸಮಿತಿಯ ಗಜೇಂದ್ರ ಮಾಹಿತಿ ನೀಡಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಇಲ್ಲಿ ನೆಲೆಸಿರುವ ನಾಗಯಕ್ಷೆ ತಾಯಿ ತೀರ್ಥಹಳ್ಳಿ ತಾಲ್ಲೂಕಿನ ನುಡಿ ದೇವಿಯೆಂದೇ ಪ್ರಸಿದ್ಧಿ ಹೊಂದಿದ್ದಾರೆ. ಪ್ರತಿ ತಿಂಗಳ ಹುಣ್ಣಿಮೆಯಂದು ಈ ದೇವಸ್ಥಾನದಲ್ಲಿ  ನಾಗಾಯಕ್ಷೆ ತಾಯಿಯ ದರ್ಶನ ಇರುತ್ತದೆ. ಈ ದರ್ಶನಕ್ಕೆ ಆಗಮಿಸುವ ಅನೇಕ ಭಕ್ತರ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸಿಕೊಂಡು ಹೋಗುತ್ತಿದ್ದಾರೆ. ಹನ್ನೊಂದನೇ ವರ್ಷದ ಈ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅನೇಕ ಪುಜಾ ಕಾರ್ಯಕ್ರಮಗಳು ನಡೆಯುತ್ತದೆ ಹಾಗೆಯೇ ಸುತ್ತಮುತ್ತಲಿನ 11 ಪಲ್ಲಕ್ಕಿ ದೇವರುಗಳು ಈ ಕಾರ್ಯಕ್ರಮಕ್ಕೆ ಆಗಮಿಸುತ್ತದೆ ಎಂದರು.

car decor

5 ದಿನಗಳು ನಡೆಯುವ ಪೂಜಾ ಕಾರ್ಯಕ್ರಮಗಳನ್ನು ನೋಡುವುದಾದರೆ. ಮೊದಲ ದಿನಫೆ.5 ರಂದು ಇಂದು ಕಂಬದ ನರಸಿಂಹ ಸ್ವಾಮಿ ಸ ಸನ್ನಿಧಿಯಲ್ಲಿ ಗಣಹೋಮ ಸತ್ಯನಾರಾಯಣ ಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. 

ಫೆ.6 ರಂದು ಮಹಾಗಣಪತಿ ಪೂಜೆ, ಪುಣ್ಯಹ ವಾಚನ, ನಾಗ ಮೂಲಮಂತ್ರ ಹೋಮ ಮತ್ತು ನವಗ್ರಹ ಹೋಮ, ಪೂರ್ಣಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಬ್ರಹ್ಮಕಲಶ ಸ್ಥಾಪನೆ, ಶ್ರೀ ನವಾರ್ಣಮಂತ್ರ ಜಪ. ಶ್ರೀ ನಾಗಯಕ್ಷೆ ಶ್ರೀ ನವಾರ್ಣಮಂತ್ರ ಜಪ, ಮೂಲಮಂತ್ರ ಜಪ, ಅಷ್ಟಾವಧಾನ ಸೇವೆ, ಶ್ರೀ ಚಂಡಿಕಾ ಪಾರಾಯಣ, ಶ್ರೀ ಸುದರ್ಶನ ಹೋಮ,ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ನಂತರ ಅನ್ನಸಂತರ್ಪಣೆ ಇರುತ್ತದೆ.

ಫೆ.07ರಂದು ಶ್ರೀ ಶತಚಂಡಿಕಾವಾಹನ, ನಾಗಯಕ್ಷಿ ಮೂಲಮಂತ್ರ ಹವನ, ಬ್ರಹ್ಮಕಲಶ ಅಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ಸಂಜೆ ದುರ್ಗಾದೀಪ ನಮಸ್ಕಾರ, ಅಶ್ಲೇಷ ಬಲಿ, ಮಹಾಮಂಗಳಾರತಿ ನಡೆಯಲಿದೆ. 

ಸುತ್ತಮುತ್ತಲಿನ 11 ದೇವತೆಗಳ ಸಮಾಗಮ

ಫೆ.8  ರಂದು  ಮಾಳೂರು ಸೀಮೆ ಶ್ರೀ ಗುತ್ಯಮ್ಮ ದೇವಸ್ಥಾನ, ಶ್ರೀ ಕ್ಷೇತ್ರ ಗುತ್ತಿಯಡೇಹಳ್ಳಿ, ಶ್ರೀ ಗುತ್ಯಮ್ಮ ದೇವಸ್ಥಾನ, ಶ್ರೀ ಕ್ಷೇತ್ರ ಸೋಮವಾರಸಂತೆ-ಹೊಸಹಳ್ಳಿ, ಶ್ರೀ ಗಾಳಿಮಾರಮ್ಮ ದೇವಸ್ಥಾನ, ಮಾಳೂರು, ಮಾಳೂರು ಸೀಮೆ,ಶ್ರೀ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಾನ, ಶ್ರೀ ಕ್ಷೇತ್ರ ಅಲಬಳ್ಳಿ,ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಶ್ರೀ ಕ್ಷೇತ್ರ ಸಮಕಾನಿ, ಶ್ರೀ ಗುತ್ಯಮ್ಮ ಮತ್ತು ಶ್ರೀ ದುರ್ಗಮ್ಮ ದೇವಸ್ಥಾನ, ಮಂಡಗದ್ದೆ ಸೀಮೆ, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಶ್ರೀ ಕ್ಷೇತ್ರ ಮೇಗರವಳ್ಳಿ,ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ನೆಲ್ಲಿಸರಕ್ಯಾಂಪ್-ಮಂಡಗದ್ದೆ,ಕುಟ್ಲುಗಾರು ಶ್ರೀ ಗುತ್ತಿಯಮ್ಮ ದೇವಸ್ಥಾನ, ಕುಟ್ಟುಗಾರು, ಹಾಗೂ ಶ್ರೀ ಕುಮಾರರಾಮ ಗ್ರಾಮ ದೇವರು, ಶ್ರೀ ಕ್ಷೇತ್ರ ಕೀಗಡಿ ಸೇರಿದಂತೆ 11 ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಂಜೆ 8 ಗಂಟೆಗೆ ಮಾಳೂರು ಸೀಮೆ ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ನಾಗವಂದನ ಯಕ್ಷಗಾನ ನಡೆಯಲಿದೆ. ಫೆ.9 ರಂದು ಪಲ್ಲಕ್ಕಿಯಲ್ಲಿ ಭಾಗಿಯಾದ 11 ದೇವರುಗಳು ಸ್ವಕ್ಷೇತ್ರಕ್ಕೆ ಮರಳಿಲಿದೆ. ಅಂದೂ ಸಹ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.‌

ಈ ಕಾರ್ಯಕ್ರಮದಲ್ಲಿ ಬಂಗಾರಮಕ್ಕಿ ಧರ್ಮದರ್ಶಿಗಳಾದ ಮಾರುತಿ ಗುರೂಜಿ, ಮೂಲಪಾತ್ರಿಗಳಾದ ಶಾರದಮ್ಮ ಹಾಗೂ ಪಾತ್ರಿ ಕಲ್ಪನಮ್ಮ ಸಂತೋಷ್ ಭಾಗಿಯಾಗಲಿದ್ದಾರೆ. 

SUMMARY | The 11th anniversary pooja of Sri Kshetra Hegalatti Sri Nagayaksha Devi and Nagadeva and Shatachandika Havana will be held from Feb. 5 to 9. Gajendra of the committee informed about this.

KEYWORDS | Hegalatti,  Nagayakshi Devi, thirthahalli,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಫೆಬ್ರವರಿ 8.9.10 ಗಬಡಿಯ ಪುರಾತನ ಸೋಮೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾಪನೆ
Next Article ಬಾಕ್ಸಿಂಗ್‌ನಲ್ಲಿ ಜಿಲ್ಲೆಗೆ ಕೀರ್ತಿತಂದ ನಿವೇದಿತಾ ಹಾಗೂ ಸಮೃದ್
Leave a Comment

Leave a Reply Cancel reply

Your email address will not be published. Required fields are marked *

You Might Also Like

hosanagara accident
SHIVAMOGGA NEWS TODAYHOSANAGARA

hosanagara accident ಜೂನ್​ 27 ಹೊಸನಗರ ಬಳಿ ಕಾರು-ಕ್ಯಾಂಟರ್ ಡಿಕ್ಕಿ | ಕ್ಯಾಂಟರ್ ಚಾಲಕನಿಗೆ ಗಂಭೀರ ಗಾಯ

By Prathapa thirthahalli

Gold and Silver Prices june 28 /ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ: ಇಂದಿನ ಬೆಲೆ ಎಷ್ಟಿದೆ ಗೊತ್ತಾ

By ajjimane ganesh

ಇವರಿಬ್ಬರ ಬಗ್ಗೆ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ತಕ್ಷಣವೆ ಪೊಲೀಸರಿಗೆ ತಿಳಿಸಿ

By 13

ಜಿಲ್ಲಾ ಸಶಸ್ತ್ರ ಮೀಸಲು ಪಡೆ‌ ಮೈದಾನದಲ್ಲಿ ಆಟಕ್ಕಿಳಿದ ಶಿವಮೊಗ್ಗ ಪೊಲೀಸ್‌ ಪಡೆ | ಏನಂದ್ರು SP !

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up