Wednesday, 30 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
COURT LIVE

Shivamogga court | @ಜೈಲರ್‌ ಕೊಲೆ ಕೇಸ್‌ | ಇಬ್ಬರು ಮಹಿಳೆಯರಿಗೆ ಜೀವಾವಧಿ ಶಿಕ್ಷೆ , ಮೂವರಿಗೆ ಐದು ವರ್ಷ ಜೈಲು

13
Last updated: August 24, 2024 3:30 pm
13
Share
SHARE

SHIVAMOGGA | MALENADUTODAY NEWS | Aug 24, 2024 ಮಲೆನಾಡು ಟುಡೆ  

ಶಿವಮೊಗ್ಗ ಕೋರ್ಟ್‌ ಮತ್ತೊಂದು ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ಇಬ್ಬರು ಮಹಿಳೆಯರಿಗೆ ಕೊಲೆ ಆರೋಪದ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನ ವಿಧಿಸಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ಕೋರ್ಟ್‌ 

ಸಂತೋಷ @ ಜೈಲರ್, 34 ವರ್ಷ ಶಿವಮೊಗ್ಗದ ಹನುಮಂತನಗರ ನಿವಾಸಿ. ಈತನಿಗೂ ಈತನ ಪತ್ನಿ ನಾಗವೇಣಿಗೂ ಕಿರಿಕ್‌ ಇತ್ತು. ಪರಸ್ಪರ ಜಗಳ ಮಾಡಿಕೊಳ್ತಿದ್ದ ಇವರಿಬ್ಬರ ಕಲಹ ಕೊಲೆಗೆ ಕಾರಣವಾಗಿತ್ತು.  

ದಿನಾಂಕ : 12-02-2018 ರಂದು ಗಂಡ ಜಗಳವಾಡುತ್ತಿದ್ದಾಗ, ಪತ್ನಿ ನಾಗವೇಣಿ ಮತ್ತು ಜಹೀರಾಬೀ ಎಂಬ ಇನ್ನೊಬ್ಬಾಕೆ, ಸಂತೋಷ್‌ಗೆ ದೊಣ್ಣೆಯಿಂದ ಹೊಡೆದು ಸಾಯಿಸಿದ್ದರು. ಆ ಬಳಿಕ  ಚಂದ್ರು, ರಾಕಿ, ಇಮ್ರಾನ್ ಮತ್ತು ಜಬೀಯವರ ಸಹಾಯದೊಂದಿಗೆ ಮೃತದೇಹವನ್ನ ಓಮಿನಿ ವಾಹನದಲ್ಲಿ ಸಾಗಿಸಿ ಸವಳಂಗ ರಸ್ತೆಯ ಕಡೆಗೆ ಎಸೆದಿದ್ದರು. 

car decor
NES Head Office, Balaraja Urs Road, Shivamogga

ಈ ಬಗ್ಗೆ ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0090/2018 ಕಲಂ 302, 201 ಸಹಿತ 149 ಐಪಿಸಿ ರೀತ್ಯಾ ಕೊಲೆ ಪ್ರಕರಣ ದಾಖಲಾಗಿತ್ತು. ಆ ಬಳಿಕ ಆಗಿನ ತನಿಖಾಧಿಕಾರಿಗಳಾದ  ಜಿ. ದೇವರಾಜ್, ಸಿ.ಪಿ.ಐ, ಕೋಟೆ ವೃತ್ತ ಶಿವಮೊಗ್ಗ ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು. 

ಇದೀಗ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ಮುಗಿದಿದ್ದು ಕೋರ್ಟ್‌ ತೀರ್ಪು ನೀಡಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸುರೇಶ್ ಕುಮಾರ್ ಎ. ಎಂ. ವಾದ ಮಂಡಿಸಿದ್ದರು. 

ತೀರ್ಪು ಏನಿದೆ?

ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧಿಶರಾದ ಮಂಜುನಾಥ್ ನಾಯಕ್ ರವರು ದಿನಾಂಕಃ 23-08-2024 ರಂದು   ಆರೋಪಿತರಾದ 1) ನಾಗವೇಣಿ, 27 ವರ್ಷ, ಹನುಮಂತನಗರ, ಶಿವಮೊಗ್ಗ ಮತ್ತು 2) ಜಹೀರಾಬಿ, 41 ವರ್ಷ, ಹನುಮಂತನಗರ, ಶಿವಮೊಗ್ಗ ರವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 25,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 04 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿದ್ದಾರೆ. 

ಇನ್ನೂ ಆರೋಪಿ 3) ಜಬೀವುಲ್ಲಾ, 23 ವರ್ಷ, ಹನುಮಂತನಗರ, ಶಿವಮೊಗ್ಗ, 4) ಮೊಹಮ್ಮದ್ ಇಮ್ರಾನ್, 25 ವರ್ಷ, ಹನುಮಂತನಗರ, ಶಿವಮೊಗ್ಗ ಮತ್ತು 5)  ಚಂದ್ರಕುಮಾರ್, 24  ವರ್ಷ, ಹನುಮಂತನಗರ, ಶಿವಮೊಗ್ಗ, ಇವರುಗಳಿಗೆ 05 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ ರೂ 20,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 03 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. 

  ಇನ್ನಷ್ಟು ಸುದ್ದಿಗಳು

  • ಪತ್ರಕರ್ತನಿಗೆ ಪೋಕ್ಸೋ ಕೇಸ್‌ ವಾರ್ನಿಂಗ್‌ ಕೊಟ್ಟ ಪೊಲೀಸ್‌ ಆಫಿಸರ್ | ತೀರ್ಥಹಳ್ಳಿಯಲ್ಲಿ ಇದು ಸಾಧ್ಯನಾ?

  • BREAKING NEWS | ಜೈಲಿಂದಲೇ ಭದ್ರಾವತಿ MLA ಮಗನ ಹತ್ಯೆಗೆ ಸ್ಕೆಚ್‌? | ಗಾಂಧಿ ಸರ್ಕಲ್‌ನಲ್ಲಿ ಸಂಚು, ಡಿಚ್ಚಿ & ಟಿಪ್ಪು ಡೀಲ್‌| FIR ನಲ್ಲಿ ಏನಿದೆದುಡ್ಡು ಆಫರ್‌ | ಹೊಸನಗರದ ವ್ಯಕ್ತಿಗೆ ಬಾಕ್ಸ್‌ ಕೊಟ್ಟು ಮೋಸ ಮಾಡಿದ ಐವರು ಅರೆಸ್ಟ್

  • ನೋಟು ಎಕ್ಸ್‌ಚೇಂಜ್‌ಗೆ ಡಬ್ಬಲ್‌ ನಾಯಿ, ಬೆಕ್ಕುಗಳಿಗಾಗಿಯೇ ಶಿವಮೊಗ್ಗದಲ್ಲಿ ಓಪನ್‌ ಆಗಲಿದೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ | ಏಲ್ಲಿ ಗೊತ್ತಾ

  • Snake kiran | ಶಿವಮೊಗ್ಗ ಗ್ರಾಮಾಂತರ ಠಾಣೆಗೆ ಡ್ಯೂಟಿಗೆ ಬಂದ ಪೊಲೀಸರಿಗೆ ಶಾಕ್‌ | ಸ್ಟೇಷನ್ನಲ್ಲಿತ್ತು ಹಾವು | ಫೋಟೋ ಸ್ಟೋರಿ

 

malenadutoday add
Share This Article
Facebook Whatsapp Whatsapp Telegram Threads Copy Link
Previous Article Power cut Shivamogga | ನಾಳೆ ದಿನವಿಡಿ ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿಯ ಈ ಎರಿಯಾಗಳಲ್ಲಿ ಪವರ್‌ ಕಟ್‌
Next Article wild elephant attack | ಶಿವಮೊಗ್ಗದಲ್ಲಿ ಕಾಡಾನೆ ದಾಳಿಗೆ ಗದಗ ಮೂಲದ ವ್ಯಕ್ತಿ ಸಾವು | ನಡೆದಿದ್ದೇನು
Leave a Comment

Leave a Reply Cancel reply

Your email address will not be published. Required fields are marked *

You Might Also Like

ಭದ್ರಾವತಿ ಬೈಪಾಸ್‌ ದರೋಡೆ ಕೇಸ್‌ ಇತ್ಯರ್ಥ | ಮೂವರು ಆರೋಪಿಗಳಿಗೆ ಕೋರ್ಟ್‌ ಕೊಟ್ಟ ಶಿಕ್ಷೆ ಏನು ಓದಿ

By 13
Elephant attack
COURT LIVE

supreme court of india : ಇಸ್ಪೀಟ್​ ಆಟದಿಂದ ಸದಸ್ಯತ್ವ ಕಳೆದುಕೊಂಡಿದ್ದ ಚುನಾಯಿತ ಸದಸ್ಯನಿಗೆ ಸುಪ್ರೀಂಕೋರ್ಟ್​ ಗುಡ್​ ನ್ಯೂಸ್​

By Malenadu Today

3ನೇ ಪತ್ನಿಗೆ ಡಿವೋರ್ಸ್‌ ಕೇಸ್‌ | ಶಿವಮೊಗ್ಗದ ವ್ಯಕ್ತಿಗೆ ದಂಡ ವಿಧಿಸಿದ ಹೈಕೋರ್ಟ್!‌

By 13
shivamogga dcc bank case status rm manjunath gowda
COURT LIVE

shivamogga dcc bank case status / ಜಾಮೀನಿಗಾಗಿ ಆರ್​ಎಂ ಮಂಜುನಾಥ್​ ಅರ್ಜಿ! ಇಡಿಗೆ ಹೈಕೋರ್ಟ್​ 1st ನೋಟಿಸ್

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up