thirthahalli alert : ಕಳೆದ ಮೂರು ದಿನಗಳಲ್ಲಿ ನಾಲ್ಕು ಅಪಘಾತಗಳು..ಈವರೆಗೂ ಈ ತಿರುವಿನಲ್ಲಿ 40 ಕ್ಕೂ ಹೆಚ್ಚು ಸಾವುಗಳು..ಹಲವು ಮಂದಿ ಗಾಯಾಳುಗಳು. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡ ಸಂತ್ರಸ್ಥರು..ಈ ಎದೆನಡುಗಿಸುವ ಸನ್ನಿವೇಶಕ್ಕೆ ಸಾಕ್ಷಿಯಾಗಿರುವುದು ಅದೊಂದು ಭಯಾನಕ ತಿರುವು ಮಾತ್ರ. ಹೌದು…
indian test cricket : ಜೂನ್ 20 ರಂದು ಹೆಡಿಂಗ್ಲಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭವಾಗಲಿದೆ. ಇಂಗ್ಲೆೆಂಡ್ ವಿರುದ್ದ ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ ಇಂದು ಟೀಂ ಇಂಡಿಯಾ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. ಭಾರತ ಟೆಸ್ಟ್…
karnataka police : ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಭತ್ಯೆ ಹೆಚ್ಚಳ | ರಾಜ್ಯ ಸರ್ಕಾರ ಆದೇಶ karnataka police : ಬಂದೋಬಸ್ತ್ ಕರ್ತವ್ಯಗಳಿಗೆ ನಿಯೋಜಿಸುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪಾವತಿಸುತ್ತಿರುವ ಆಹಾರ ಭತ್ಯೆಯ ದರ ಹೆಚ್ಚಿಸಬೇಕೆಂಬ ಒತ್ತಡದ ಬೆನ್ನಲ್ಲೇ…
naxalism : ಮುಂಡಗಾರು ಲತಾ ಸೇರಿದಂತೆ 04 ಜನ ನಕ್ಸಲ್ ಮುಖಂಡರ ಪ್ರಕರಣ ಖುಲಾಸೆ naxalism : ಕೆಲ ತಿಂಗಳ ಹಿಂದಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸಮ್ಮುಖದಲ್ಲಿ ಶರಣಾಗಿದ್ದ ನಕ್ಸಲ್ ಮುಖಂಡರಾದ ಮುಂಡಗಾರು ಲತಾ, ಕೋಟೆಹೊಂಡ ರವೀಂದ್ರ, ವನಜಾಕ್ಷಿ ಮತ್ತು ಸಾವಿತ್ರಿ…
heavy rain :ಮೇ 24 ರಿಂದ ಮಾನ್ಸೂನ್ ಕೇರಳಕ್ಕೆ ಅಪ್ಪಳಿಸಲಿದೆ. ಕಳೆದ 16 ವರ್ಷಗಳಿಂದ ಜೂನ್ 01 ರ ನಂತರ ಕೇರಳಕ್ಕೆ ಬರುತ್ತಿದ್ದ ಮಾನ್ಸೂನ್ ಇದೀಗ 8 ದಿನಗಳ ಮುಂಚೆಯೇ ಕೇರಳಕ್ಕೆ ಪ್ರವೇಶಿಸಿದೆ. ಈ ಹಿನ್ನಲೆ ಈ ಬಾರಿ ಕೇರಳ, ಕರ್ನಾಟಕದ…
rain red alert : ಕಳೆದ ಒಂದು ವಾರದಿಂದ ರಾಜ್ಯದ ಹಲವೆಡೆ ವರುಣನ ಆರ್ಭಟ ಶುರುವಾಗಿದೆ. ಈ ಹಿನ್ನಲೆ ಮೇ 24 ರಂದು ಶಿವಮೊಗ್ಗ ಸೇರಿದಂತೆ 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಕುರಿತು ಕಂದಾಯ ಇಲಾಖೆ ತನ್ನ…
drinking water variability : ಶಿವಮೊಗ್ಗದಲ್ಲಿ 2 ದಿನ ಕುಡಿಯುವ ನೀರು ವ್ಯತ್ಯಯ ಶಿವಮೊಗ್ಗ : ಮೆಸ್ಕಾಂ ಇಲಾಖೆಯಿಂದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ವಿದ್ಯುತ್ ಸರಬರಾಜು ವ್ಯತ್ಯಯವಾಗುತ್ತಿದೆ. ಈ ಹಿನ್ನೆಲೆ ಮೇ 25 ಮತ್ತು 26 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ…
power cut : ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ ಮೇ 25 ರಂದು ಬೆಳಗ್ಗೆ 09.00 ರಿಂದ ಸಂಜೆ 6.00 ರವರೆಗೆ ಈ ಕೆಳಕಂಡ ವ್ಯಾಪ್ತಿಗೆ ಸೇರಿರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ. power…
tunga Dam at Gajanur near Shivamogga ವರ್ಷದಾರಂಭದ ಜೋರು ಮಳೆಗೆ ಮೈದುಂಬಿಕೊಂಡು ಮಳೆಗಾಲದ ಸ್ವಾಗತ ಕೋರುವ ರಾಜ್ಯದ ಮೊದಲ ಡ್ಯಾಂ ಅಂದರೆ ತುಂಗಾ ಜಲಾಶಯ..ನಿರೀಕ್ಷೆಯಿಂತೆ ಈ ಡ್ಯಾಂ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆ ಮೈದುಂಬಿಕೊಂಡಿದೆ. ಶೃಂಗೇರಿ, ತೀರ್ಥಹಳ್ಲಿ ಭಾಗದದಲ್ಲಿ…
heavy rain hulikal agumbe kollur ghat road ಶಿವಮೊಗ್ಗದಲ್ಲಿ ಇವತ್ತು ಕೂಡ ಮಳೆ ಮುಂದುವರಿದಿದೆ. ಇದರ ನಡುವೆ ನಿನ್ನೆ ದಿನ ಮಳೆಯಿಂದಾಗಿ ಯಡೂರು ಸಮೀಪ ಎರಡು ಲಾರಿಗಳು ಮಣ್ಣಿನಲ್ಲಿ ಸಿಲುಕಿದ್ದವು. ಕಳೆದ ಮೂರು ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಇದರಿಂದಾಗಿ…
Visvesvaraya Iron and Steel Limited reopen ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ ಪುನರುಜ್ಜೀವನಕ್ಕೆ ಹೊಸ ಯೋಜನೆ ಭದ್ರಾವತಿಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್) ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಹೊಸ ಯೋಜನೆ ಹಮ್ಮಿಕೊಂಡಿದೆ. ಕೇಂದ್ರದ ಬೃಹತ್…
adike market davangere ಅಡಿಕೆ ಮಾರುಕಟ್ಟೆ ಯಲ್ಲಿ ಅಡಿಕೆ ದರ ಎಷ್ಟಿದೆ? ಎಂಬುದರ ವಿವರವನ್ನು ಮಲೆನಾಡು ಟುಡೆ ಪ್ರತಿದಿನ ಈ ವರದಿಯಲ್ಲಿ ಅಪ್ಡೇಟ್ ಮಾಡುತ್ತಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಹೆಚ್ಚಳವಾಗುತ್ತಿದ್ದು, ಅಡಿಕೆಯನ್ನು ಮಾರದೆ ಉತ್ತಮ ರೇಟಿಗಾಗಿ ಕಾಯುತ್ತಿದ್ದವರು, ಅಡಕೆ ಬೆಲೆಯ…
marriage stopped in hassan district ಮದುವೆ ಮಂಟಪದಲ್ಲಿ ಇನ್ನೇನು ತಾಳಿಕಟ್ಟುವ ಸಂದರ್ಬದಲ್ಲಿ ವಧು ಕೈಗೊಂಡ ನಿರ್ಧಾರದಿಂದಾಗಿ ವಿವಾಹ ಸಮಾರಂಭವೊಂದು ಅನಿರೀಕ್ಷಿತವಾಗಿ ನಿಂತಿದೆ. ಹಾಸನದಲ್ಲಿ ಈ ಘಟನೆ ನಡೆದಿದೆ. ತಾಳಿ ಕಟ್ಟುವ ಸಂಧರ್ಭದಲ್ಲಿ ವಧು ತಾನು ಯುವಕನನ್ನು ಪ್ರೀತಿ ಮಾಡುತ್ತಿರುವುದಾಗಿ ಹೇಳಿ…
dina bhavishya jyotishya ಮೇಷ ರಾಶಿ (Aries): ಮೇಷ ರಾಶಿಯವರಿಗೆ ಅಭಿವೃದ್ಧಿಯ ಕಾಲ ಮತ್ತು ಪ್ರಮುಖ ನಿರ್ಧಾರಗಳ ಸಮಯ. ಸರಕು ಮತ್ತು ಬಟ್ಟೆ ವಹಿವಾಟಿನಲ್ಲಿ ಧನಲಾಭ ರಿಯಲ್ ಎಸ್ಟೇಟ್ ಕೈ ಹಿಡಿಯಲಿದೆ, ವ್ಯವಹಾರ ವಿಸ್ತರಣೆ ಮತ್ತು ಉದ್ಯೋಗದಲ್ಲಿ ಪ್ರೋತ್ಸಾಹದ ಅವಕಾಶಗಳು. ವೃಷಭ…
indian cricket team : ಹೊಡಿಬಡಿ ಆಟದ ಮುಂದೆ ಮಂಕಾಗುತ್ತಿದೆ ಕ್ರಿಕೆಟ್ನ ಅಸಲಿ ಶೈಲಿ..! indian cricket team : ಅಂದೊಂದು ಕಾಲವಿತ್ತು.. ಭಾರತ ಕ್ರಿಕೆಟ್ ತಂಡಲ್ಲಿ ಆಡಬೇಕಾದ್ರೆ ರಣಜಿ ಪಂದ್ಯಗಳಲ್ಲಿ ಬೆವರಿನ ಹನಿಗಳಂತೆ ರನ್ಗಳ ಮಳೆಯನ್ನೇ ಸುರಿಸಬೇಕಾಗಿತ್ತು. ಆಯ್ಕೆಗಾರರು.. ಭಾರತ…
thirthahalli news: ಸತ್ತಂತೆ ನಟಿಸಿ ಚಿರತೆಯಿಂದ ನಾಯಿ ಗ್ರೇಟ್ ಎಸ್ಕೇಪ್ thirthahalli news : ನಾಯಿಯೊಂದು ಸತ್ತಂತೆ ನಟೆಸಿ ಚಿರತೆ ದಾಳಿಯಿಂದ ತಪ್ಪಿಸಿಕೊಂಡಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಅರಳಾಪುರ ಗ್ರಾಮದಲ್ಲಿ ನಡೆದಿದೆ. ಅರಳಾಪುರ ಗ್ರಾಮದ ನಿವಾಸಿ ಅಂತೋಣಿ ಎಂಬುವವರ ಮನೆ ಮುಂದೆ…
Guess words from 4 to 11 letters and create your own puzzles.
Create words using letters around the square.
Match elements and keep your chain going.
Play Historic chess games.
Sign in to your account