SORABA

ನೀವು ಓದಿದ ಸುದ್ದಿಗಳನ್ನು ನಿಮ್ಮವರಿಗೂ ತಲುಪಿಸಿ

ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ

ಹೆದರಿ ಓಡಿದ್ದಾತನ ಬೆನ್ನಟ್ಟಿದ್ದ ಖಾಕಿ ಸಿಕ್ತು ಭರ್ಜರಿ ಬೇಟೆ! ಸಾಗರ,ಸೊರಬ, ಕಾರ್ಗಲ್ ದೇಗುಲದಲ್ಲಿ ಕಳ್ಳತನದ ರಹಸ್ಯ!

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ಸೊರಬ : ಶಿವಮೊಗ್ಗ ಪೊಲೀಸರು ದೇವಸ್ಥಾನಗಳ ಸರಣಿ ಕಳ್ಳತನ ಪ್ರಕರಣವೊಂದನ್ನ ಭೇದಿಸಿದ್ದು, ಬರೋಬ್ಬರಿ ನಾಲ್ಕು ಲಕ್ಷ ಮೌಲ್ಯದ…

ಒಂಟಿ ಕೊಳವೆಯ ಕೋವಿ ಕಥೆ! ಮೇ ತಿಂಗಳಲ್ಲಿ ಫಾರೆಸ್ಟ್ ಕೇಸ್, ಈಗ ಪೊಲೀಸ್ ಕೇಸ್! ಏನಿದು ಓದಿ

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:  ಕಳೆದ ಮೇ ತಿಂಗಳಿನಲ್ಲಿ ಅರಣ್ಯ ಇಲಾಖೆಯಲ್ಲಿ ದಾಖಲಾಗಿದ್ದ ಜಿಂಕೆ ಬೇಟೆ ಪ್ರಕರಣದ ಸಂಬಂಧ ಇದೀಗ ಆನವಟ್ಟಿ ಪೊಲೀಸ್ ಠಾಣೆಯಲ್ಲಿ…

ಅತ್ತ ಪಬ್ಲಿಕ್​ನಲ್ಲೆ ವೆಪನ್ಸ್​ ಹಿಡಿದು SHOWUP/ ಇತ್ತ ಮನೆಗೆ ಬೀಗ ಮುರಿದು ಕಳ್ಳತನ/ ಅಲ್ಲಿ ಬೈಕ್​ ಗುದ್ದಿದ್ದಕ್ಕೆ ಗಲಾಟೆ / ಇನ್ನಷ್ಟು ಸುದ್ದಿಗಳು

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 :  ಶಿವಮೊಗ್ಗ  ಜಿಲ್ಲೆಯ ವಿವಿದೆಡೆ ನಡೆದ ಘಟನೆಗಳನ್ನು ವಿವರಿಸುವ ಇವತ್ತಿನ  ಚಟ್​ ಪಟ್​ ನ್ಯೂಸ್ ನಿಮ್ಮ ಮುಂದೆ.  ಭದ್ರಾವತಿಯಲ್ಲಿ…

ವಾಹನ ಅಡ್ಡಗಟ್ಟಿ ಗುಲಾಬಿ ಹೂವು ಕೊಟ್ಟ ಪೊಲೀಸ್ ಅಧಿಕಾರಿ! ಕಲ್ಲಂಗಡಿಯ ಕಥೆ ಹೇಳಿದ್ರು ಸಿಬ್ಬಂದಿ! ಇಲ್ಲಿದೆ ವಿಶೇಷ

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 :  ಶಿವಮೊಗ್ಗ ಜಿಲ್ಲಾ ಪೊಲೀಸರು ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ  ಜಾಗೃತಿ ಕಾರ್ಯಕ್ರಮ ಮೂಡಿಸಲಾಗುತ್ತಿದೆ. ಈ…

ಒಂದೆ ದಿನ ಹಲವೆಡೆ ರೇಡ್! 33 ಕೇಸ್​ ದಾಖಲು

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 :   ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ  ಹಲವು ಅಂಗಡಿಗಳ ಮೇಲೆ ತಂಬಾಕು ನಿಯಂತ್ರಣ ಕೋಶಾಧಿಕಾರಿಗಳು ನಿನ್ನೆದಿನ ಬುಧವಾರ…

ಸಾಗರದಲ್ಲಿ ಕಳೆನಾಶಕ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Sagara news today   ಸಾಗರ: ತಾಲ್ಲೂಕಿನ ಜನ್ನತ್ ನಗರದಲ್ಲಿ ವ್ಯಕ್ತಿಯೊಬ್ಬರು ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು ಜನ್ನತ್ ನಗರದ ನಿವಾಸಿ ಇಬ್ರಾಹಿಂ ಎಂದು…

ದಂಡಾವತಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಸಾವು! ಆಗಿದ್ದೇನು?

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 17 2025 :  ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನಲ್ಲಿ ದಂಡಾವತಿಯಲ್ಲಿ ನದಿಯಲ್ಲಿ ವ್ಯಕ್ತಿಯೊಬ್ಬರು ಬಿದ್ದು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸೊರಬ ತಾಲೂಕಿನ…

ಎರಡೇ ದಿನದಲ್ಲಿ 38 ಕುರಿಗಳ ಸಾವು! ಸಾಮೂಹಿಕ ಮರಣಕ್ಕೆ ಕಾರಣವೇ ನಿಗೂಢ

ಮಲೆನಾಡು ಟುಡೆ ಸುದ್ದಿ, ಸೊರಬ, ಸೆಪ್ಟೆಂಬರ್ 12  2025 : ಸೊರಬ ತಾಲ್ಲೂಕಿನಲ್ಲಿ ನಡೆದ ಘಟನೆಯೊಂದರಲ್ಲಿ 38 ಕುರಿಗಳು ಸಾವನ್ನಪ್ಪಿರುವ ಬಗ್ಗೆ  ವರದಿಯಾಗಿದೆ. ಇಲ್ಲಿನ ಬಂಗಾರಪ್ಪ ಸ್ಟೇಡಿಯಂ…