Kundadri Hills Incident : ಚಾರಣಕ್ಕೆ ಬಂದವರಿಗೆ ಕಾಣಿಸಿದ್ದು ರುಂಡ, ಮುಂಡ, ಅಸ್ತಿಪಂಜರ. ಅಲ್ಲಿ ನಡೆದಿದ್ದೇನು?

ದೇಶದ ವಿವಿದೆಡೆ ವರದಿಯಾಗುತ್ತಿರುವ ರೀತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದಂತೆ ಮೃತದೇಹವೊಂದು ಶಿವಮೊಗ್ಗ ಜಿಲ್ಲೆಯಲ್ಲಿ ವರದಿಯಾಗಿದೆ. ಮೇಲ್ನೋಟಕ್ಕೆ ಘಟನೆ ಬಗ್ಗೆ ಹಲವು ಸಂಶಯಗಳು ಮೂಡುತ್ತಿದ್ದು, ಪ್ರಕರಣವೂ ಗಂಭೀರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ.  Kundadri Hills Incident : ತೀರ್ಥಹಳ್ಳಿಯಲ್ಲಿ ಬೆಳಗ್ಗೆ ಬೆಳಗ್ಗೆ? ಇವತ್ತು ಬೆಳಗ್ಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಅಪರಿಚಿತ ಮೃತದೇಹದ ಪತ್ತೆಯಾದ ಬಗ್ಗೆ ವದಂತಿ ಹಬ್ಬಿತ್ತು. ಆನಂತರ ಈ ಬಗ್ಗೆ ಪೊಲೀಸ್ ಮೂಲಗಳು ಖಚಿತಪಡಿಸಿದವು. ತಾಲ್ಲೂಕಿನ ಪ್ರಸಿದ್ಧ ಪ್ರವಾಸಿತಾಣ ಒಂದರಲ್ಲಿ ಮೃತದೇಹವೊಂದರ ಪಳಯುಳಿಕೆ ಪತ್ತೆಯಾಗಿದ್ದು, ಸ್ಥಳದಲ್ಲಿ … Continue reading Kundadri Hills Incident : ಚಾರಣಕ್ಕೆ ಬಂದವರಿಗೆ ಕಾಣಿಸಿದ್ದು ರುಂಡ, ಮುಂಡ, ಅಸ್ತಿಪಂಜರ. ಅಲ್ಲಿ ನಡೆದಿದ್ದೇನು?