Monday, 25 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • Uncategorized
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಧರ್ಮಸ್ಥಳ ಪ್ರಕರಣವನ್ನ ಎನ್,​​ಐ,ಎಗೆ ವಹಿಸಿ : ಕೆ ಎಸ್​ ಈಶ್ವರಪ್ಪ

prathapa thirthahalli
Last updated: August 25, 2025 12:16 pm
Prathapa thirthahalli - content producer
Share
SHARE

Dharmasthala : ಧರ್ಮಸ್ಥಳದ ಪ್ರಕರಣವನ್ನು ಯಾವುದೇ ಕಾರಣಕ್ಕೂ ಮುಚ್ಚಿ ಹಾಕಬಾರದು ಈ ಕೂಡಲೇ  ರಾಜ್ಯ ಸರ್ಕಾರ ಈ ಪ್ರಕರಣವನ್ನು ಎನ್​ ಐ ಎ (ರಾಷ್ಟ್ರೀಯ  ತನಿಖಾ ದಳ ) ಗೆ ವಹಿಸಬೇಕು ಎಂದು ಮಾಜಿ ಡಿಸಿಎಂ ಕೆ,ಎಸ್​ ಈಶ್ವರಪ್ಪ ಹೇಳಿದರು.

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಬೆಳವಣಿಗೆಯಲ್ಲಿ  ಧರ್ಮಸ್ಥಳ ಪ್ರಕರಣ ಬಗ್ಗೆ ಜನರಿಗೆ ಇದ್ದ  ಸಾಕಷ್ಟು ಅನುಮಾನಗಳು  ತೀರಿ ಹೋಗಿದೆ. ಸುಜಾತ ಭಟ್, ಚಿನ್ನಯ್ಯ ಇವರುಗಳ ಹೇಳಿಕೆಗಳ ನಂತರ ರಾಜ್ಯದ ಜನ ಧರ್ಮಸ್ಥಳದ ಬಗ್ಗೆ ಸಾಕಷ್ಟು ಗೊಂದಲವನ್ನು  ಇಟ್ಟುಕೊಂಡಿದ್ದರು. ಆದರೆ ನಂತರ ಅವರೆಲ್ಲರೂ ಸಹ  ನಮಗೆ ಯಾರೂ ಹೀಗೆ ಹೇಳಿ ಎಂದು  ಹೇಳಿಕೊಟ್ಟಿದ್ದಾರೆ ನಾವು  ಹೇಳಿದ್ದೇವೆ, ಎಂಬ ಹೇಳಿಕೆ ಕೊಟ್ಟ  ತಕ್ಷಣ ಸಮಸ್ಯೆ ಪರಿಕಾರ ಸಿಕ್ಕಂತಾಯಿತು. ಇವರುಗಳ ಈ ಹೇಳಿಕೆ ಮೂಲಕ ಇದರ ಹಿಂದೆ ದೊಡ್ಡ ಷಡ್ಯಂತರ ಇರುವುದು ಗೊತ್ತಾಗಿದೆ. ಈ ಪ್ರಕರಣದ  ಹಿಂದೆ ಇರುವ ಪಾತ್ರದಾರಿಗಳು, ಸೂತ್ರದಾರಿಗಳು  ಎನ್​ ಎ ತನಿಖೆಯಿಂದ ಹೊರಬರಬೇಕು ಎಂದು  ಆಗ್ರಹಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Dharmasthala  ಚಿನ್ನಯ್ಯ ಬೆಳಿಗ್ಗೆ ಗುಂಡಿ ತೆಗೆಯಲು  ಹೇಳುತ್ತಿದ್ದ ರಾತ್ರಿ ಹೊತ್ತು ಸೂತ್ರದಾರಿಗಳ ಜೊತೆ ಸಭೆ ನಡೆಸುತ್ತಿದ್ದ. ಮೇಲ್ನೋಟಕ್ಕೆ ಸೂತ್ರದಾರಿಗಳೆಂದರೆ ಮಹೇಶ್ ಶೆಟ್ಟಿ ತಿಮರೋಡಿ  ಹಾಗೂ ಗಿರೀಶ್ ಮುಟ್ಟಣ್ಣನವರು, ಇವರುಗಳ ಜೊತೆ ಯುಟ್ಯೂಬರ್​ ಎಂ ಡಿ  ಸಮೀರ್​​ನನ್ನು ಸಹ  ಎಸ್ ಐ ಟಿ ಯವರು ಅಧಿಕೃತವಾಗಿ  ಬಂಧಿಸಿ  ವಿಚಾರಣೆ ನಡೆಸಿ ಅವರಿಂದ ಆದ ತಪ್ಪುಗಳನ್ನು ಬೆಳಕಿಗೆ ತರಬೇಕು ಎಂದು ಆಗ್ರಹಿಸಿದರು.

ಎಸ್ ಐಟಿ ಅಧಿಕಾರಿಗಳ  ಪ್ರಾಮಾಣಿಕ ಪ್ರಯತ್ನ ದಿಂದ ಅನೇಕ ವಿಷಯಗಳು ಹೊರ ಬಂದಿದೆ.ಅದು ಸಾಕಾಗುವುದಿಲ್ಲ. ಇಡೀ ಪ್ರಕರಣವನ್ನು ಎನ್ ಐ ಎ ಗೆ ಕೊಡಬೇಕು. ಧರ್ಮಸ್ಥಳಕ್ಕೆ ಕಳಂಕ ತರಲು ಹೊರಟವರಿಗೆ ಕಠಿಣ ಸಜೆ ಆಗಬೇಕು.ಆಗ ಮಾತ್ರ ಹಿಂದೂಗಳಿಗೆ ವೀರೇಂದ್ರ ಹೆಗ್ಗಡೆಯವರಿಗೆ ನ್ಯಾಯ ಸಿಕ್ಕಂತೆ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಈ ಪ್ರಕರಣವನ್ನು ಹೀಗೆ ಎಳೆದುಕೊಂಡು ಹೋಗಿ ಮುಚ್ಚಿ ಹಾಕಲು ಪ್ರಯತ್ನ ಪಡಬಾರದು. ಆದ್ದರಿಂದ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಅರೆಸ್ಟ್ ಮಾಡಿ ಒದ್ದರೆ ಬಾಯಿ ಬಿಡುತ್ತಾರೆ. ಇವರೆಲ್ಲರಿಗೂ ಮಂಪರು ಪರೀಕ್ಷೆ ಮಾಡಬೇಕು ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದರು.

Dharmasthala

ಈ ವಿಚಾರದಲ್ಲಿ  ಒಂದು ಹಿಂದೂ ದೇವಸ್ಥಾನ ಹಾಗೂ ಎಂ ಡಿ ಸಮೀರ್  ಏನು ಸಂಬಂಧ ತಿಳಿದಿಲ್ಲ, ಆತ ಇದೇ ರೀತಿ ಷಡ್ಯಂತ್ರ ಮುಸಲ್ಮಾನರ ಪುಣ್ಯ ಕ್ಷೇತ್ರದ ಬಗ್ಗೆ  ಹಾಗೂ ಮೌಲ್ವಿಗಳ ಬಗ್ಗೆ ಮಾಡಿದ್ದರೆ ಈಗಾಗಲೇ ಅವರು  ಬೆಂಕಿ ಹಂಚುತ್ತಿದ್ದರು. ಆದರೆ ಹಿಂದೂ ಸಮಾಜ ಇದನ್ನು 12 ವರ್ಷ  ತಡೆದುಕೊಂಡಿದೆ. ನಂತರ ಈ ವಿಚಾರವಾಗಿ  ರಾಜ್ಯ ಸರ್ಕಾರ  ಎಸ್ ಐಟಿ ಯನ್ನು ಜಾರಿಗೆ ತಂದಿತು. ಸರ್ಕಾರದ  ಈ ಎಸ್ ಐಟಿ ರಚನೆ ಚಿಂತನೆಗೆ ಎಡಪಂಥೀಯರು ಧರ್ಮ ವಿರೋಧಿಗಳು ಕಾರಣವಾ ಎಂಬ ಅಂಶವನ್ನು ಸ್ಪಷ್ಟ ಪಡಿಸಬೇಕು. ಈ ಎಲ್ಲಾ ದ್ರೋಹಿಗಳಿಂದ ಧರ್ಮಸ್ಥಳ ಅಪವಿತ್ರವಾಯಿತು.ಇದರ ಹಿಂದೆ ಇನ್ಯಾವ ಸಂಘಟನೆ ಇದರ ಹಿಂದೆ ಇದೆ ಎಂಬುವುದು ಹೊರಗಡೆ ಬರಬೇಕು ಎಂದರು.

 

TAGGED:Dharmasthala
Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article Bakery Products Training in Keladi Shivappa Nayaka University ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ
Next Article Dasara festival ks eshwarappa ಬಾನು ಮುಷ್ತಾಕ್ ದಸರಾ ಉದ್ಘಾಟನೆ : ಕೆ ಎಸ್​ ಈಶ್ವರಪ್ಪ ಹೇಳಿದ್ದೇನು.
Leave a Comment

Leave a Reply Cancel reply

Your email address will not be published. Required fields are marked *

You Might Also Like

theft crime
SHIVAMOGGA NEWS TODAY

theft crime : ಒಂದು ಕೇಸ್​ನಲ್ಲಿ ಇಬ್ಬರ ಬಂಧನ | ವಿಚಾರಣೆ  ವೇಳೆ ಬಯಲಾಯ್ತು 16 ಪ್ರಕರಣ

By Prathapa thirthahalli
bear spotted in hadonahalli
SHIVAMOGGA NEWS TODAY

bear spotted in hadonahalli 20-06-25 : ಹಾಡೋನಹಳ್ಳಿಯಲ್ಲಿ ಕರಡಿ ಪ್ರತ್ಯಕ್ಷ | ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

By Prathapa thirthahalli
fire accident in Auto complex
SHIVAMOGGA NEWS TODAYSTATE NEWSUncategorized

ಬಂದ್ ಆಗಿದ್ದ ಗ್ಯಾರೆಜ್​ನಿಂದ ದಟ್ಟ ಹೊಗೆ! ಆಟೋ ಕಾಂಪ್ಲೆಕ್ಸ್​ನಲ್ಲಿ ನಡೆದಿದ್ದನು?

By ajjimane ganesh
sigandur bridge
SHIVAMOGGA NEWS TODAY

sigandur bridge : ಸಿಗಂದೂರು ಸೇತುವೆ ಮೇಲೆ ಆಂಬ್ಯುಲೆನ್ಸ್‌ ಸಂಚಾರ | ಮಾನವೀಯತೆ ಮೆರೆದ ಕಾರ್ಮಿಕರು 

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up