Sunday, 1 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ನಿಕಾಹ್‌ದಲ್ಲಿ ಪಾಲ್ಗೊಂಡಿದ್ದವರಿಗೆ ಶಾಕ್‌ | MG ಪ್ಯಾಲೇಸ್‌ ಮಾಲೀಕ ಇನ್ನಿಲ್ಲ | ಶಿವಮೊಗ್ಗ TODAY ಟಾಪ್‌ ಫೈವ್‌ ವರದಿ

13
Last updated: January 31, 2025 3:29 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 31, 2025 ‌‌ 

ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಅಪರಾಧ ಹಾಗೂ ಇನ್ನಿತರ ವಿಚಾರಗಳ ಕುರಿತದಾ ದಿನದ ಒಟ್ಟಾರೆ ವರದಿಯ ಸಂಕ್ಷಿಪ್ತ ರಿಪೋರ್ಟ್‌ ಟುಡೆ ಟಾಪ್‌ ಫೈವ್‌ ವರದಿ. ಇವತ್ತಿನ ರಿಪೋರ್ಟ್‌ ಇಲ್ಲಿದೆ 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸುದ್ದಿ 1 |  ತನ್ನ ಗಂಡನನ್ನು ಬಿಟ್ಟು ಬಂದು ಶಿವಮೊಗ್ಗದಲ್ಲಿ ನೆಲಸಿದ್ದ ಮೈಸೂರು ಮೂಲದ ಮಹಿಳೆಯೊಬ್ಬರು, ಇನ್ನೊಬ್ಬಾತನಿಂದ ಮೋಸ ಹೋದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ  ಬಡಾವಣೆಯೊಂದರ ನಿವಾಸಿ ತನ್ನ ಗಂಡನಿಂದ ದೂರವಾಗಿದ್ದರು. ಅಲ್ಲದೆ ಶಿವಮೊಗ್ಗಕ್ಕೆ ಬಂದು ದುಡಿದು ಜೀವನ ಸಾಗಿಸ್ತಿದ್ದರು.ಈ ನಡುವೆ ವ್ಯಕ್ತಿಯೊಬ್ಬ ಮಹಿಳೆಗೆ ಪರಿಚಯವಾಗಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದನಂತೆ. ಇದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುದ್ದಿ  2 | ಶಿವಮೊಗ್ಗ ಕೋರ್ಟ್‌ನಲ್ಲಿ ಪ್ರಕರಣವೊಂದಕ್ಕೆ ಜಾಮೀನು ಕೊಟ್ಟ ಆರೋಪಿಯೇ ನಕಲಿ ಎಂಬ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕೇಸ್‌ವೊಂದರ ವಿಚಾರಣೆ ವೇಳೆ ಆರೋಪಿ ಹಾಜರಾಗದ ಹಿನ್ನೆಲೆ ಜಾಮೀನುದಾರನಿಗೆ ನೋಟಿಸ್‌ ಜಾರಿ ಮಾಡಿ ಕರೆಸಿದ ಸಂದರ್ಭದಲ್ಲಿ ಈ ವಿಚಾರ ಹೊರಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದೆ. ಹೊಳಲ್ಕೆರೆ ವ್ಯಕ್ತಿಯೊಬ್ಬನನ್ನು ಕೋರ್ಟ್‌ಗೆ ಕರೆಸಲಾಗಿತ್ತು. ಅವರು ಶಿವಮೊಗ್ಗ ಕೋರ್ಟ್‌ಗೆ ಹಾಜರಾಗಿ, ತಾವು ಯಾರಿಗೂ ಜಾಮೀನು ನೀಡಿಲ್ಲ, ಅದರಲ್ಲಿರುವ ಫೋಟೋ ತಮ್ಮದಲ್ಲ ಎಂದಿದ್ದಾರೆ. ಹೀಗಾಗಿ ಈ ಸಂ ಬಂಧ ಜಯನಗರ ಪೊಲೀಸ್‌ ಠಾಣೆ ಪೊಲೀಸರು ಕೇಸ್‌ ದಾಖಲಿಸಿದ್ದಾರೆ. 

ಸುದ್ದಿ 3 | ಶಿವಮೊಗ್ಗದಲ್ಲಿ ಕಾರಿನ ಗ್ಲಾಸ್‌ ಒಡೆದು ಅದರಲ್ಲಿರುವ ಹಣ ಕದಿಯುವ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಶಿವಮೊಗ್ಗ ಬಿಹಚ್‌ ರಸ್ತೆಯಲ್ಲಿಯೇ ಈ ಘಟನೆ ನಡೆದಿದೆ. ಕೋಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ನ್ನ ಗಮನಿಸುವುದಾದರೆ, ಶಿವಮೊಗ್ಗ ಬಿಹೆಚ್‌ ರೋಡ್‌ನಲ್ಲಿ ಕರ್ನಾಟಕ ಸಂಘದ ಬಳಿ ಕಾರು ನಿಲ್ಲಿಸಿ ವ್ಯಕ್ತಿಯೊಬ್ಬರು ಗಾಂಧಿ ಬಜಾರ್‌ನಲ್ಲಿ ತರಕಾರಿ ತರಲು ಹೋಗಿದ್ದರು. ಈ ವೇಳೆ ಕಾರಿನ ಹಿಂಬದಿ ಗ್ಲಾಸ್‌ನ್ನು ಒಡೆದ ಖದೀಮರು ಅದರಲ್ಲಿದ್ದ ಬ್ಯಾಗ್‌ ಕದ್ದು ಪರಾರಿಯಾಗಿದ್ದಾರೆ. 

ಸುದ್ದಿ 4 | ಶಿವಮೊಗ್ಗ ಸೀನಪ್ಪಶೆಟ್ಟಿ ಸರ್ಕಲ್‌ ಬಳಿ ಇರುವ ಎಂಜಿ ಪ್ಯಾಲೇಸ್‌ ಮಾಲೀಕ ಹಿರಿಯ ಉದ್ಯಮಿ ಗಣೇಶ್‌ ವಾಸುದೇವ್‌ ಶೇಠ್‌ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ನಿನ್ನೆ ಸಂಜೆ ಅವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.  ರವೀಂದ್ರನಗರ 6ನೇ ಅಡ್ಡರಸ್ತೆಯಲ್ಲಿ ವಾಸವಿದ್ದ ಉದ್ಯಮಿ ಗಣೇಶ್‌ ವಾಸುದೇವ್‌ ಶೇಠ್‌ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ.

ಸುದ್ದಿ  5  | ಫಲಕ್‌ ಪ್ಯಾಲೇಸ್‌ನಲ್ಲಿ ಸಂಬಂಧಿ ಮದುವೆಗೆ ಹೋಗಿದ್ದ ಮಹಿಳೆಯೊಬ್ಬರ ಸೂಟ್‌ಕೇಸ್‌ನಲ್ಲಿದ್ದ 4.70 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಕಳ್ಳತನವಾಗಿದೆ. ಎನ್‌ಟಿ ರೋಡ್‌ನಲ್ಲಿರುವ ಫಲಕ್‌ ಪ್ಯಾಲೆಸ್‌ನಲ್ಲಿ ಮದುವೆ  ನಿಶ್ಚಯವಾಗಿತ್ತು. ಅಲ್ಲಿಗೆ ತೆರಳಿದ್ದ ಉದ್ಯಮಿ ನವಾಜ್‌ ಎಂಬವರ ಕುಟುಂಬ ಡ್ರೆಸಿಂಗ್‌ ರೂಂನಲ್ಲಿ ತಮ್ಮ ಸೂಟ್‌ಕೇಸ್‌ ಇಟ್ಟು ಮದುವೆಯಲ್ಲಿ ಪಾಲ್ಗೊಂಡಿತ್ತು. ಈ ನಡುವೆ ವಾಪಸ್‌ ಬಂದು ಸೂಟ್‌ಕೇಸ್‌ ಗಮನಿಸಿದಾಗ ಅದರ ಲಾಕ್‌ ಓಪನ್‌ ಆಗಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಅದರಲ್ಲಿದ್ದ ಬಂಗಾರ ಕಳ್ಳತನವಾಗಿರುವುದು ಗೊತ್ತಾಗಿದೆ.

 

SUMMARY  |   shivamogga news today

KEY WORDS |   shivamogga news today

malenadutoday add
Share This Article
Facebook Whatsapp Whatsapp Telegram Threads Copy Link
Previous Article DINA-BHAVISHYA-JANUARY-31 | ಈ ದಿನ ಭವಿಷ್ಯ | ಯಾವ ರಾಶಿಯವರಿಗೆ ಏನು ವಿಶೇಷ
Next Article ತೀರ್ಥಹಳ್ಳಿಯಲ್ಲಿ ಶಂಕಿತ ಡೆಂಘಿಯ ಪ್ರಕರಣದ ಜೊತೆ, ಎರಡು KFD ಪಾಸಿಟಿವ್‌ ಕೇಸ್‌ ದಾಖಲು
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಮುಸ್ಲಿಮರ ಮೀಸಲಾತಿಯನ್ನು ಶೇ 8 ರಷ್ಟು ಹೆಚ್ಚಿಸಿ | ಸರ್ಕಾರದ ವಿರುದ್ಧ SDPI ಜಾಥಾ

By 131
SHIVAMOGGA NEWS TODAY

ರೆಫ್ರಿಜರೇಟರ್ ಸಮಸ್ಯೆ ಕೋರ್ಟ್‌ ಮೆಟ್ಟೆಲೇರಿದ ಗ್ರಾಹಕ | ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದ ನ್ಯಾಯಾಲಯ

By 131

ಸಂಸ್ಥಾಪಕರ ದಿನಾಚರಣೆಯಲ್ಲಿ ಮಾಜಿ ಅಧ್ಯಕ್ಷರಿಗೆ ಸನ್ಮಾನ

By 131
shivamogga short news live
SHIVAMOGGA NEWS TODAYHOSANAGARASAGARASHIMOGA NEWS LIVETHIRTHAHALLI

shivamogga short news live / ಬಡ್ಡಿ ಏಟು, ಕಂಪ್ಲೆಂಟು/ ಆರಗ ಜ್ಞಾನೇಂದ್ರರಿಗೆ ಮಹತ್ವದ ಸ್ಥಾನ! ಇನ್ನಷ್ಟು ಸುದ್ದಿಗಳು

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up