Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ರಾಜಕೀಯ ನಾಯಕರು ಅಧಿಕಾರಿಗಳನ್ನು ಸಾರ್ವಜನಿಕವಾಗಿ ನಿಂದಿಸುವುದು ತರವೆ | ಏನಿದು ಘಟನೆ

131
Last updated: April 5, 2025 9:23 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 5, 2025

vijayakarnaka

ಶಿವಮೊಗ್ಗದ ಈದ್ಗಾ ಮೈದಾನದ  ವಿಚಾರವಾಗಿ ಇಂದು ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್‌ ಕುಮಾರ್‌ ರವರ ವಿರುದ್ದ  ಸಿಡಿಮಿಡಿ ಗೊಂಡ ಘಟನೆ ಶಿವಮೊಗ್ಗದಲ್ಲಿ ನಡೆಯಿತು. ಕೆ ಎಸ್‌ ಈಶ್ವರಪ್ಪ ಎಸ್‌ ಮಿಥುನ್‌ ಕುಮಾರ್‌ ವಿರುದ್ದ ಸಿಡಿಮಿಡಿಗೊಳ್ಳಲು ಕಾರಣವೇನು, ಒಬ್ಬ ಜಿಲ್ಲಾ ರಕ್ಷಣಾಧಿಕಾರಿಗಳ ವಿರುದ್ದ ಕೆ ಎಸ್‌ ಈ ಸಾರ್ವಜನಿಕವಾಗಿ ಸಿಡಿದೆದಿದ್ದು ಎಷ್ಟು ಸರಿ. ಅಲ್ಲಿನ ವಾತಾವರಣ ಹೇಗಿತ್ತು ಎಂಬುದರು ಸಂಪೂರ್ಣ ವಿವರ ಇಲ್ಲಿದೆ.  

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು  ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯ ಆವರಣದ ಮುಂಬಾಗದಲ್ಲಿ ಜಿಲ್ಲಾಡಳಿತ ಬ್ಯಾರಿಗೇಡ್‌ ಹಾಕಿರುವುದನ್ನು ಹಾಗೂ ಮುಸ್ಲಿಮರು ಆ ಜಾಗ ವಕ್ಫ್‌ಗೆ ಸೇರಿದ್ದು ಎಂದು ಹೇಳುತ್ತಿರುವುದನ್ನು ವಿರೋಧಿಸಿ ರಾಷ್ಟ್ರಭಕ್ತ ಬಳಗದ ವತಿಯಿಂದ ಬೃಹತ್‌ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಈಶ್ವರಪ್ಪನವರು ನಗರ ಅಭಿವೃದ್ದಿ ಪ್ಲಾನ್‌ (CDP) ಯ ಒಂದು ನಕ್ಷೆಯನ್ನು ನೀಡಿ ಶಿವಮೊಗ್ಗದಲ್ಲಿರುವ ಯಾವ್ಯಾವ ಜಾಗ ಯಾವುದಕ್ಕೆ ಸಂಬಂಧಿಸಿದ್ದು ಎಂಬ ಮಾಹಿತಿಯನ್ನು ನೀಡಿದರು. ನಂತರ ಇದು ನಮ್ಮ ಜಾಗ ಪಾರ್ಕ್‌ನ ಒನ್‌ ಪ್ಲೇಸ್‌ ಜಾಗವನ್ನು ಇಂದು ಮುಸ್ಲಿಮರು ಕಬಳಿಸಲು ಯತ್ನಿಸಿದ್ದಾರೆ. ರಕ್ತದ ಕೊನೆ ಹನಿ ಇರುವವರೆಗೂ ಆಟದ ಮೈದಾನ ( ಈದ್ಗಾ ಮೈದಾನ) ದ ವಿಚಾರವಾಗಿ ನಾವು ಹೋರಾಟ ಮಾಡುತ್ತೇವೆ ಎಂದರು.

vijayakarnaka

ಆ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್‌ ಕುಮಾರ್‌ ಹಾಗೂ ಜಿಲ್ಲಾಧಿಕಾರಿ ಗುರುದತ್‌ ಹೆಗಡೆ ಸ್ಥಳಕ್ಕೆ ಆಗಮಿಸಿದರು. ಆವೇಳೆ ಎಸ್‌ ಪಿಯನ್ನು ನೋಡಿದ ಕೆ ಎಸ್‌ ಈಶ್ವರಪ್ಪನವರು ಆಟದ ಮೈದಾನದಲ್ಲಿ ಕಿಡಿಗೇಡಿಗಳು ರೈಲ್ವೇ ಕಂಬಿಯನ್ನು ತಂದು ಬೇಲಿಯನ್ನು ಮಾಡಿದ್ದಾರೆ. ಜಿಲ್ಲೆಯಲ್ಲಿ ರಕ್ಷಣಾ ಇಲಾಖೆ ಇದೆಯೋ ಸತ್ತಿದೆಯೋ ಎಂದು ನಮಗೆ ತಿಳಿದಿಲ್ಲ. ಅಂತಹವರನ್ನು ಏಕೆ ಬಂಧಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ಆಗ ಎಸ್‌ ಪಿ ಮಿಥುನ್‌ ಕುಮಾರ್‌ ಇಲ್ಲ ಸಾರ್‌ ಇದರ ಕುರಿತಾಗಿ ಒಂದು ಮನವಿಯನ್ನು ಕೊಡಿ ಎಂದು ಕೇಳಿದರು. ಆಗ ಈಶ್ವರಪ್ಪ ನಾವೇನು ಇಲ್ಲಿ ಮನವಿ ಕೊಡಲು ಬಾರದೆ ದನ ಕಾಯೋಕೆ ಬಂದಿದ್ದೇವಾ ಎಂದು ಸಾರ್ವಜನಿಕವಾಗಿಯೇ ಸಿಡಿಮಿಡಿಗೊಂಡರು.

ಇದಕ್ಕೆ ರಕ್ಷಣಾಧಿಕಾರಿಗಳು ಮರು ಉತ್ತರ ನೀಡಬೇಕು ಎನ್ನುವಷ್ಟರಲ್ಲಿ ಪ್ರತಿಭಟನಾ ಕಾರರು ಘೊಷಣೆಯನ್ನು ಕೂಗಲು ಆರಂಭಿಸಿದರು. ಇಂತಹ ಸಂದರ್ಭದಲ್ಲಿ ಎಸ್‌ಪಿಯವರಿಗೆ ಸ್ವಲ್ಪ ಇರುಸು ಮುರುಸು ಉಂಟಾಯಿತು. ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್‌ ಪಿ ಸ್ಥಳದಿಂದ ತೆರಳಿದರು.

ಒಬ್ಬ ಐಪಿಎಸ್‌ ಅಧಿಕಾರಿ ಆದವರಿಗೆ ಸಾರ್ವಜನಿಕ ವಲಯದಲ್ಲಿ ತಮ್ಮದೇ ಆದಂತಹ ಪ್ರತಿಷ್ಠೆ  ಇರುತ್ತದೆ. ಆದರೆ ಒಬ್ಬ ಐಪಿಎಸ್‌ ಅಧಿಕಾರಿಯನ್ನು ಸಾರ್ವಜನಿಕ ಪ್ರದೇಶದಲ್ಲಿ  ಜನಪ್ರತಿನಿದಿಯಾದವರು ನಿಂದಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.  

SUMMARY | Former Deputy Chief Minister K S Eshwarappa on Monday lashed out at District Protection Officer G K Mithun Kumar over the Idgah maidan in Shivamogga.

KEYWORDS | K S Eshwarappa, G K Mithun Kumar, Idgah maidan,  Shivamogga,

malenadutoday add
Share This Article
Email Copy Link Print
Previous Article ರಕ್ತದ ಕೊನೆ ಹನಿ ಇರುವವರೆಗೂ ಆ ಜಾಗದ ವಿಚಾರವಾಗಿ ಹೋರಾಟ ಮಾಡುತ್ತೇನೆ | ಕೆ ಎಸ್‌ ಈಶ್ವರಪ್ಪ
Next Article madhu Bangarappa madhu bangarappa ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮಧು ಬಂಗಾರಪ್ಪ | ಹೇಳಿದ್ದೇನು
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

SHIVAMOGGA NEWS TODAY

ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆ ಶಿವಮೊಗ್ಗ ಜಿಲ್ಲೆಗೆ ಯಾವ ಸ್ಥಾನ

By 131

ಜೆ.ಎಸ್‌.ಎಸ್‌ ಅಂತರ ಸಂಸ್ಥೆಗಳ ಕ್ರೀಡಾಕೂಟ ಉದ್ಘಾಟಿಸಿದ ಶಿಕ್ಷಣ ಸಚಿವ ಮಧುಬಂಗಾರಪ್ಪ

By 131
SHIVAMOGGA NEWS TODAY

ಅಡಿಕೆ ಬೆಳೆಗಾರರ ಬಳಿ ಮತ ಕೇಳುವ ನೈತಿಕತೆ ಸಹಕಾರಿ ಭಾರತಿ ಸಂಘಕ್ಕಿಲ್ಲ | ರಮೇಶ್‌ ಹೆಗ್ಡೆ

By 131
SHIVAMOGGA NEWS TODAY

BREAKING NEWS | ಸಕ್ರೆಬೈಲ್‌ ಆನೆ ಬಿಡಾರದ ಸಮೀಪ ತುಂಗಾ ಹಿನ್ನೀರಿನಲ್ಲಿ ಓರ್ವ ಮಹಿಳೆ, ಇಬ್ಬರು ಪುರುಷರ ಮೃತದೇಹ ಪತ್ತೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up