Friday, 1 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಶಿವಮೊಗ್ಗ ಜೈಲ್‌ನಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ , ಮಹಾತ್ಮ ಗಾಂಧೀಜಿ | ಮತ್ತೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಕಾರಾಗೃಹ

13
Last updated: October 5, 2024 12:58 am
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Oct 4, 2024  |  SHIMOGA JAIL |  ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಮತ್ತೊಂದು ಅಪರೂಪದ ಕಾರ್ಯಕ್ರಮ ನಡೆದಿದೆ. ಇತ್ತೀಚೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ನಡೆದ ಬೀಡಿ ಗಲಾಟೆ ಬಗ್ಗೆ ಸುದ್ದಿಯಾಗಿತ್ತು. ಇದೀಗ ಶಿವಮೊಗ್ಗ ಜೈಲ್‌ನಲ್ಲಿ ಕೈದಿಗಳ ಮನಪರಿವರ್ತನೆಯ ಸಮಾರಂಭವೊಂದು ನಡೆದಿದೆ. ರಾಷ್ಟ್ರಪಿತ ಗಾಂಧೀಜಿ ಅವರ 155ನೇ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ 120ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಇಲ್ಲಿನ ಕೈದಿಗಳೇ ವಿಶೇಷವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ವೈಶಿಷ್ಟ್ಯಗೊಳಿಸಿದರು. 

malenadutoday Shivamogga jail

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಮಾರಂಭದಲ್ಲಿ ಪಾಲ್ಗೊಂಡಿದ್ದ  ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಮಂಜುನಾಥ ನಾಯ್ಕ ರವರು ಮಾತನಾಡ್ತಾ  ನಮ್ಮನ್ನು ಯಾರೂ ನೋಡುತ್ತಿಲ್ಲ ಎಂದು ಭಾವಿಸಿಕೊಂಡು ತಪ್ಪು ಮಾಡಲು ಹೋಗಬಾರದು. ನಾವು ಮಾಡುವ ಎಲ್ಲಾ ತಪ್ಪುಗಳನ್ನೂ ಸಮಾಜ ಗಮನಿಸುತ್ತಿರುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಉದ್ದೇಶವೆಂದರೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಮನ ಪರಿವರ್ತನೆ ಹೊಂದಬೇಕು ಎಂಬುದೇ ಆಗಿದೆ  ಎಂದರು

malenadutoday Shivamogga jail

ಗಾಂಧೀಜಿಯವರು ಹೇಳಿರುವ ಮೂರು ಕೋತಿಗಳ ಕಥೆಯಲ್ಲಿ ಕೆಟ್ಟದ್ದನ್ನು ನೋಡಬೇಡ ಎಂಬ ಸಂದೇಶವನ್ನು ನೀಡುವ ಕೋತಿಯು ತನ್ನ ಕಣ್ಣುಗಳನ್ನು ಮುಚ್ಚಿಕೊಂಡಿರುತ್ತದೆ. 

car decor
NES Head Office, Balaraja Urs Road, Shivamogga

malenadutoday Shivamogga jail

ಆದರೆ ಉಳಿದೆರಡು ಕೋತಿಗಳು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿರುವುದಿಲ್ಲ. ಅಂದರೆ ಅವುಗಳಿಗೆ ಕೆಟ್ಟದ್ದನ್ನು ನೋಡುವ ಅವಕಾಶವಿರುತ್ತದೆ ಎಂದು ಅರ್ಥೈಸಬಹುದಾದರೂ ಕೆಟ್ಟದ್ದನ್ನು ಕಂಡಾಗ ಕಣ್ಣು ಮುಚ್ಚಿಕೊಂಡಿರಬೇಕು ಎಂಬ ನೀತಿಪಾಠವನ್ನು ನಾವು ಎಂದೂ ಮರೆಯಬಾರದು ಎಂದು ನ್ಯಾಯಾಧೀಶರು ಸೂಚ್ಯವಾಗಿ ಹೇಳಿದರು.

malenadutoday Shivamogga jail

ವಿಶೇಷ ಅಂದರೆ, ಕಾರ್ಯಕ್ರಮದಲ್ಲಿ  ಸತ್ಯ, ಅಹಿಂಸೆ, ಸ್ವಚ್ಛತಾ ಸೇವೆ ಕುರಿತು ವಿಶೇಷ ಮೈಮ್ ಶೋ, ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಕುರಿತು ವಿಶೇಷ ಗೀತರೂಪಕ, ದೇಶಭಕ್ತಿ-ಭಾವೈಕ್ಯತೆಯ ಕಿರುರೂಪಕ, ಗಾಂಧಿ ಗೀತಗಾಯನ, ದೇಶಭಕ್ತಿ ನೃತ್ಯ ಮೊದಲಾದ ಕಾರ್ಯಕ್ರಮಗಳನ್ನು ಬಂದಿನಿವಾಸಿಗಳು ನಡೆಸಿಕೊಟ್ಟರು. ಈ ವೇಳೆ ಬಂಧಿಗಳು ಮಹಾತ್ಮಾ ಗಾಂಧಿಜಿ ಹಾಗೂ ಬಾಬಾ ಸಾಹೇಬ್‌ ಅಂಬೇಡ್ಕರ್‌ರವರ ವೇಷ ಧರಿಸಿದ್ದು ವಿಶೇಷವಾಗಿತ್ತು. 

malenadutoday Shivamogga jail

ಒಟ್ಟಾರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಸಂತೋಷ್ ಕೆ. ಎಸ್. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ. ಪಿ. ರಂಗನಾಥ್  ಸಹಾಯಕ ಅಧೀಕ್ಷಕರಾದ  ಪ್ರೀತಿ ಆರ್. ಜೈಲರರಾದ ಶ್ರೀಶೈಲ ಕಟ್ಟಿಮನಿ, ಅನಿಲ್‌ಕುಮಾರ್ ಎಸ್. ಎಸ್., ಶ್ರೀಮತಿ ಸುಷ್ಮಾ ಬಿ. ವಡಗೇರಿ, ಸಂಸ್ಥೆಯ ಶಿಕ್ಷಕರಾದ ಗೋಪಾಲಕೃಷ್ಣ ಮತ್ತು ಲೀಲಾ ಎಸ್. ಎನ್. ಮೊದಲಾದವರು ಉಪಸ್ಥಿತರಿದ್ದರು.  

malenadutoday Shivamogga jail

malenadutoday Shivamogga jail

ಮಲೆನಾಡು ಟುಡೆ ಫೋಟೋ

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗ ಕೋರ್ಟ್‌ ನಲ್ಲಿ ಮಧ್ಯಂತರ ಆದೇಶ ಪಡೆದುಕೊಂಡ ಶಾಖಾಹಾರಿ ಸಿನಿಮಾ! ಏನಿದು ?
Next Article ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಮಾಜಿ ಅಧ್ಯಕ್ಷರು ಜಿ. ಎಸ್ ಶಿವಾಜಿ ರಾವ್ ಇನ್ನಿಲ್ಲ
Leave a Comment

Leave a Reply Cancel reply

Your email address will not be published. Required fields are marked *

You Might Also Like

Daily astrology Kannada | ದಿನ ಭವಿಷ್ಯ | ಸೆಪ್ಟೆಂಬರ್‌ 01, 2024 | ತಿಂಗಳ ಆರಂಭ ಹೇಗಿರಲಿದೆ ಗೊತ್ತಾ

By 13
STATE NEWS

ಮ್ಯಾಕ್ಸಿಮಮ್‌ ಸೈಲೆಂಟ್‌ನಲ್ಲಿ ಮ್ಯಾಕ್ಸ್‌ | ವೈಲೆಂಟ್ ಟ್ರೈಲರ್ ನೋಡಿದ್ರಾ?

By 131
STATE NEWS

DINA BHAVISHYA | ಈ ದಿನ ಭವಿಷ್ಯ | ರಾಶಿಫಲ | ಇವತ್ತು ನಡೆಯಲಿದೆ ವಿಶೇಷ ಘಟನೆ

By 13

ಕಾಂತಾರ ಚಿತ್ರದ ಜೂನಿಯರ್ ಆರ್ಟಿಸ್ಟ್ ಗಳು ತೆರಳುತ್ತಿದ್ದ ಬಸ್ ಅಪಘಾತ.

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up