Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ತಾಯಿ ಮಗು ಜೀವ ಉಳಿಸಿದ ಶಿವಮೊಗ್ಗ ನಗರದ  ಸಹ್ಯಾದ್ರಿ ನಾರಾಯಣ ಆಸ್ಪತ್ರೆ | ಕೈಗೊಂಡ ಆಪರೇಷನ್‌ ಎಂತದ್ದು ಗೊತ್ತಾ

131
Last updated: January 25, 2025 9:04 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 25, 2025 ‌

ಶಿವಮೊಗ್ಗ | ಯಂತ್ರೋಪಕರಣಗಳ ಮೂಲಕ ಅತಿ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆಯನ್ನು ಮಾಡಿ ನವಜಾತ ಶಿಶು ಹಾಗೂ ತಾಯಿಯನ್ನು ರಕ್ಷಿಸುವಲ್ಲಿ ಶಿವಮೊಗ್ಗ ನಗರದ  ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಪ್ರಸೂತಿ ವಿಭಾಗದ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಕುರಿತು ಶಿವಮೊಗ್ಗ  ನಗರದ  ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಪ್ರಸೂತಿ ಮತ್ತು ಸ್ರೀ ರೋಗ ವಿಭಾಗದ ತಜ್ಙ ವೈದ್ಯರಾದ ಡಾ. ರಾಘವೇಂದ್ರರವರು ಶಸ್ತ್ರ ಚಿಕಿತ್ಸೆ ನಡೆದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದ ಬಗೆ ಹೇಗೆ

ಸುಮಾರು 37 ವರ್ಷದ ಗರ್ಭಿಣಿ 7ನೇ ತಿಂಗಳಿನಲ್ಲಿ ಒಂದು ಸಂದಿಗ್ಧ ಸಮಸ್ಯೆಯೊಂದಿಗೆ ಶಿವಮೊಗ್ಗ ನಗರದ  ಸಹ್ಯಾದ್ರಿ ನಾರಾಯಣ  ಆಸ್ಪತ್ರೆಗೆ ರೆಫರ್‌ ಮಾಡಿದ್ದರು .ಕೂಡಲೇ ಮಹಿಳೆಯನ್ನು ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ತಜ್ಞ ವೈದ್ಯರಾದ ಡಾ. ರಾಘವೇಂದ್ರ ಭಟ್ ನೇತೃತ್ವದಲ್ಲಿ ಪರೀಕ್ಷೆಗಳನ್ನು ಮಾಡಲಾಯಿತು. ಆಗ ಆ ಮಹಿಳೆಯ ಗರ್ಭಾವಸ್ಥೆಯಲ್ಲಿ ಗರ್ಭ ಚೀಲದ ಒಳಗೆ ಇರಬೇಕಾದ ಪ್ಲಾಸೆಂಟಾ ಗರ್ಭಕೋಶವನ್ನು ಛೇಧಿಸಿಕೊಂಡು ಹೊರಗೆ ಹೋಗಿದ್ದರಿಂದ ತಾಯಿಯ ಜೀವಕ್ಕೆ ಅಪಾಯ ತಂದೊಡ್ಡಿತ್ತು. ಇದು ಎಂತಹ ಗಂಭೀರ ಸಮಸ್ಯೆ ಎಂದರೆ ಮುಂದುವರಿದ ಅಮೇರಿಕಾದಂತಹ ದೇಶದಲ್ಲಿಯೂ ಕೂಡ ಇಂತಹ ಸಮಸ್ಯೆಯಿಂದ ಬಳಳುತ್ತಿರುವ ಗರ್ಭಿಣಿಯರಲ್ಲಿ 7%ರಷ್ಟು ಅಸುನೀಗುತ್ತಾರೆ. ಭಾರತದಲ್ಲಿ ಇದರ ಪ್ರಮಾಣ 15% ರಷ್ಟಿದೆ.

car decor

ಈ ಗರ್ಭಿಣಿಗೆ ನಮ್ಮ ನುರಿತ ತಜ್ಞರ ಅನುಭವಿ ತಂಡವು ಹಗಲು ರಾತ್ರಿ ಶ್ರಮಿಸಿ ಯಶಸ್ವಿಯಾಗಿ ಚಿಕಿತ್ಸೆ ಕಾರ್ಯ ನಿರ್ವಹಿಸಿದರು. ಈ ತಂಡದಲ್ಲಿ ಪ್ರಸೂತಿ ತಜ್ಞರು, ಮೂತ್ರಕೋಶ ತಜ್ಞರು, ಇಂಟರ್‌ಕ್ಷನಲ್‌ ರೇಡಿಯಾಲಜಿಸ್ಟ್, ವ್ಯಾಸ್ಕೂಲರ್ ಸರ್ಜನ್, ನವಜಾತ ಶಿಶು ತಜ್ಞರು, ಇಂಟೆನ್ಸಿವಿಸ್ಟ್ ಹಾಗೂ ಹಿರಿಯ ಅರವಳಿಕೆ ತಜ್ಞರುಗಳು ಭಾಗವಹಿಸಿದ್ದರು. ಈ ಗರ್ಭಿಣಿಗೆ ರಕ್ತದ ಯುನಿಟ್‌ಗಳು, ಪ್ಲೇಸ್ಟೇಟ್ ಯುನಿಟ್‌ ಗಳು, ಎಫ್‌ ಎಫ್‌ ಪಿ ಮ ಕ್ರಯೋಪ್ರೇಸಿಪಿಟೇಟ್ ಯುನಿಟ್‌ಗಳು ಒಟ್ಟು 80 ಯುನಿಟ್‌ಗಳನ್ನು ಉಪಯೋಗಿಲಾಯಿತು. ಇಲ್ಲಿ ಗರ್ಭ ಅರವಳಿಕೆ ಚಿಕಿತ್ಸೆಕೊಟ್ಟ ನಂತರ ರೆಡಿಯಾಲಜಿಸ್ಟ್ ಸಹಾಯದಿಂದ ಗರ್ಭಕೋಶಕ್ಕೆ ರಕ್ತ ಪೂರೈಸುವ 2  ಧಮನಿಗಳನ್ನು ಬ್ಲಾಕ್ ಮಾಡಿ ಕೂಡಲೇ ಮಗುವನ್ನು ಹೊರತೆಗೆಯಲಾಯಿತು. ನಂತರ ಗರ್ಭಿಣಿಯ ಜೀವ ಉಳಿಸುವ ನಿಟ್ಟಿನಲ್ಲಿ ಗರ್ಭಕೋಶವನ್ನು ತೆಗೆದರು. ಇದರ ನಂತರ ಬ್ಲಾಕ್ ಮಾಡಿದ ಧಮನಿಗಳನ್ನು ಕಟ್ಟಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದರು

ಇನ್ನು ಮುಂದೆಯೂ ಇಂತಹ ಗಂಭೀರ ಸಮಸ್ಯೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ಕಾರ್ಯನಿರತ ವಾಗಿರುತ್ತದೆ. ಹೆಚ್ಚಿನ ಚಿಕಿತ್ಸೆಗಾಗಿ ದೂರದೂರುಗಳಿಗೆ ಹೋಗುವ ಬದಲು ಇಲ್ಲೇ ಸಿಗುವ ವಿಶ್ವದರ್ಜೆಯ ಸೇವೆಗಳ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಜ್ಞ ವೈದ್ಯರ ತಂಡವು ಕೇಳಿಕೊಂಡಿದೆ.

SUMMARY | Doctors at the obstetrics department of Sahyadri Narayana Hospital in Shivamogga city have successfully managed to save the newborn and the mother by performing a complex surgery using machine tools. 


KEYWORDS |  Doctors,  Sahyadri Narayana,  Shivamogga,  surgery,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಮೈಕ್ರೋ ಫೈನಾನ್ಸ್‌ ಸೇರಿದಂತೆ ಹಲವು ವಿಚಾರಕ್ಕೆ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ
Next Article ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅನುಮಾಸ್ಪದವಾಗಿ ಕುಳಿತಿದ್ದ ಬೆಂಗಳೂರು ಹುಡುಗ ಹುಡುಗಿ |ಆಪತ್ಬಾಂಧವವಾದ ರೈಲ್ವೆ ರಕ್ಷಣಾ ದಳ
Leave a Comment

Leave a Reply Cancel reply

Your email address will not be published. Required fields are marked *

You Might Also Like

shivamogga mahanagara palike : ಖಾತಾ ಅರ್ಜಿ ವಿಲೇವಾರಿಗ |ಆಯುಕ್ತರಿಗೆ ಸೂಚನೆ
SHIVAMOGGA NEWS TODAY

shivamogga mahanagara palike : ಖಾತಾ ಅರ್ಜಿ ವಿಲೇವಾರಿಗೆ ಲೋಕಾಯುಕ್ತರ ಗಡುವು | ಶಿವಮೊಗ್ಗ ಪಾಲಿಕೆ ಆಯುಕ್ತರಿಗೆ ಸೂಚನೆ

By Prathapa thirthahalli
SHIVAMOGGA NEWS TODAY

ಶಿವಮೊಗ್ಗದ ಲಕ್ಷ್ಮಣ್‌ಗೆ ಪಿ ಎಚ್ ಡಿ 

By 131
Shivamogga Traffic Safety , School Bus Guidelines , Police Meeting Shivamogga ,Student Transportation Rules
SHIVAMOGGA NEWS TODAYSHIVAMOGGA CRIME NEWS TODAY

Shivamogga Traffic Safety june 25/ ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ಶಾಲಾ ಆಡಳಿತ ಮಂಡಳಿಗಳಿಗೆ ಮಹತ್ವದ ಸೂಚನೆ

By ajjimane ganesh
SHIVAMOGGA NEWS TODAY

ಕಾರ್ಮಿಕ ದಿನಾಚರಣೆಯಂದು ಕಾರ್ಮಿಕರಿಗೆ 15 ಸಾವಿರ ಬೋನಸ್ ಕೊಡಿ | ಕೆ ಮುರುಗನ್ 

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up