Thursday, 10 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶ್ರೀ ರಾಮ್ ಫೈನಾನ್ಸ್‌ನ ನೂತನ ಕಚೇರಿ ಆರಂಭ | ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

131
Last updated: December 14, 2024 9:07 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 14, 2024 ‌

ಶಿವಮೊಗ್ಗ| ಶ್ರೀ ರಾಮ್ ಫೈನಾನ್ಸ್‌ನ ನೂತನ ಕಚೇರಿ ವಿನೋಬಾನಗರದ ಫ್ರೀಡಂಪಾರ್ಕ್ ಬಳಿ ಡಿಸೆಂಬರ್ 17 ರಂದು ಆರಂಭವಾಗಲಿದೆ. ಅಲ್ಲಿ ಸುಮಾರು 80 ವಾಹನ ಚಾಲಕರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು ಎಂದು ಶ್ರೀರಾಮ ಫೈನಾನ್ಸ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಮೋಹನ್ ಕುಮಾರ್ ತಿಳಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಗರದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಸಂಸ್ಥೆ ಸುಮಾರು 30 ವರ್ಷದಿಂದ ಶಿಮೊಗ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಗರದ ಬಿಹೆಚ್‌ ರೋಡ್‌ನಲ್ಲಿ ನಮ್ಮ ಸಂಸ್ಥೆಯ ಆಫೀಸ್‌ ಇತ್ತು. ಗ್ರಾಹಕರ ಅನುಕೂಲಕ್ಕಾಗಿ ನೂತನ ಶ್ರೀರಾಮ್‌ ಫೈನಾನ್ಸ್‌ ಆಫಿಸ್‌ನ್ನು ವಿನೋಬನಗರದ ಫ್ರೀಡಂಪಾರ್ಕ್‌ನ ಬಳಿ ಡಿಸೆಂಬರ್‌ 17 ರಂದು ತೆರೆಯಲಿದ್ದೇವೆ ಎಂದರು. ಹಾಗೆಯೇ ಈ ಸಂದರ್ಭದಲ್ಲಿ 8 ರಿಂದ 12ನೇ ತರಗತಿ ಒದುತ್ತಿರುವ ಶೇಕಡಾ 60 ಕ್ಕಿಂತ ಹೆಚ್ಚು ಅಂಕ ಪಡೆದಿರುವ 80 ಜನ ವಾಹನ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ ಎಂದರು.

car decor

ಅಂದು ನಗರದ ಬಿಹೆಚ್‌ ರೋಡ್‌ ನಲ್ಲಿ ನಮ್ಮ ಸಂಸ್ಥೆಯ ಆಫೀಸನ್ನು ಕಾಸರಹಳ್ಳಿಗೆ ವರ್ಗಾಯಿಸುವ ಸಂದರ್ಭದಲ್ಲಿ100 ವಾಹನ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ ಎಂದರು. ನಮ್ಮ ಸಂಸ್ಥೆಯಿಂದ ಪ್ರತಿ ವರ್ಷ 40 ಲಕ್ಷರೂಪಾಯಿಗಳನ್ನು ವಿದ್ಯಾರ್ಥಿ ವೇತನಕ್ಕಾಗಿ ಮೀಸಲಿಡುತ್ತೇವೆ ಎಂದರು.

ಹಾಗೆಯೇ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದ ಅವರು ನಮ್ಮ ಸಂಸ್ಥೆ ಕಳೆದ 51 ವರ್ಷಗಳಿಂದ ಎಲ್ಲಾ ರೀತಿಯ ವಾಹನಗಳಿಗೆ ಸಾಲದ ಸೌಲಭ್ಯವನ್ನು ನೀಡುತ್ತಾ ಬಂದಿದ್ದು, ಭಾರತದಾದ್ಯಂತ ಸುಮಾರು 3150 ಶಾಖೆಗಳು 758 ಗ್ರಾಮೀಣ ಕೇಂದ್ರಗಳು ಹಾಗೂ 150 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ನಮ್ಮ ಈ ಸಂಸ್ಥೆಯು ಭಾರತದ 28 ರಾಜ್ಯಗಳಲ್ಲಿ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ತನ್ನ ವ್ಯವಹಾರವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತ ಬಂದಿದೆ. ಇದುವರೆಗೆ ನಮ್ಮ ಈ ಸಂಸ್ಥೆ ಸುಮಾರು 84 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಆರ್ಥಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿರುವುದಲ್ಲದೆ ಸುಮಾರು 75,000 ಉದ್ಯೋಗಿಳನ್ನು ಹೊಂದಿದೆ. ನಮ್ಮ ಈ ಸಂಸ್ಥೆಯ ಆಸ್ತಿ ನಿರ್ವಹಣಾ ಮೌಲ್ಯ 2.50,000 ಲಕ್ಷ ಕೋಟಿ ಆಗಿರುತ್ತದೆ.  ಈ ಎಲ್ಲಾ ಅಭಿವೃದ್ಧಿಯೊಂದಿಗೆ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕ್ಷೇತ್ರದಲ್ಲಿ ಇಡೀ ಭಾರತದಲ್ಲಿಯೇ ಅಗಸ್ಥಾನದಲ್ಲಿದೆ. ಎಂದರು.

2013ರಲ್ಲಿ ಶ್ರೀರಾಮ್ ಫೌಂಡೇಶನ್ ಎಂಬ ಚಾರಿಟೇಬಲ್ ಸಂಸ್ಥೆ ಸ್ಥಾಪಿಸಿ ತನ್ಮೂಲಕ ಅರ್ಹ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಕಿವುಡ ಮಕ್ಕಳಿಗಾಗಿ ಶಾಲೆ ನಡೆಸುವುದು, ವೃದ್ಧಾಶ್ರಮಗಳನ್ನು ನಡೆಸುವುದು, ಪರಿಸರ ಸಂರಕ್ಷಣೆಗೆ ಗಿಡಗಳನ್ನು ನೆಡುವುದು, ಸಣ್ಣ ವ್ಯಾಪಾರಿಗಳಿಗೆ ಛತ್ರಿ ಸೌಲಭ್ಯ ಕಲ್ಪಿಸುವುದು, ಹಾಗೂ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಹಾಗೂ ಅಂಧ ಮಕ್ಕಳಿಗೆ ಸಹಾಯ ಇದೇ ರೀತಿ ಸಾಮಾಜಿಕ ಸೇವೆಯನ್ನು ನೀಡುತ್ತಾ ಬಂದಿರುತ್ತದೆ. ಎಂದರು 

SUMMARY |  The new office of Shri Ram Finance will open on December 17 at Freedom Park in Vinoba Nagar. 

KEYWORDS | Shri Ram Finance, new office, Freedom Park, shivamogga,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಸಿ ಸೆಕ್ಷನ್ ಡೆತ್‌ ಕೇಸ್‌ | ಶಿವಮೊಗ್ಗ, ಚಿಕ್ಕಮಗಳೂರು   Assistant Drugs Controllers ನಿಂದ ದೂರು
Next Article ರೀಲ್ಸ್ ಮಾಡುವ ವೇಳೆ ರೈಲಿನಿಂದ ಬಿದ್ದ ಯುವತಿ | ವಿಡಿಯೋ ವೈರಲ್
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIVAMOGGA NEWS TODAY

ಗುಡ್‌ ನ್ಯೂಸ್‌ ಸರ್ಕಾರಿ ನೌಕರರಿಗೆ ಸಿಗಲಿದೆ ಸರ್ವೋತ್ತಮ ಸೇವಾ ಪ್ರಶಸ್ತಿ | ಯಾರಲ್ಲಾ ಅರ್ಜಿ ಸಲ್ಲಿಸಬಹುದು.

By 131
SHIVAMOGGA NEWS TODAY

BREAKING NEWS | ಸಕ್ರೆಬೈಲ್‌ ಆನೆ ಬಿಡಾರದ ಸಮೀಪ ತುಂಗಾ ಹಿನ್ನೀರಿನಲ್ಲಿ ಓರ್ವ ಮಹಿಳೆ, ಇಬ್ಬರು ಪುರುಷರ ಮೃತದೇಹ ಪತ್ತೆ

By 13
SHIVAMOGGA NEWS TODAY

BIG NEWS | ಶಿವಮೊಗ್ಗ ನೆಹರೂ ರೋಡ್‌ನಲ್ಲಿ ATM ದರೋಡೆಗೆ ಯತ್ನ | ನಡೆದಿದ್ದೇನು?

By 13
madhu bangarappa today madhu bangarppa in shivamoggamadhu Bangarappa madhu bangarappa
SHIVAMOGGA NEWS TODAYSTATE NEWS

madhu bangarappa today july 03 /ಸಚಿವರ ಬಳಿ ದೂರು ಹೇಳಿಕೊಳ್ಳಬೇಕೆ? ಇಲ್ಲಿದೆ ಅವಕಾಶ!

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up