Friday, 1 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

Shimoga eid milad | ಶಿವಮೊಗ್ಗ ಈದ್‌ ಮಿಲಾದ್‌ ವಿಶೇಷ! ಇಲ್ಲಿದೆ ನೋಡಿ ಫೋಟೋ ಸ್ಟೋರಿ

13
Last updated: September 23, 2024 9:50 pm
13
Share
SHARE

SHIVAMOGGA | MALENADUTODAY NEWS 

 

- Advertisement -

ಮಲೆನಾಡು ಟುಡೆ ಡಿಜಿಟಲ್‌ ನ್ಯೂಸ್‌ ಮೀಡಿಯಾ 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Sep 23, 2024 Shimoga eid milad 

 

ಶಿವಮೊಗ್ಗದಲ್ಲಿ ನಿನ್ನೆ ಈದ್‌ ಮಿಲಾದ್‌ ಮೆರವಣಿಗೆ ಸಂಭ್ರಮ ಸಡಗರದೊಂದಿಗೆ ಯಶಸ್ವಿಯಾಗಿ ಸಮಾಪ್ತಿಗೊಂಡಿದೆ. ಅಮೀರ್‌ ಅಹಮದ್‌ ಸರ್ಕಲ್‌ ಸೇರಿದಂತೆ ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಮುಸ್ಲಿಮ್‌ ಸಮುದಾಯದವರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. 

car decor
NES Head Office, Balaraja Urs Road, Shivamogga

 

ಇನ್ನೂ ಗಣಪತಿ ಮೆರವಣಿಗೆಯ ರೀತಿಯಲ್ಲಿಯೇ ಈದ್‌ ಮಿಲಾದ್‌ ಮೆರವಣಿಗೆಯನ್ನ ಯಶಸ್ವಿಗೊಳಿಸುವಲ್ಲಿ ಶಿವಮೊಗ್ಗ ಪೊಲೀಸ್‌ ಇಲಾಖೆ ಶ್ರಮ ಸಾರ್ಥಕವಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳಿಗೆ ಸಂದೇಶ ರವಾನಿಸಿರುವ ಎಸ್‌ಪಿ ಮಿಥುನ್‌ ಕುಮಾರ್‌ ಈದ್‌ ಮಿಲಾದ್‌ ಮೆರವಣಿಗೆಗಳು ಇಡಿ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆದಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಇಲಾಖೆಯ ಸಿಬ್ಬಂದಿಗಳು ಹಗಲಿರುಳು ದುಡಿದಿದ್ದಾರೆ ಎಂದಿರುವ ಎಸ್‌ಪಿ ಮಿಥನ್‌ ಕುಮಾರ್‌  ಜಿಲ್ಲೆ ಹಾಗು ಹೊರಜಿಲ್ಲೆಯ ಪೊಲೀಸ್‌ ಸಿಬ್ಬಂದಿಗಳ ಕೆಲಸಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಮಾಧ್ಯಮಗಳಿಗೆ, ರಾಜಕೀಯ ನಾಯಕರಿಗೆ, ಧಾರ್ಮಿಕ ಮುಖಂಡರುಗಳಿಗೆ ಅವರುಗಳು ನೀಡಿರುವ ಸಹಕಾರಕ್ಕೆ ಎಸ್‌ಪಿ ಮಿಥುನ್‌ ಕುಮಾರ್‌ ಧನ್ಯವಾದ ತಿಳಿಸಿದ್ದಾರೆ. 

 

ಭಾವೈಕ್ಯತೆಗೆ ಸಾಕ್ಷಿಯಾದ ಈದ್‌ ಮಿಲಾದ್‌

ಕಳೆದ ವರ್ಷದಂತೆ ಈ ವರುಷದ ಈದ್‌ ಮಿಲಾದ್‌ ಇರಲಿಲ್ಲ. ಕಳೆದ ಸಾಲಿನಲ್ಲಿ ಕಾಣಿಸಿದ್ದ ಕೆಲವು ಪ್ಲೆಕ್ಸ್‌ಗಳನ್ನ ಈ ಸಲ ಪ್ರದರ್ಶನವಾಗದಂತೆ ಮುಸ್ಲಿಮ್‌ ಮುಖಂಡರೇ ಎಚ್ಚರಿಕೆ ವಹಿಸಿದ್ದರು. ಅಲ್ಲದೆ ಮೆರವಣಿಗೆಯಲ್ಲಿ ವಿವಿಧತೆ ಮೆರೆದಿದ್ದು ಈ ಸಲದ ಈದ್‌ ಮಿಲಾದ್‌ ಮೆರವಣಿಗೆಯ ವಿಶೇಷವಾಗಿತ್ತು. ಶಿವಮೊಗ್ಗದ ಹಲವು ಕಡೆಗಳಲ್ಲಿ ಹಿಂದೂಗಳು ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದವರಿಗೆ ಸಿಹಿ ಹಂಚಿದ್ದರು, ಜ್ಯೂಸ್‌ ವಿತರಿಸಿದ್ದರು. 

eid milad

 

ಸೂಳೆ ಬೈಲಿನಲ್ಲಿ ದುರ್ಗಮ್ಮ ಸೇವ ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ಮಸೀದಿಯ ಮುಖಂಡರುಗಳು ಹಲವರು ಈದ್‌ ಮಿಲಾದ್‌ ಮೆರವಣಿಗೆಯ ಸಂತೋಷದಲ್ಲಿ ಪಾಲ್ಗೊಂಡರು. ಹಿಂದೂ ಮುಸ್ಲಿಮ್‌ ಧ್ವಜಗಳನ್ನ ಒಟ್ಟಿಗೆ ಹಿಡಿದು ಪ್ರದರ್ಶಿಸಿ ನಾವೆಲ್ಲರು ಒಂದೇ ಎಂಬ ಸಂದೇಶ ಸಾರಿದರು. 

eid milad

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

 

ಇತ್ತ ಜಾಮೀಯ ಮಸಿದಿಗೆ  ಶಾಂತಿಯ ಕಡೆಗೆ ನಮ್ಮ ನಡಿಗೆ ಸಮಿತಿ ವತಿಯಿಂದ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮಿಯರೆಲ್ಲ ರುಹೋಗಿ ಇದ್ ಮಿಲಾದ್ ಮೆರವಣಿಗೆಗೆ ಶುಭಕೋರಿ ಸೌರ್ಹಾದ ಯುತವಾಗಿ ಮೆರವಣಿಗೆ ಸಾಗಲಿ ಎಂದು ಹಾರೈಸಿದ್ದು ವಿಶೇಷವಾಗಿತ್ತು. 

 

eid milad

 

ಇನ್ನೂ ಗೋಪಾಳದ ನೇತಾಜಿ ಸರ್ಕಲ್‌ನಲ್ಲಿ ಈದ್‌ ಮಿಲಾದ್‌ ವಿಶೇಷವಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಡಾ.ಬಿ.ಆರ್‌ ಅಂಬೇಡ್ಕರ್‌ ಹಾಗೂ ಮಾಜಿ ರಾಷ್ಟ್ರಪತಿ ಜೆಪಿಜೆ ಅಬ್ದುಲ್‌ ಕಲಾಂರ ಭಾವಚಿತ್ರ ಇರುವ ಮಹಾದ್ವಾರ ನಿರ್ಮಿಸಲಾಗಿತ್ತು. ಅಲ್ಲದೆ ಸರ್ವಧರ್ಮದವರಿಗೂ ಸ್ವಾಗತ ಎಂದು ಬರೆದಿದ್ದು ಭಾವೇಕ್ಯತೆಗೆ ಸಾಕ್ಷಿಯಾಗಿತ್ತು. 

eid milad

 

ಇದೇ ಏರಿಯಾದಲ್ಲಿನ ಸ್ಥಳೀಯರೆಲ್ಲರೂ ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಜ್ಯೂಸ್‌ ಕೊಟ್ಟು ಶುಭಾಶಯಗಳನ್ನ ತಿಳಿಸಿದರು. ಪೊಲೀಸರು ಸೇರಿದಂತೆ ವಿವಿಧ ಮುಖಂಡರು ಮೆರವಣಿಗೆಯ ನೆನಪಿಗಾಗಿ ಒಟ್ಟು ನಿಂತು ಫೋಟೋಗಳನ್ನ ಕ್ಲಿಕ್ಕಿಸಿದರು. 

 

eid milad

 

ಹೀಗೆ ಶಿವಮೊಗ್ಗದ ಈದ್‌ ಮಿಲಾದ್‌ ಈ ಸಲ ಹೊಸರಂಗನ್ನೆ ಪಡೆದುಕೊಂಡಿತ್ತು.  

malenadutoday add
Share This Article
Facebook Whatsapp Whatsapp Telegram Threads Copy Link
Previous Article ಕೇಂದ್ರ ಸರ್ಕಾರದ ಮಹತ್ವದ ಯೋಜನೆಗೆ ಶಿವಮೊಗ್ಗದ ಎರಡು ಗ್ರಾಮ ಆಯ್ಕೆ | ಹಳ್ಳಿಗೆ ಹೈಟೆಕ್‌ ಸೌಲಭ್ಯ!
Next Article ಚಂದ್ರಶೇಖರ್‌ ಕುಟುಂಬಕ್ಕೆ ಸಿಕ್ಕ ಪರಿಹಾರ, ಕೆಎಸ್‌ಇ ಹೇಳಿದ್ದೇನು | ಪುರದಾಳುನಲ್ಲಿ ಕಾಡಾನೆ ದಾಳಿ | ದಸರಾ ರಜೆ ಯಾವಾಗಿನಿಂದ ಗೊತ್ತಾ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಅಪರಾಧಿಗಳ ಚಿನ್ನದಗಣಿಗಳಿಗೆ ಗಡಿಪಾರಿನ ಶಿಕ್ಷೆ | ಪೊಲೀಸ್‌ ಇಲಾಖೆ ಮುಟ್ಟಿದವರಿಗೆ ಶಾಕ್‌ | ಮೊದಲೇ ಹೇಳಿತ್ತು ಮಲೆನಾಡು ಟುಡೆ

By 13

2018 ರಲ್ಲಿ ಅಮಿತ್‌ ಶಾ | 2025 ರಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ | ಮಲ್ನಾಡ್‌ ಅಡಕೆ ಬೆಳಗಾರರ ನಿರೀಕ್ಷೆ ನಿಲುಕುವುದೆ!?

By 13

ಮುಂಡುಗಾರು ಲತಾ ಸೇರಿ ನಾಳೆ ಆರು ನಕ್ಸಲರ ತಂಡ ಶರಣು | ಎಲ್ಲಿಗೊತ್ತಾ

By 13

Shivamogga | ಸಾಯಲು ಹೊರಟಿದ್ದ ಮಹಿಳೆಯ ಜೀವ ಉಳಿಸಿದ @112shivamogga ಸಿಬ್ಬಂದಿ | ಎಂತೆಲ್ಲಾ ಆಯ್ತು

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up