Tuesday, 9 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • Uncategorized
  • INFORMATION NEWS
  • NATIONAL NEWS
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAYUncategorized

ವನಸಿರಿ: ಪ್ರಕೃತಿಯೇ ದೈವವೆಂದು ಸಾರುವ ಕಥೆ. ಸಾಕ್ಷ್ಯಾ ಚಿತ್ರದ ಬಗ್ಗೆ ಜೆ.ಪಿ ಬರೆಯುತ್ತಾರೆ

prathapa thirthahalli
Last updated: September 2, 2025 3:15 pm
Prathapa thirthahalli - content producer
Share
SHARE

Jp story :ವನಸಿರಿ: ಪ್ರಕೃತಿಯೇ ದೈವವೆಂದು ಸಾರುವ ಕಥೆ

Jp story “ಪ್ರಕೃತಿಯೇ ನಮ್ಮ ದೈವ” ಎಂಬ ಸತ್ಯವನ್ನು ಸಾರುವ ಕಥೆ ಇದು. ಗ್ರಾಮೀಣ ಪ್ರತಿಭೆಗಳ ಅದ್ಭುತ ಪರಿಕಲ್ಪನೆಯಲ್ಲಿ ಮೂಡಿಬಂದ ಸಾಕ್ಷ್ಯಚಿತ್ರ ‘ವನಸಿರಿ’, ವಿಜ್ಞಾನ, ದೇವರು, ನಂಬಿಕೆ ಮತ್ತು ಸಂಪ್ರದಾಯ ಇವೆಲ್ಲವೂ ಒಂದೇ ಸರಳ ರೇಖೆಯಲ್ಲಿ ಸಾಗುವಂತೆ ಚಿತ್ರಿಸಲಾಗಿದೆ.

ತೀರ್ಥಹಳ್ಳಿಯ ಶ್ರೀ ಶಿರುಪತಿ ವ್ಯಾಘ್ರನರಸಿಂಹ ಸ್ವಾಮಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಕಿರುಚಿತ್ರವನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. 23 ನಿಮಿಷ 36 ಸೆಕೆಂಡುಗಳ ಈ ಸಿನಿಮಾ, ಪ್ರಕೃತಿಯನ್ನು ಉಳಿಸುವ ಸಂದೇಶ ಸಾರುತ್ತದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Jp story ಪ್ರಕೃತಿಯು ತನ್ನ ಒಡಲಿನಲ್ಲಿ ಸಾವಿರಾರು ವಿಸ್ಮಯಗಳನ್ನು ಅಡಗಿಸಿಕೊಂಡಿದೆ. ಮನುಷ್ಯ ಅವುಗಳನ್ನು ಅರಿಯಲು ಪ್ರಯತ್ನಿಸಿದರೆ ಪ್ರಕೃತಿಯೇ ಪಾಠ ಕಲಿಸುತ್ತದೆ ಎಂಬುದಕ್ಕೆ ಈ ಕಿರುಚಿತ್ರ ಸಾಕ್ಷಿಯಾಗಿದೆ. ಕಾಡಿನ ಪರಿಸರದಲ್ಲಿ ನಡೆಯುವ ಕೆಲವು ಆಘಾತಕಾರಿ ಘಟನೆಗಳಿಗೆ ವೈಜ್ಞಾನಿಕ ತಳಹದಿಯನ್ನು ನೀಡಲಾಗಿದೆ. ಕಾಡಿನಲ್ಲಿ ಮಣ್ಣು ಅಗೆಯುವಾಗ ಆಗುವ ಸಾವು, ಕುಡಿದ ಅಮಲಿನಲ್ಲಿ ಕಾಡಿಗೆ ಬೆಂಕಿ ಹಚ್ಚಿದಾಗ ನಡೆಯುವ ಕಾರು ಅಪಘಾತ, ಮತ್ತು ಮನೆ ಖರೀದಿಗೆ ಬಂದಾಗ ಕಾರಿನಲ್ಲಿ ಹಣ ಮಾಯವಾಗುವಂತಹ ಘಟನೆಗಳನ್ನು ವೈಜ್ಞಾನಿಕವಾಗಿ ವಿವರಿಸಲಾಗಿದೆ.

ಕಥೆಯಲ್ಲಿ, ಊರಿನ ಗೌಡ ಕಾಡಿನ ಜಮೀನನ್ನು ಒತ್ತುವರಿ ಮಾಡಲು ಜೆಸಿಬಿ ಚಾಲಕ ಮತ್ತು ತನ್ನ ಆಳುಗಳಾದ ಸೋಮು ಹಾಗೂ ವೆಂಕಟನಿಗೆ ಹೇಳುತ್ತಾನೆ. ಚಾಲಕ ಜೆಸಿಬಿಯಿಂದ ಮಣ್ಣು ಅಗೆಯುವಾಗ ಒಂದು ಗೆಡ್ಡೆಯಾಕಾರದ ವಸ್ತು ಸಿಗುತ್ತದೆ. ಅದನ್ನು ತೆರೆದಾಗ ಚಾಲಕ, ಸೋಮು ಮತ್ತು ವೆಂಕಟ ಸಾವನ್ನಪ್ಪುತ್ತಾರೆ. ಇನ್ನೊಂದೆಡೆ, ಕುಡಿದ ಅಮಲಿನಲ್ಲಿ ಕಾಡಿಗೆ ಬೆಂಕಿ ಹಚ್ಚುವ ಸೋಮು, ಧರ್ಮ ಮತ್ತು ಲೋಕೇಶ್‌ ಕಾರು ಅಪಘಾತದಲ್ಲಿ ಸಾವಿಗೀಡಾಗುತ್ತಾರೆ. ಇದಲ್ಲದೆ, ಕಾಡಿನಲ್ಲಿರುವ ಗೌಡರ ಮನೆ ಖರೀದಿಸಲು ಬರುವ ರಿಯಲ್ ಎಸ್ಟೇಟ್ ಮಾಲೀಕನ ಕಾರಿನಿಂದ ಹಣ ಮಾಯವಾಗುತ್ತದೆ. ಗ್ರಾಮದಲ್ಲಿ ನಡೆಯುತ್ತಿರುವ ಈ ಘಟನೆಗಳಿಂದ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಅರಿತ ಗೌಡ, ಪಾತ್ರಿಗಳ ಮೊರೆ ಹೋಗುತ್ತಾನೆ. ಆಗ ಪಾತ್ರಿಯು “ಪ್ರಕೃತಿಯನ್ನು ನಾಶ ಮಾಡುತ್ತಿರುವುದರಿಂದ ಹೀಗಾಗುತ್ತಿದೆ, ಪ್ರಕೃತಿಯನ್ನು ಉಳಿಸಿ” ಎಂದು ಸಂದೇಶ ನೀಡುತ್ತಾನೆ.

ಗ್ರಾಮದಲ್ಲಿ ನಡೆದ ಈ ಅಹಿತಕರ ಘಟನೆಗಳಿಗೆ, ಗೌಡರ ಮಗಳು (ಬಯಾಲಜಿ ಪ್ರೊಫೆಸರ್) ವೈಜ್ಞಾನಿಕ ಕಾರಣಗಳನ್ನು ನೀಡುತ್ತಾಳೆ. ಪರಿಸರ ಮತ್ತು ಕಾಡನ್ನು ಉಳಿಸಿದರೆ ಅದು ನಮ್ಮನ್ನು ಉಳಿಸುತ್ತದೆ, ಅದಕ್ಕೆ ತೊಂದರೆ ಕೊಟ್ಟರೆ ಅದು ವಿಸ್ಮಯಗಳ ಮೂಲಕವೇ ನಮಗೆ ತಕ್ಕ ಪಾಠ ಕಲಿಸುತ್ತದೆ ಎಂಬ ಸಂದೇಶವನ್ನು ದೈವ, ಪ್ರಕೃತಿ ಮತ್ತು ವೈಜ್ಞಾನಿಕ ತಳಹದಿಯ ಮೇಲೆ ನೀಡಲಾಗುತ್ತದೆ.

ಪ್ರಕೃತಿ ತನ್ನ ಒಡಲಿನಲ್ಲಿ ಅನೇಕ ವಿಸ್ಮಯಗಳನ್ನು ಒಳಗೊಂಡಿದೆ. ಅದನ್ನು ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಬಯಾಲಜಿ ಪ್ರೊಫೆಸರ್ ಎಲ್ಲಾ ಘಟನೆಗಳಿಗೂ ವೈಜ್ಞಾನಿಕ ಕಾರಣಗಳನ್ನು ನೀಡುತ್ತಾರೆ. ಇದನ್ನು ಪ್ರೇಕ್ಷಕರು ಕಿರುಚಿತ್ರವನ್ನು ನೋಡಿಯೇ ತಿಳಿದುಕೊಳ್ಳಬೇಕು. ಚಿತ್ರದ ಕೊನೆಯಲ್ಲಿ ಮೂಡಿಬಂದಿರುವ ಪರಿಸರ ಜಾಗೃತಿಯ ಹಾಡು ಅತ್ಯುತ್ತಮವಾಗಿದೆ.

Jp story ಗ್ರಾಮೀಣ ಕಲಾವಿದರೇ ಸೇರಿ ನಿರ್ಮಿಸಿರುವ ಈ ಕಿರುಚಿತ್ರ ಕಡಿಮೆ ಖರ್ಚಿನಲ್ಲಿ ನಿರ್ಮಾಣವಾಗಿದೆ. ಶಿರುಪತಿ ಸುತ್ತಮುತ್ತಲಿನ ಪ್ರದೇಶದಲ್ಲಿ ಇದರ ಚಿತ್ರೀಕರಣ ನಡೆದಿದೆ. ಶಿರುಪತಿ ಮಂಜು ಮತ್ತು ಚಿಟ್ಟೆಬೈಲ್ ಗಣೇಶ್ ಭಟ್ ಮೂಲ ಕಥೆಯನ್ನು ಬರೆದರೆ, ಮ್ಯಾಥ್ಯೂ ಸಿರಾನಿ ಚಿತ್ರಕಥೆ ಬರೆದಿದ್ದಾರೆ. ಸುರೇಶ್ ಬಾಳಗಾರು ಛಾಯಾಗ್ರಹಣ ಮಾಡಿದ್ದಾರೆ. ಮಂಜು ಮತ್ತು ಮ್ಯಾಥ್ಯೂ ಚಿತ್ರವನ್ನು ನಿರ್ದೇಶಿಸಿದ್ದಾರೆ. ತೆರೆಯ ಮೇಲೆ ಸ್ಥಳೀಯ ಗ್ರಾಮದ ಕಲಾವಿದರು ಪಾತ್ರಧಾರಿಗಳಾಗಿ ನಟಿಸಿದ್ದಾರೆ.

Jp story

 

 

 

 

 

 

 

 

 

 

Share This Article
Facebook Whatsapp Whatsapp Telegram Threads Copy Link
prathapa thirthahalli
ByPrathapa thirthahalli
content producer
Follow:
Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Previous Article madhu bangarappa ಸಚಿವರನ್ನ ಭೇಟಿಯಾಗಬೇಕಾ? ಸಮಸ್ಯೆ ಹೇಳಿಕೊಳ್ಳಬೇಕಾ! ಇವತ್ತು ಎಲ್ಲಿ ಸಿಗುತ್ತಾರೆ ಗೊತ್ತಾ
Next Article ಶಿವಮೊಗ್ಗದಲ್ಲಿ ಏನೆಲ್ಲಾ ನಡೆಯಿತು..ಇವತ್ತಿನ ಇ ಪೇಪರ್​ ಓದಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಜೆಟ್ ಪೈಪು-ಸ್ಪಿಂಕ್ಲರ್ ಪೈಪು ಸೌಲಭ್ಯ ಪಡೆಯಲು ಕೃಷಿ ಇಲಾಖೆಯಿಂದ ಅರ್ಜಿ ಆಹ್ವಾನ

By 131
Shivamogga road accidentMinor pregnant case  Theft case Today news Traffic Diversion
BHADRAVATISHIMOGA NEWS LIVESHIVAMOGGA NEWS TODAYSTATE NEWS

shivamogga bhadravati davanagere / ಕ್ಲಿಕ್​ಗಳಲ್ಲಿ ₹18 ಲಕ್ಷ ಮಾಯ, 25ರ ಯುವಕ ಸಾವು/ ಭದ್ರಾವತಿಯಲ್ಲಿ ಹೀಗೂ ನಡೆಯಿತು/ ಎಪಿಎಂಸಿ ಅಡಿಕೆ ಕದ್ದ ಕಥೆವರು

By ajjimane ganesh
karnataka government workers government Employees
SHIVAMOGGA NEWS TODAY

government Employees :  ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಮಟ್ಟದ ಕ್ರೀಡಾಕೂಟ | ಸಿಸ್​ ಷಡಾಕ್ಷರಿ ಹೇಳಿದ್ದೇನು

By Prathapa thirthahalli
SHIVAMOGGA NEWS TODAY

ಶಿವಮೊಗ್ಗದಲ್ಲಿ ಲವ್‌ ಜಿಹಾದ್‌ ಪುಸ್ತಕ ಬಿಡುಗಡೆ |  ಪ್ರಮೋದ್‌ ಮುತಾಲಿಕ್ ಹೇಳಿದ್ದೇನು

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up