Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
HINDU MAHASABHA GANAPATHI

ಶಿವಮೊಗ್ಗ ಗಣೇಶೋತ್ಸವ ಆರಂಭ | ಆಕ್ಷನ್‌ಗೆ ಪೊಲೀಸ್‌ ರೆಡಿ | ರೋಡಿಗಿಳಿದ ಚೀತಾ ಗಸ್ತು | ರೂಲ್ಸ್‌ ಏನಿದೆ ಗೊತ್ತಾ

13
Last updated: September 7, 2024 3:44 pm
13
Share
SHARE

SHIVAMOGGA | MALENADUTODAY NEWS 

- Advertisement -

Sep 7, 2024  shimoga rain alert  news 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಶಿವಮೊಗ್ಗ ಗಣೇಶನ ಉತ್ಸವಕ್ಕೆ ಸಿದ್ಧವಾಗಿದೆ. ನಿನ್ನೆಯ ಗೌರವ ಆಧರದಿಂದ ಮನೆಗೆ ಗೌರಮ್ಮನ್ನ ಬರಮಾಡಿಕೊಳ್ಳಲಾಗಿದ್ದು, ಇವತ್ತು ಗಣೇಶನ ಆಗಮನವಾಗಲಿದೆ. ಕಳೆದ ವರ್ಷ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಹಿಘಟನೆಯ ಹಿನ್ನೆಲೆಯಲ್ಲಿ ಈ ಸಲ ಇನ್ನಷ್ಟು ಬಿಗಿ ಕ್ರಮಗಳನ್ನ ಪೊಲೀಸ್‌ ಇಲಾಖೆ ಕೈಗೊಂಡಿದೆ. 

 

ಶಾಂತಿಸಭೆ ನಡೆಸಿರುವ ಪೊಲೀಸ್‌ ಇಲಾಖೆ 

ಈ ಸಲ ಶಿವಮೊಗ್ಗದಲ್ಲಿ ಎಸ್‌ಪಿ ಮಿಥುನ್‌ ಕುಮಾರ್‌ ನೇತೃತ್ವದ ಪ್ರತಿ ಎರಿಯಾ ಎರಿಯಾಗಳಲ್ಲಿ ಶಾಂತಿ ಸಭೆಯನ್ನ ನಡೆಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಶಾಂತಿ ಸಭೆಗಳನ್ನ ನಿರಂತರವಾಗಿ ನಡೆಸಲಾಗುತ್ತಿದೆ. ಈ ನಡುವೆ ರೌಡಿಶೀಟರ್‌ಗಳನ್ನ, ಬ್ಯಾಡ್‌ ಕಾರೆಕ್ಟರ್ಸ್‌ಗಳ ಮೇಲೆ ಕಣ್ಣಿಟ್ಟು ಅವರಿಗೆ ವಾರ್ನಿಂಗ್‌ ನೀಡಲಾಗಿದೆ ಹಲವರನ್ನ ಗಡಿಪಾರು ಮಾಡಲಾಗಿದೆ. ಡ್ರೋನ್‌ ಕ್ಯಾಮರಾಗಳ ಮೂಲ ಸೂಕ್ಷ್ಮ ಪ್ರದೇಶಗಳ ಮೇಲೆ ಕಣ್ಣಿಡಲಾಗಿದೆ. 

 

BREAKING | ಶಿವಮೊಗ್ಗದ ಬ್ಯಾಡ್‌ ಕಾರೆಕ್ಟರ್ಸ್‌ಗೆ ರಾಂಗ್‌ ಟೈಂ ಸ್ಟಾರ್ಟ್‌ | 600 ಕೇಸ್‌ | ಎಸ್‌ಪಿ ಹೊಸ ಆಕ್ಷನ್‌ ಏನಿದು?

 

ಡಿಜೆ ಬ್ಯಾನ್‌, ಪ್ಲೆಕ್ಸ್‌ ಮೇಲೆ ಕಣ್ಣು

ಇನ್ನೂ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಡಿಜೆ ಬ್ಯಾನ್‌ ಮಾಡಲಾಗಿದೆ. ಅಲ್ಲದೆ ಪ್ಲೆಕ್ಸ್‌ಗಳ ಪ್ರಿಂಟ್‌ ಹಾಕುವ ಹಾಗೂ ಪ್ರಿಂಟ್‌ ಹಾಕಿಸುವವರ ಮಾಹಿತಿಯನ್ನ ಪೊಲೀಸ್‌ ಇಲಾಖೆ ಪಡೆದುಕೊಳ್ಳುತ್ತಿದ್ದು, ಪ್ರಿಂಟ್‌ ಪ್ಲೆಕ್ಸ್‌ಗಳ ಮೇಲಿನ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ವಿಚಾರದಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ಪೊಲೀಸ್‌ ಇಲಾಖೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. 

 

Shimoga police drone | ಪ್ರತಿ ಏರಿಯಾಗಳ ಆ ಪ್ಲೇಸ್‌ಗಳ ಮೇಲೆ ಪೊಲೀಸ್‌ ಡ್ರೋನ್‌ ಕಣ್ಣು | 9 ಸಾವಿರ ಮಂದಿಗೆ ಸ್ಟೇಷನ್‌ ದರ್ಶನ

ಪ್ರಸಾದ ವಿನಿಯೋಗಕ್ಕೆ ಅನುಮತಿ

ವಿಶೇಷ ಅಂದರೆ ಈ ಸಲ ಗಣಪತಿ ಪೆಂಡಾಲ್‌ಗಳಲ್ಲಿ ಪ್ರಸಾದ ವಿನಿಯೋಗಕ್ಕೂ ನಿಯಮ ರೂಪಿಸಲಾಗಿದೆ. ಪ್ರಸಾದವನ್ನು ತಯಾರಿಸುವವರು FSSAI ಪರವಾನಗಿ ಪಡೆದಿರ ಬೇಕು ಎಂದು ಸೂಚಿಸಲಾಗಿದೆ. ಈ ಪರವಾನಿಗೆ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಪ್ರಸಾದ ತಯಾರಿಸಿ ಭಕ್ತರಿಗೆ ನೀಡಬೇಕು ಎಂದು ಸೂಚಿಸಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ ಓದಿ 

2024 ganesh Chaturthi | ಗಣೇಶನ ಪ್ರಸಾದ ವಿತರಣೆಗೆ ಹೊಸ ರೂಲ್ಸ್‌ | ಈ ನಿಯಮ ಪಾಲಿಸಲೇಬೇಕು | ಸರ್ಕಾರದ ಆದೇಶ

 

ಚೀತಾ ಗಸ್ತು ಆರಂಭ

ಈ ನಡುವೆ ಶಿವಮೊಗ್ಗದಲ್ಲಿ ಚೀತಾ ಗಸ್ತನ್ನ ಆರಂಭಿಸಲಾಗಿದೆ.  ಭರತ್ ಕುಮಾರ್ ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್  ಠಾಣೆ ಶಿವಮೊಗ್ಗರವರ ನೇತೃತ್ವದ  ಸಿದ್ದಪ್ಪ, ಪೊಲೀಸ್ ಉಪ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ಹಾಗೂ ನವೀನ್, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ  ಹಾಗೂ ಸಿಬ್ಬಂಧಿಗಳನ್ನೊಳಗೊಂಡ ವಿಶೇಷ ಚೀತಾ ಗಸ್ತನ್ನು ನಿಯೋಜಿಸಲಾಗಿದೆ. ಈ ಚೀತಾ ಟೀಂ ಶಿವಮೊಗ್ಗದಲ್ಲಿ ಸಂಜೆ ಮತ್ತು ಬೆಳಗಿನ ಜಾವ ಗಸ್ತು ಕರ್ತವ್ಯ ನಿರ್ವಹಿಸಲಿದ್ದಾರೆ. ಸೂಕ್ಷ್ಮ ಸಮಯದಲ್ಲಿ ಯಾವುದೇ ಸನ್ನಿವೇಶಗಳನ್ನು ಈ ಗಸ್ತು ಟೀಂ ಎದುರಿಸಲಿದೆ. 

 

Shimoga Ganapathi | ಹಬ್ಬಕ್ಕೆ ಪೊಲೀಸ್‌ ರೆಡಿ | ಹಳೆ ವಿಡಿಯೋ ನೋಡಿ ಕೇಸ್‌ | ‍‍ಪ್ಲೆಕ್ಸ್‌ಗೆ ಪರ್ಮಿಟ್‌ ಪಕ್ಕಾ | ಎಸ್‌ಪಿ ಹೇಳಿದ ಐದು ಪಾಯಿಂಟ್ಸ್‌

ಪೊಲೀಸ್‌ ಪಥ ಸಂಚಲನ

ಇನ್ನೂ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸ್‌ ಇಲಾಖೆ ಶಿವಮೊಗ್ಗ ಹಾಗೂ ಭದ್ರಾವತಿ ನಗರದಲ್ಲಿ ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್) ವನ್ನು ನಡೆಸಿದೆ. ಎರಡು ನಗರಗಳ ಸೂಕ್ಷ್ಮ ಪ್ರದೇಶಗಳಲ್ಲಿ ಆರ್‌ಎಎಫ್‌ ಹಾಗೂ ಪೊಲೀಸ್‌ ಸಿಬ್ಬಂದಿ ಪಥಸಂಚಲನೆ ನಡೆಸಿದ್ದು, ಆಯುಧಗಳನ್ನ ಪ್ರದರ್ಶಿಸಿದೆ. ಈ ಮೂಲಕ ಸಾರ್ವಜನಿಕರಲ್ಲಿ ನಾವಿದ್ದೇವೆ ಎಂಬ ದೈರ್ಯ ತುಂಬಿದೆ 

Shimoga airport latest news | ಸೆಪ್ಟೆಂಬರ್‌ 10 ಕ್ಕೆ ಏರ್‌ಪೋರ್ಟ್‌ ಲೈಸೆನ್ಸ್‌ ನಿರ್ಧಾರ ? ಸಂಸದ ಬಿವೈಆರ್‌ ಹೇಳಿದ್ದೇನು?

 

Vande Bharat Express Shimoga | ಮೂರು ಟ್ರೈನ್‌ ಪೈಕಿ ಶಿವಮೊಗ್ಗಕ್ಕೆ ಒಂದು ವಂದೆ ಬಾರತ್‌ ಎಕ್ಸ್‌ಪ್ರೆಸ್‌ ? ಸಂಸದರು ಏನು ಹೇಳಿದ್ರು

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ 

Share This Article
Facebook Whatsapp Whatsapp Telegram Threads Copy Link
Previous Article Shimoga rain | ಹಬ್ಬದ ದಿನ ಯಲ್ಲೋ ಅಲರ್ಟ್‌ | 11 ಜಿಲ್ಲೆಗಳಲ್ಲಿ ಭಾರೀ ಮಳೆಯ ಮನ್ಸೂಚನೆ
Next Article Shimoga Fast news | ಮಂಡ್ಲಿಯಲ್ಲಿ ಗಣೇಶನ ಹಬ್ನಕ್ಕೆ ಹನುಮಾನ್‌ ಆಗಮನ | ಶ್ರೀಗಂಧ ಕಡಿದವನಿಗೆ ಶಾಕ್‌ | ಗ್ರಾಮ ಲೆಕ್ಕಾಧಿಕಾರಿ ಮಿಸ್ಸಿಂಗ್‌ |
Leave a Comment

Leave a Reply Cancel reply

Your email address will not be published. Required fields are marked *

You Might Also Like

ನಾಳೆ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ | ಗಣಪತಿಗೆ 10 ಅಡಿ ಉದ್ದದ ನೋಟಿನ ಹಾರ

By 13

2024 ganesh Chaturthi | ಗಣೇಶನ ಪ್ರಸಾದ ವಿತರಣೆಗೆ ಹೊಸ ರೂಲ್ಸ್‌ | ಈ ನಿಯಮ ಪಾಲಿಸಲೇಬೇಕು | ಸರ್ಕಾರದ ಆದೇಶ

By 13

ಹಿಂದೂ ಮಹಾಸಭಾ ಗಣಪತಿ | ಶಿವಪ್ಪನಾಯಕ ವೃತ್ತದ ಬಳಿ ನಿರ್ಮಿಸಲಾಗುವ ಈ ಸಲದ ಕಲಾಕೃತಿ ವಿಶೇಷವೇನು?

By 13

ragigudda Ganapati | ರಾಗಿಗುಡ್ಡ ಗಣಪತಿ ವಿಸರ್ಜನೆ | ಇವತ್ತು ಒಟ್ಟು 14 ಗಣಪತಿಗಳ ವಿಸರ್ಜನೆ | ಡಿಟೇಲ್ಸ್‌ ಇಲ್ಲಿದೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up