Thursday, 31 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

ಅನುಪಿನ ಕಟ್ಟೆ ಕಸ ತ್ಯಾಜ್ಯ ವಿಲೇವಾರಿ ಘಟಕದಿಂದ ಹೆಚ್ಚಾದ ಹಂದಿ ನಾಯಿ ಸೊಳ್ಳೆಗಳ ಹಾವಳಿ..ಸುತ್ತಮುತ್ತಲ ರೈತರ ಬೆಳೆ ಹಾನಿ ರೈತ ಮೊರೆ ಆಲಿಸುವುದೇ ಮಹಾನಗರ ಪಾಲಿಕೆ?

2
Last updated: September 13, 2024 9:32 pm
2
Share
SHARE

ಅನುಪಿನ ಕಟ್ಟೆ ಕಸ ತ್ಯಾಜ್ಯ ವಿಲೇವಾರಿ ಘಟಕದಿಂದ ಹೆಚ್ಚಾದ ಹಂದಿ ನಾಯಿ ಸೊಳ್ಳೆಗಳ ಹಾವಳಿ..ಸುತ್ತಮುತ್ತಲ ರೈತರ ಬೆಳೆ ಹಾನಿ ರೈತ ಮೊರೆ ಆಲಿಸುವುದೇ ಮಹಾನಗರ ಪಾಲಿಕೆ?

 

- Advertisement -

ಶಿವಮೊಗ್ಗ ನಗರದ ಹೊರವಲಯದಲ್ಲಿನ ಅನುಪಿನಕಟ್ಟೆ ಕಸವಿಲೆವಾರಿ  ಘಟಕದ ಒಳ ಆವರಣದಲ್ಲಿ  ಹಂದಿ, ಬೀದಿ ನಾಯಿ ಹಾಗೂ ಮತ್ತಿತರ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರು ತಮ್ಮ ಹೊಲಗದ್ದೆಗಳಲ್ಲಿ ಹಾಕಿದ್ದ ಫಸಲು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಈ ವ್ಯಾಪ್ತಿಯ ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿನ ಮೆಕ್ಕೆಜೋಳ ಬೆಳೆಯನ್ನು ಹಂದಿಗಳು ಹಾಳುಗುತ್ತಿದೆ.. ಕಸವಿಲೆವಾರಿ  ಘಟಕದ ಹತ್ತಿರವಿರುವ ಪುರದಾಳು, ಹನುಮಂತಾಪುರ, ಅನುಪಿನ ಕಟ್ಟೆ, ಶಾಂತಿಪುರ, ಕಡ್ಲೆವೋಡ್ಡು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜಮೀನುಗಳಲ್ಲಿ ಈಗಾಗಲೇ ಮೆಕ್ಕೆಜೋಳ ಬೆಳೆಯನ್ನು ಬೆಳೆಯಲಾಗಿದ್ದು ದಿನಂಪ್ರತಿ ಹಂದಿಗಳು ದಾಳಿಯಿಟ್ಟು ಬೆಳಗಳನ್ನು ಹಾಳುಮಾಡುತ್ತಿದೆ.. ಬೆಳಯನ್ನು ಹಾಳುಮಾಡುತ್ತಿರುವ ಪ್ರಾಣಿಗಳನ್ನು  ಕೂಡಲೆ ನಿಯಂತ್ರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ರು ಸಂಬಂಧ ಪಟ್ಟ ಇಲಾಖೆಯವರು ಜಾಣ ಮೌನವಹಿಸಿದ್ದಾರೆ.

ಗ್ರಾಮದ ಹೊರವಲಯದಲ್ಲಿ ಹಲವಾರು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, ಶುಂಠಿ, ಕಬ್ಬು ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗಿದೆ. ಮೆಕ್ಕೆಜೋಳ ಈಗ ತೆನೆಬಿಡುತ್ತಲಿದ್ದು, ಹಂದಿಗಳು ಳೆದಿದ್ದ ಮೆಕ್ಕಿಜೋಳದ ತೆನೆಗಳನ್ನು ಸಂಪೂರ್ಣವಾಗಿ ತಿಂದು ಹಾಕಿವೆ. ನಾಡಿನ ಪ್ರಾಣಿಗಳಲ್ಲದೆ ಕಾಡಿನ ಪ್ರಾಣಿಗಳಿಂದಲೂ ಬೆಳೆ ರಕ್ಷಿಸಿಕೊಳ್ಳಲು ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಗ್ರಾಮದ ಹೊರವಲಯದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದ್ದು, ರೈತರು ತಮ್ಮ ಬೆಳೆಯನ್ನು ಹಂದಿಗಳಿಂದ ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ. ಗ್ರಾಮದ ಬಹುತೇಕ ರೈತರು ಬೆಳೆದಿದ್ದ ಮೆಕ್ಕೆಜೋಳ, ಶುಂಠಿ ಬೆಳೆಗಳೆಲ್ಲ ಹಂದಿಗಳಿಂದ ನಾಶವಾಗಿ, ಭಾರಿ ನಷ್ಟವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಅನಪಿನಕಟ್ಟೆ ಕಸತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂತ್ರಸ್ಥ ರೈತರು ಬೀಗ ಹಾಕಿ ಕೆಲಕಾಲ ಆಕ್ರೋಶ ವ್ಯಕ್ತಪಡಿಸಿದರು.

 

car decor
NES Head Office, Balaraja Urs Road, Shivamogga

ಹಂದಿಗಳನ್ನು ನಿಯಂತ್ರಿಸುವ ಕುರಿತಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಸಮಸ್ಯೆಗಳನ್ನು ನಿವಾರಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿ, ಜನಪ್ರತಿನಿಧಿಗಳಲ್ಲಿ ಅಳಲು ತೋಡಿಕೊಂಡರೆ ಅಧಿಕಾರಿಗಳು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.

malenadutoday add
Share This Article
Facebook Whatsapp Whatsapp Telegram Threads Copy Link
Previous Article ಬಂಗಾರಪ್ಪರು ಬಳಸುತ್ತಿದ್ದ ಕಾರನ್ನು ಹರಾಜಿನಲ್ಲಿ ಉಳಿಸಿಕೊಂಡ “ಬಂ” ಅಭಿಮಾನಿ ಬಳಗ.ಹಿಂದಿನ ಡಿಸಿಗಳೆಲ್ಲಾ ಕರ್ತವ್ಯ ನಿರ್ವಹಿಸಿದ್ದ ಕಾರು ಏನಾಯ್ತು ಗೊತ್ತಾ?
Next Article ಈ ಬಾರಿಯ ಅದ್ದೂರಿ ದಸರಾಕ್ಕೆ ಸಿಎಂ ಸ್ಪಂಧನೆ- ಚೆನ್ನಿ ಶ್ಲಾಘನೆ ನಾಡಹಬ್ಬಕ್ಕೆ ಸಜ್ಜಾಗಲಿದೆ ಸಕ್ರೆಬೈಲು ಗಜಪಡೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

M Srikanth | ಪೌರಕಾರ್ಮಿಕರಿಗೆ ಸೀರೆ ಉಡುಗೊರೆ ನೀಡಿದ ಎಂ ಶ್ರೀಕಾಂತ್‌

By 13

ayanur Shivamogga | ಆಯನೂರು ಬೇಕರಿಯಲ್ಲಿ ಬೆಂಕಿ | ಮೂರು ಸಲ ಸ್ಫೋಟ |

By 13
halke-Muppane launch service
SHIMOGA NEWS LIVESAGARA

halke-Muppane launch service / ಹಲ್ಕೆ ಮುಪ್ಪಾನೆ ಲಾಂಚ್​ ಸೇವೆ ಜೂನ್ 4ರ ವರೆಗೆ ಸ್ಥಗಿತ!

By Malenadu Today
Shivamogga Arecanut Auction
SHIMOGA NEWS LIVEUncategorized

shivamogga news 15-06-2025 / ಖ್ಯಾತ ಶಾಸನ ತಜ್ಞ ಇನ್ನಿಲ್ಲ/ ಬೀಡಿ ಇಲ್ಲ ಎಂದಿದ್ದಕ್ಕೆ ಬಸ್​ಸ್ಟ್ಯಾಂಡ್​ನಲ್ಲಿ ಈ ಘಟನೆ / ಇನ್​ಸ್ಟಾಗ್ರಾಂ ಲಿಂಕ್​ನಿಂದ 40 ಲಕ್ಷ ಮಾಯ!

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up