Friday, 1 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

ಈ ಬಾರಿಯ ಅದ್ದೂರಿ ದಸರಾಕ್ಕೆ ಸಿಎಂ ಸ್ಪಂಧನೆ- ಚೆನ್ನಿ ಶ್ಲಾಘನೆ ನಾಡಹಬ್ಬಕ್ಕೆ ಸಜ್ಜಾಗಲಿದೆ ಸಕ್ರೆಬೈಲು ಗಜಪಡೆ

2
Last updated: September 13, 2024 10:05 pm
2
Share
SHARE

ಈ ಬಾರಿಯ ಅದ್ದೂರಿ ದಸರಾಕ್ಕೆ ಸಿಎಂ ಸ್ಪಂಧನೆ- ಚೆನ್ನಿ ಶ್ಲಾಘನೆ ನಾಡಹಬ್ಬಕ್ಕೆ ಸಜ್ಜಾಗಲಿದೆ ಸಕ್ರೆಬೈಲು ಗಜಪಡೆ

ಶಿವಮೊಗ್ಗದಲ್ಲಿ ಪ್ರತಿವರ್ಷ ನಡೆಯುವಂತೆ ಈ ಬಾರಿಯೂ ನಾಡಹಬ್ಬ ದಸರಾ ಅದ್ದೂರಿಯಾಗಿ ನೆರವೇರಲಿದೆ. ಶಿವಮೊಗ್ಗದ ದಸರಾ ಹಬ್ಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾಗಿ ಸ್ಪಂಧನೆ ಮಾಡಿರುವುದಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಚೆನ್ನಬಸಪ್ಪ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- Advertisement -

ಶಿವಮೊಗ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆಯಷ್ಟೆ  ಅದ್ದೂರಿ ದಸರಾ ನೆಡೆಸಲು ಹಣ ಬಿಡುಗಡೆ ಮಾಡಬೇಕು ಎಂದು ನಾನು ಮತ್ತು ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಸಿಎಂ ರನ್ನು ಭೇಟಿ ಮಾಡಿದೆವು. ಮುಖ್ಯಮಂತ್ರಿಗಳು ಸಹ ಉತ್ತಮ ಸ್ಪಂದನೆ ನೀಡಿದ್ದಾರೆ, ದಸಾರಾ ಆಚರಣೆಗೆ ಹಣ ಬಿಡುಗಡೆಗೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಶಿವಮೊಗ್ಗದಲ್ಲಿ ಈ ಬಾರಿ ಅದ್ದೂರಿ ದಸರಾ ಆಚರಣೆ ನಡೆಯುತ್ತೆ ಎಂದು ಚೆನ್ನಬಸಪ್ಪ ಹೇಳಿದರು.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 ಇನ್ನು  ಅಂಬಾರಿ ದಸರಾ ಸಹ ಈ ಸಲ ನಡೆಯುತ್ತೆ ರಾಜ್ಯದಲ್ಲೇ ಎರಡನೇ ಅದ್ದೂರಿ ದಸರಾ ಆಚರಣೆ ನಮ್ಮಲ್ಲಿ ನಡೆಯುತ್ತೆ 14 ಸಮಿತಿಗಳು ಸಹ ಪಾಲಿಕೆ ಆಯುಕ್ತರು ಮಾಡಿದ್ದಾರೆ ಹತ್ತು ದಿನಗಳ ಕಾಲ ಅದ್ದೂರಿ ದಸರಾ ನಡೆಸಲಾಗುತ್ತೆ ಜಿಲ್ಲೆಗೆ ಪದ್ಮಶ್ರೀ ತಂದು ಕೊಟ್ಟ ಗಮಕಕ್ಕೆ ಉತ್ತೇಜನ ಕೊಡಲು ತಯಾರಿ ನಡೆಯುತ್ತಿದೆ,  ಸಕ್ರೈಬೈಲು ಆನೆ ಬಿಡಾರದಿಂದ ಆನೆ ಕಳಿಸಲು ಮನವಿ ಮಾಡಿದ್ದೇವೆ,ಮೂರು ಗಂಡು ಆನೆಗಳು ದಸರಾದಲ್ಲಿ ಬಾಗಿ ಆಗಲಿವೆ ಎಂದು ಚೆನ್ನಿ ಹೇಳಿದರು.

 

ಇದೇ ವೇಳೆ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಸದನದಲ್ಲಿ ನಾನು ಮಾತಾಡಿದ್ದೇ ಚಂದ್ರಶೇಖರ್ ಪತ್ನಿಯನ್ನು ಬೆಂಗಳೂರಿಗೆ ಕರೆಸಿ ಚೆಕ್ ನೀಡಲು ತಿರ್ಮಾನ ಆಗಿದೆ ತಡ ಆಗಿದೆ ಆದರೂ ಕಾರ್ಯ ರೂಪಕ್ಕೆ ಸಹ ಬಂದಿದೆ, ಇನ್ನೂ ಎರಡ್ಮೂರು ದಿನದಲ್ಲಿ ಚಂದ್ರಶೇಖರ್ ಕುಟುಂಬಕ್ಕೆ ಪರಿಹಾರ ಕೊಡಲಾಗುತ್ತೆ, ಕುಟುಂಬದ ಸದಸ್ಯನಿಗೆ ಸರ್ಕಾರಿ ಕೆಲಸ ನೀಡಲು ಸಹ ಮನವಿ ಮಾಡಿದ್ದೇನೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೂ ಸಹ ಕೃತಜ್ಞನೆ ಸಲ್ಲಿಸುತ್ತೇನೆ ಎಂದು ಚೆನ್ನಿ ಹೇಳಿದರು.

car decor
NES Head Office, Balaraja Urs Road, Shivamogga
malenadutoday add
Share This Article
Facebook Whatsapp Whatsapp Telegram Threads Copy Link
Previous Article ಅನುಪಿನ ಕಟ್ಟೆ ಕಸ ತ್ಯಾಜ್ಯ ವಿಲೇವಾರಿ ಘಟಕದಿಂದ ಹೆಚ್ಚಾದ ಹಂದಿ ನಾಯಿ ಸೊಳ್ಳೆಗಳ ಹಾವಳಿ..ಸುತ್ತಮುತ್ತಲ ರೈತರ ಬೆಳೆ ಹಾನಿ ರೈತ ಮೊರೆ ಆಲಿಸುವುದೇ ಮಹಾನಗರ ಪಾಲಿಕೆ?
Next Article adike dhara Karnataka | ಚಿತ್ರದುರ್ಗ, ಶಿವಮೊಗ್ಗ ಅಡಿಕೆ ರೇಟಿನಲ್ಲಿ ಇಷ್ಟೊಂದು ವ್ಯತ್ಯಾಸ | ಎಷ್ಟಿದೆ ಅಡಕೆ ದರ ?
Leave a Comment

Leave a Reply Cancel reply

Your email address will not be published. Required fields are marked *

You Might Also Like

ರೋಡ್‌ ಸೈಡಲ್ಲಿ ಲ್ಯಾಪ್‌ ಟ್ಯಾಪ್‌ ಮಾರುತ್ತಿದ್ದವನಿಗೆ ಪೊಲೀಸ್‌ ಶಾಕ್‌ | ಒಂದೆ ಕ್ಷಣದಲ್ಲಿ ಬದಲಾಯ್ತು ಬಸ್‌ಸ್ಟ್ಯಾಂಡ್‌ ಸೀನ್

By 13
Jog Falls Attracts Tourists as Linganamakki Reservoir Fills Up; Demand for Infrastructure Boost
SHIMOGA NEWS LIVESAGARASHIVAMOGGA NEWS TODAY

ಜೋಗ ಜಲಪಾತದಲ್ಲಿ ಜನರ ರಶ್​! ಜನರ ಕಲರವ!

By ajjimane ganesh

ರೈಲ್ವೆ ಟ್ರ್ಯಾಕ್‌ ಮೇಲೆ ಹೋಮ್‌ಗಾರ್ಡ್‌ ಮೃತದೇಹ | ಜೋಗದಲ್ಲಿ ಆ ತಪ್ಪು ಮಾಡಿದ್ದಕ್ಕೆ 24 ಸಾವಿರ ದಂಡ

By 13

ಮಾವಿನ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up