Friday, 11 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಕಾರ್ಮಿಕ ದಿನಾಚರಣೆಯಂದು ಕಾರ್ಮಿಕರಿಗೆ 15 ಸಾವಿರ ಬೋನಸ್ ಕೊಡಿ | ಕೆ ಮುರುಗನ್ 

131
Last updated: March 19, 2025 7:42 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 19, 2025

ನೋಂದಣಿ ಮಾಡಿಸಿದಂತಹ  ಕಾರ್ಮಿಕರಿಗೆ ಕಿಟ್ ಬದಲಾಗಿ ಇನ್ಮುಂದೆ ಕಾರ್ಮಿಕ ದಿನಾಚರಣೆಯಂದು  15 ಸಾವಿರ ಬೋನಸ್ ನೀಡಬೇಕು ಎಂಬುದನ್ನು ಸೇರಿದಂತೆ ಇನ್ನೂ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ಕನ್ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಕುರಿತು ಇಂದು ನಗರದಲ್ಲಿ  ಸುದ್ಧಿಗೋಷ್ಠಿ ನಡೆಸಿ ಕರ್ನಾಟಕ ಕನ್ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಕೆ ಮುರುಗನ್ ಮಾತನಾಡಿ,  ನಾವು ಕಾರ್ಮಿಕರ ಹಿತರಕ್ಷಣೆಗಾಗಿ ಹಲವಾರು ವರ್ಷಗಳಿಂದ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುತ್ತಾ ಬಂದಿದ್ದೇವೆ. ಆದರೆ ಸರ್ಕಾರ ನಮ್ಮ ಕೆಲವೇ  ಕೆಲವು ಬೇಡಿಕೆಯನ್ನು ಮಾತ್ರ ಈಡೇರಿಸಿದೆ. ಇತ್ತೀಚಿನ ದುಬಾರಿ ದುನಿಯಾದಲ್ಲಿ ಸರ್ಕಾರ ಈಗ ಕಾರ್ಮಿಕರಿಗೆ ಕೊಡುತ್ತಿರುವ ಸವಲತ್ತು ಹಾಗೂ ಧನ ಸಹಾಯ ಯಾವುದಕ್ಕೂ ಸಾಲುತ್ತಿಲ್ಲ. ಹಾಗೆಯೇ ಅವರು ನಮಗೆ ಹಲವು ಕಿಟ್‌ಗಳನ್ನು ನೀಡುತ್ತಿದ್ದು, ಆ ಕಿಟ್‌ನಲ್ಲಿ ಇರುವಂತಹ ಸಾಮಾಗ್ರಿಗಳ ಕ್ವಾಲಿಟಿ ಚೆನ್ನಾಗಿರುವುದಿಲ್ಲ. ಹಾಗಾಗಿ ನಮ್ಮ ಈ ಕೆಳಕಂಡ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದರೆ ನಮಗೆ ಉಪಯುಕ್ತವಾಗಲಿದೆ ಎಂದರು.

car decor

ಕರ್ನಾಟಕ ಕನ್ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ಹಕ್ಕೊತ್ತಾಯಗಳೇನು.

ಎಲ್ಲಾ ಸೈಬರ್ ಗಳಿಗೆ ಲೇಬರ್ ಕಾರ್ಡ್ ಮಾಡಿಕೊಡುವ ಅಧಿಕಾರವನ್ನು ರದ್ದು ಪಡಿಸಿ ಹಳೆಯ ಮಾದರಿಯಲ್ಲಿ ಲೇಬರ್ ಕಾರ್ಡ್ ಆಫೀಸ್ ನಿಂದಲೆ ಕಾರ್ಡ್ ನೊಂದಣಿ ಮಾಡಿಕೊಡುತ್ತಿದ್ದರು, ಇದಕ್ಕೆ ಶುಲ್ಕ ರೂ. 30 ರೂಪಾಯಿ ಪಡೆಸಯುತ್ತಿದ್ದರು. ಈಗ 100 ರೂ. ಶುಲ್ಕ ಪಡೆದು ಅದೇ ರೀತಿಯಲ್ಲಿ ನೋಂದಣಿ ಮಾಡಿಕೊಡಿ.

ಕಾರ್ಮಿಕರಿಗೆ ಕೊಡುತ್ತಿರುವ ಕಿಟ್ ಗಳು ನಿಜವಾದ ಕಾರ್ಮಿಕರಿಗೆ ಸಿಗುತ್ತಿಲ್ಲ.ಆದ್ದರಿಂದ ಅದನ್ನು ರದ್ದು ಪಡಿಸಿ ಮೇ 01 ರಂದು ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಕಾರ್ಮಿಕರ ಕುಟುಂಬದ ಒಳಿತಿಗಾಗಿ ಬೋನಸ್ ರೀತಿಯಲ್ಲಿ 15,000/-ರೂಪಾಯಿಗಳನ್ನು ನೊಂದಣಿ ಮಡಿಸಿದಂತಹ ಕಾರ್ಮಿಕರಿಗೆ ಮಂಜೂರು ಮಾಡಬೇಕು.

ನಾಲ್ಕು ವರ್ಷಗಳಿಂದ ಶೈಕ್ಷಣಿಕ ಧನಸಹಾಯವು ಕಾರ್ಮಿಕರ ಪುಕ್ಕಳಿಗೆ ಸರಿಯಾದ ರೀತಿಯಲ್ಲಿ ಕೊಟ್ಟಿರುರುವದಿಲ್ಲ. ಆದ್ದರಿಂದ ಕುಟುಂಬದ ತಂದೆ-ತಾಯಿ ಗಳು ಮಕ್ಕಳ ವಿದ್ಯಭ್ಯಾಸಕ್ಕೆ ಸಾಲ ಮಾಡಿ ತೋಂದರೆ ಅನುಭವಿಸುತ್ತಿದ್ದಾರೆ. ಈ ರೀತಿ ತೊಂದರೆ ಆದಂತಹ ಮಕ್ಕಳಿಗೆ ಆದಷ್ಟು ಬೇಗನೆ ಅವರ ಖಾತೆಗೆ ಸ್ಕಾಲರ್‌ಶಿಪ್ ಗಳನ್ನು ಬಿಡುಗಡೆ ಗೊಳಿಸಿ ಮಕ್ಕಳ ವಿಧ್ಯಭ್ಯಾಸಕ್ಕೆ ಪ್ರೋತ್ಸಹಿಸಬೇಕು.

ಮದುವೆಯ ಸಹಾಯ ಧನ ರೂ. 60,000 ನೀಡುತ್ತಿದ್ದು, ಅದು ಈಗಿನ ಖರ್ಚು ವೆಚ್ಚಗಳಿಗೆ ಏನೆನುಸಾಲದ ಆದ್ದರಿಂದ ಅದನ್ನು ರೂ 1,50,000 (ಒಂದು ಲಕ್ಷದ ಐವತ್ತು ಸಾವಿರ) ರೂಪಾಯಿ ಗಳಿಗೆ ಹೆಚಿಸಬೇಕು.

ವೈಧ್ಯಕಿಯ ಸಹಾಯಧನ ಮೇಡಿಕಲ್ ಬಿಲ್ ಗೆ ಚಿಕಿತ್ಸೆಗೆ ಒಳಪಟ್ಟಂತಹ ಕಾರ್ಮಿಕರು ಎಷ್ಟು ಬಿಲ್ ಪಾವತಿ ಮಾಡಿರುತ್ತಾರೋ ಕಡಿತ ಗೊಳಿಸದೆ ಪೂರ್ಣ ಪ್ರಮಾಣದ ಅಂದರೆ ಶೇ 100% ರಷ್ಟು ನೀಡಬೇಕು.

ಪೇನ್ಸನ್ 60 ವರ್ಷ ಪೂರೈಸಿದ ಕಾರ್ಮಿಕರಿಗೆ ರೂ. 3,000/- ರೂಪಾಯಿಗಳನ್ನು ನೀಡುತ್ತಿದ್ದು, ಗೃಹ ಬಳಕೆಯ ವಸ್ತುಗಳ ಬೇಲೆ ಏರಿಕೆಯಾಗಿರುವುದರಿಂದ ರೂ. 6,000/- ಕ್ಕೆ ಹೆಚ್ಚಿಸಬೇಕು ಹಾಗೂ ಕಳೆದ 5 ತಿಂಗಳಿಂದ ಪೇನ್ಸನ್ ಹಣ ನೀಡಿರುವುದಿಲ್ಲ. ಬೇಗ ಬಿಡುಗಡೆ ಗೊಳಿಸಿ.

ವಸತಿ ಸೌಲಭ್ಯ ಕಟ್ಟಡ ಕರ್ಮಿಕರಿಗೆ ಸ್ವಂತ ಜಾಗ ಇದ್ದರೆ ಅವರಿಗೆ ಮನೆ ಕಟ್ಟಿಕೊಳ್ಳಲು 5,00,000/- ರೂಪಾಯಿ ನೀಡಬೇಕು ಅಥವಾ ನಿವೇಶನ ಖರೀದಿ ಮಾಡಲು ರೂ. 3,00,000/- ರೂಪಾಯಿಗಳನ್ನು ಮಂಡಳಿಯಿಂದ ನೀಡಬೇಕು.

ಹೆರಿಗೆ ಬತ್ತೆ ರೂ. 30,000 ನೀಡುತ್ತಿದ್ದು ಅದನ್ನು ರೂ. 60,000 ರೂಪಾಯಿಗೆ ಹೆಚ್ಚಿಸಬೇಕು.

ಇ.ಎಸ್.ಐ ಸೌಲಭ್ಯಕ್ಕಾಗಿ ನಿಗದಿತ ಕಾರ್ಖನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನಿಡುತ್ತಿದ್ದು, ಅದನ್ನು ನಮ್ಮ ಕಟ್ಟಡ ಕಾರ್ಮಿಕರಿಗೂ ನೀಡಬೇಕೆಂದು 20 ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ನಿಗದಿತ ಶುಲ್ಕ (ರೂ. 100) ರೂಪಾಯಿ ಪಡೆದು ಇ.ಎಸ್.ಐ ಸೌಲಭ್ಯ ನೀಡಿ ಕಟ್ಟಡ ಕರ್ಮಿಕರ ಕುಟುಂಬಕ್ಕೆ ಆರೋಗ್ಯ ಭದ್ರತೆ ಕೊಡಿ.

ಸೇಸ್ ಹಣವನ್ನು ಕಟ್ಟಡ ಕಾರ್ಮಿಕರಿಗಲ್ಲದೆ ಬೇರೆ ಯಾವುದಕ್ಕೂ ಉಪಯೋಗಿಸ ಕೂಡದು ಎಂದು ಸರ್ವೊಚ್ಚ(ಸುಪ್ರಿಂ ಕೋರ್ಟ್) ನ್ಯಾಯಾಲಯ ಆದೇಶಿಸಿದೆ. ಅದರಂತೆ ಪಾಲಿಸಿ.

 

SUMMARY | The Karnataka Construction Workers’ Union has urged the state government to fulfil several other demands, including a bonus of Rs 15,000 on Labour Day

KEYWORDS | Karnataka Construction, state government, demands,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಅವರ ಕೇಸ್‌ ಇರುವಾಗ, ಇವರೆಲ್ಲಾ ಟೂಲ್ಸ್‌ ತಂದಿದ್ದೇಕೆ? ಶಿವಮೊಗ್ಗ ಕೋರ್ಟ್‌ನಲ್ಲಿ ಪ್ರೀಮಿಸಸ್‌ ಬಳಿ ನಡೆದಿದ್ದೇನು?
Next Article ರೀಲ್ಸ್ ನಲ್ಲಿ ಕೊಲೆ ದೃಶ್ಯದ ಚಿತ್ರೀಕರಣ | ಇಬ್ಬರ ಬಂಧನ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗದಲ್ಲಿ ಬಿಸಿಸಿಐ ನಿಂದ ಮಹಿಳಾ ಕ್ರಿಕೇಟ್‌ ಪಂದ್ಯಾವಳಿ | ಯಾವಾಗ..?

By 131

ಮಲೆನಾಡು ಜಿಲ್ಲೆಗಳ ಪ್ರಮುಖ ಸಮಸ್ಯೆಗೆ ಎರಡು ದೊಡ್ಡ ಪ್ರಾಜೆಕ್ಟ್‌ ಘೋಷಿಸಿದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ

By 13

ಕಾಲೇಜಿನಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು | ಸಿಸಿ ಕ್ಯಾಮರಾದಲ್ಲಿ ಘಟನೆ ಸೆರೆ

By 13

ವಿಷದ ಬಾಟಲಿ ವಿಡಿಯೋಕ್ಕೆ ಕ್ಲೈಮ್ಯಾಕ್ಸ್‌ | ಪತ್ತೆಯಾದ ಪಾಲಿಕೆ ನೌಕರರ | ಏನೆಲ್ಲಾ ಆಯ್ತು

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up