Wednesday, 9 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

syber crime in shivamogga : ಪಾರ್ಟ್​ ಟೈಮ್​ ಜಾಬ್​ ಆಸೆಗೆ ಕಳೆದುಕೊಂಡಿದ್ದು ಬರೋಬ್ಬರಿ 14 ಲಕ್ಷ | ಏನಿದು ಪ್ರಕರಣ

prathapa thirthahalli
Last updated: July 9, 2025 1:36 pm
Prathapa thirthahalli - content producer
Share
SHARE

syber crime in shivamogga  ಶಿವಮೊಗ್ಗ : ಆನ್‌ಲೈನ್‌ನಲ್ಲಿ  ಪಾರ್ಟ್​ ಟೈಮ್​ ಕೆಲಸದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹14.63 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

syber crime in shivamogga ಏನಿದು ಪ್ರಕರಣ?

ಭದ್ರಾವತಿಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನಲ್ಲಿ ಯೂಟ್ಯೂಬ್ ನೋಡುತ್ತಿದ್ದಾಗ, ಆನ್‌ಲೈನ್ ಪಾರ್ಟ್-ಟೈಮ್ ಜಾಬ್ ಕುರಿತ ಲಿಂಕ್ ಒಂದನ್ನು ಕ್ಲಿಕ್ ಮಾಡಿದ್ದಾರೆ. ತಮ್ಮ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿದ ನಂತರ, ಅಪರಿಚಿತ ವ್ಯಕ್ತಿಯೊಬ್ಬರು ಅವರನ್ನು ಸಂಪರ್ಕಿಸಿ, ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸಿ-ಮಾರಾಟ ಮಾಡುವ ಅರೆಕಾಲಿಕ ಕೆಲಸದ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ವಂಚಕರು ತಮ್ಮ ಬಲೆಗೆ ಸಿಲುಕಿಸಲು ಮೊದಲು10 ಸಾವಿರ ಬೋನಸ್” ಹಣವನ್ನು ದೂರುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ನಂತರ, ಅವರನ್ನು ಟೆಲಿಗ್ರಾಮ್ ಗುಂಪುಗಳಿಗೆ ಸೇರಿಸಿ, ಆ ಗುಂಪಿಗೆ 10 ಸಾವಿರ ಜಮಾ ಮಾಡುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ದೂರುದಾರರು, ಆ ಹಣವನ್ನು ವರ್ಗಾಯಿಸಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

syber crime in shivamogga ಆ ಬಳಿಕ, ವಂಚಕರು ದೂರುದಾರರಿಗೆ 20 ಆರ್ಡರ್‌ಗಳನ್ನು ನೀಡಿ, ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುವಂತೆ ಹೇಳಿದ್ದಾರೆ. ದೂರುದಾರರು ಅದನ್ನು ಮಾಡಿದಾಗ, 6,043 ಲಾಭಾಂಶವನ್ನು ಅವರ ಖಾತೆಗೆ ಜಮಾ ಮಾಡಿ, ತಮ್ಮನ್ನು ಮತ್ತಷ್ಟು ನಂಬುವಂತೆ ಮಾಡಿದ್ದಾರೆ. ಮೇ 16, 2025 ರಿಂದ ಜುಲೈ 3, 2025 ರ ನಡುವೆ, ವಂಚಕರು ವಿವಿಧ UPI ID ಗಳು ಮತ್ತು ಬ್ಯಾಂಕ್ ಖಾತೆಗಳನ್ನು ನೀಡಿ, ದೂರುದಾರರ ಖಾತೆ ಮಾತ್ರವಲ್ಲದೆ, ಅವರ ಪತ್ನಿ ಮತ್ತು ಅಣ್ಣನ ಮಗನ ಬ್ಯಾಂಕ್ ಖಾತೆಗಳಿಂದಲೂ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ. ವಂಚಕರು ಹೇಳಿದಂತೆ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡಿದ ನಂತರ, ದೂರುದಾರರು ತಮ್ಮ ಅಸಲು ಮತ್ತು ಲಾಭಾಂಶದ ಹಣವನ್ನು ಕೇಳಿದ್ದಾರೆ.

car decor

ಆಗ ವಂಚಕರು, ನಿಮ್ಮ ಒಟ್ಟು ಲಾಭಾಂಶ 24,36,435 ಆಗಿದ್ದು, ಈ ಹಣವನ್ನು ವರ್ಗಾಯಿಸಲು ‘ವಿಐಪಿ ಚಾನೆಲ್ ಶುಲ್ಕ’ವಾಗಿ 15% ನೀಡಬೇಕು. ಏಕೆಂದರೆ, ಇದು ಎರಡು ಮಿಲಿಯನ್‌ಗಿಂತ ಹೆಚ್ಚು” ಎಂದು ನಂಬಿಸಿದ್ದಾರೆ. ಹೀಗೆ, ಆನ್‌ಲೈನ್ ಪಾರ್ಟ್-ಟೈಮ್ ಕೆಲಸದ ಹೆಸರಿನಲ್ಲಿ, ವಸ್ತುಗಳನ್ನು ಆರ್ಡರ್ ಮಾಡಿ ಆನ್‌ಲೈನ್‌ನಲ್ಲಿ ಖರೀದಿಸಿ ಮಾರಾಟ ಮಾಡುವ ನೆಪವೊಡ್ಡಿ, ಲಾಭಾಂಶ ಮತ್ತು ಅಸಲು ಹಣವನ್ನು ಹಿಂದಿರುಗಿಸದೆ, ಒಟ್ಟು 14,63,891 ಹಣವನ್ನು ದೋಚಿದ್ದಾರೆ.

ಸೈಬರ್ ವಂಚಕರ ಜಾಲಕ್ಕೆ ಬಿದ್ದ ದೂರುದಾರರು, ತಮ್ಮ ಹಣವನ್ನು ಕಳೆದುಕೊಂಡಿರುವುದು ಗೊತ್ತಾದ ನಂತರ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. 

malenadutoday add
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Shivamogga tunga dam Shivamogga tunga dam ಜುಲೈ 09 :  ತುಂಗಾ ಎಡ ಹಾಗೂ ಬಲದಂಡೆ ಅಚ್ಚುಕಟ್ಟುದಾರರಿಗೆ ಎಚ್ಚರಿಕೆ | ಕಾರಣವೇನು
Next Article Chatpat News Chatpat News : ಜುಲೈ 09  ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ : ಜಯದೇವ ಆಸ್ಪತ್ರೆ ಫುಲ್​ ರಶ್​ ಸೇರಿದಂತೆ ಟಾಪ್​ 03 ಚಟ್​ಪಟ್​ ನ್ಯೂಸ್​
Leave a Comment

Leave a Reply Cancel reply

Your email address will not be published. Required fields are marked *

You Might Also Like

murder case
SHIVAMOGGA NEWS TODAY

murder case : ಮಂಗಳೂರು ಸುಹಾಸ್​ ಶೆಟ್ಟಿ ಕೊಲೆ ಪ್ರಕರಣ, ಶಿವಮೊಗ್ಗದಲ್ಲಿ ಯಾರ್ಯಾರು ಏನೇನು ಹೇಳಿದರು

By Prathapa thirthahalli
SHIVAMOGGA NEWS TODAY

2 ಸಾವಿರ ಮೊತ್ತದ ತರಕಾರಿ ಬೀಜಗಳ ಕಿಟ್ ವಿತರಣೆ | ಯಾರಲ್ಲಾ ಅರ್ಜಿ ಸಲ್ಲಿಸಬಹದು

By 131
lokayukta raid today
SHIVAMOGGA NEWS TODAY

lokayukta raid today 24-05-2025 ಲೋಕಾಯುಕ್ತ ರೈಡ್​, ಶಿವಮೊಗ್ಗದಲ್ಲಿ ಏನೇನೆಲ್ಲಾ ಆಯ್ತು, ಎಲ್ಲೆಲ್ಲಿ ಏನೇನು ಸಿಕ್ತು

By Prathapa thirthahalli
shivamogga news today
SHIVAMOGGA NEWS TODAY

shivamogga news today :  ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಇಂದು ಶಿವಮೊಗ್ಗ ಕೋರ್ಟ್​ಗೆ ಹಾಜರ್

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up