ಶಿವಮೊಗ್ಗ ಬಿಟ್ಟು ಹುಬ್ಬಳ್ಳಿಯಲ್ಲಿ ಇಳಿದ ಸಂಸದರಿದ್ದ ವಿಮಾನ!/ ನನ್ನದೆ ದೊಡ್ಡ ತಪ್ಪು ಎಂದ ಬಿವೈಆರ್​

ಸೆಪ್ಟೆಂಬರ್ 13, 2025

MP Raghavendra Expresses Disappointment on Shimoga Airport OperationsShivamogga to Bengaluru flights, IndiGo daily flights, Kuvempu Airport flight schedule, new flights to Shivamogga, Malnad air connectivity, Shivamogga Airport news , Book Bengaluru to Shivamogga flight, IndiGo flight tickets BLR to RQY, Shivamogga flight booking, flights to Kuvempu Airport , IndiGo Shivamogga, BLR to RQY IndiGo flight, Kuvempu Airport IndiGo flights, Shivamogga Airport flights. ಶಿವಮೊಗ್ಗ ವಿಮಾನ ನಿಲ್ದಾಣ, ಬೆಂಗಳೂರು ಶಿವಮೊಗ್ಗ ವಿಮಾನ, ಇಂಡಿಗೋ, ಕುಪ್ಪಳಿ ವಿಮಾನ ನಿಲ್ದಾಣ, ಶಿವಮೊಗ್ಗ ಸುದ್ದಿ, ವಿಮಾನ ಪ್ರಯಾಣ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 :  ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿದ್ದು, ತಮ್ಮ ಒಂದು ದೊಡ್ಡ ತಪ್ಪು ಎಂದು ಸಂಸದ...
ಕ್ಲಿಕ್ ಮಾಡಿ

ಜೈಲಿಗೆ ಈವರೆಗೆ ಯಾರೂ ಭೇಟಿ ನೀಡಿಲ್ಲ- ಅನಾಥನಾದನೇ ಚೆನ್ನಯ್ಯ?

ಸೆಪ್ಟೆಂಬರ್ 13, 2025

Mask man chinnayya Mask man interview
Mask man chinnayya :  ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿರುವ ಚೆನ್ನಯ್ಯ, ಪ್ರಸ್ತುತ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿದ್ದಾನೆ. ಚೆನ್ನಯ್ಯನನ್ನು ಜೈಲಿನ ನಿಯಮಾವಳಿಗಳ ಪ್ರಕಾರವೇ...
ಕ್ಲಿಕ್ ಮಾಡಿ

ನೀವು ರೀಲ್ಸ್​ ಮಾಡ್ತೀರ ತಾನೆ : ಹಾಗದ್ರೆ ನಿಮ್ಗೂ ಸಿಗುತ್ತೇ ಬಹುಮಾನ

ಸೆಪ್ಟೆಂಬರ್ 13, 2025

Instagram reels 
ಶಿವಮೊಗ್ಗ  : ಶಿವಮೊಗ್ಗ ದಸರಾ ಮಹೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಶೇಷವಾದ ‘ರೀಲ್ಸ್’ ಸ್ಪರ್ಧೆಯನ್ನು ಆಯೋಜಿಸಿದೆ. ಆಸಕ್ತರು ಸೆಪ್ಟೆಂಬರ್ 20, 2025ರ...
ಕ್ಲಿಕ್ ಮಾಡಿ

ವಿದ್ಯುತ್​ ಶಾಕ್​ , ಎರಡು ಹಸುಗಳು ಸಾವು

ಸೆಪ್ಟೆಂಬರ್ 13, 2025

Lightning Strike Trading advertisement Current shock : Rippon pete Dasara Sports cyber crimeThreat case
ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆಯ ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೊಳವಳ್ಳಿ ಗ್ರಾಮದ ಸಂಪಳ್ಳಿಯಲ್ಲಿ ಶುಕ್ರವಾರ ಸಂಜೆ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ....
ಕ್ಲಿಕ್ ಮಾಡಿ

ಸಾಗರ :  ಕ್ಷುಲ್ಲಕ ಕಾರಣಕ್ಕೆ ಜಗಳ, ಚಾಕುವಿನಿಂದ ಇರಿದು ಯುವಕನಿಗೆ ಗಾಯ

ಸೆಪ್ಟೆಂಬರ್ 13, 2025

Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
ಸಾಗರ: ಶುಕ್ರವಾರ ರಾತ್ರಿ ಇಲ್ಲಿನ ಎಲ್ಐಸಿ ಕಚೇರಿ ಬಳಿ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವು ತಾರಕಕ್ಕೇರಿದ್ದು, ಈ ವೇಳೆ ಯುವಕನೊಬ್ಬನ ಕೈಗೆ ಚಾಕುವಿನಿಂದ ಇರಿಯಲಾಗಿದೆ....
ಕ್ಲಿಕ್ ಮಾಡಿ

ಶಿವಮೊಗ್ಗದಲ್ಲಿಯೂ ಸಿಕ್ಕಸಿಕ್ಕ ವೆಹಿಕಲ್​ಗಳಿಗೆ ಡಿಕ್ಕಿಯಾಗಿ ಡಿವೈಡರ್​ಗೆ ಗುದ್ದಿದ ಕಾರು!ನಡೆದಿದ್ದೇನು ಗೊತ್ತಾ

ಸೆಪ್ಟೆಂಬರ್ 13, 2025

drunk and driving  Car Hits Four Vehicles, 
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ಹಾಸನದಲ್ಲಿ ಗಣಪತಿ ಮೆರವಣಿಗೆ ಮೇಲೆ ಕ್ಯಾಂಟರ್ ಲಾರಿಯೊಂದು ಡಿಕ್ಕಿಯಾದ ಘಟನೆ ನಡೆದಿದೆ. ಶಿವಮೊಗ್ಗದಲ್ಲಿಯು ಅಂತಹುದ್ದೆ ಘಟನೆ ಸಂಭವಿಸಿದೆ....
ಕ್ಲಿಕ್ ಮಾಡಿ

ಕುಡಿದ ಮತ್ತಿನಲ್ಲಿ ಚಾಲಕನಿಂದ ಸರಣಿ ಅಪಘಾತ: ಕಾರು ಜಖಂ

ಸೆಪ್ಟೆಂಬರ್ 13, 2025

Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
Car accident : ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಕುಡಿದು ವಾಹನ ಚಲಾಯಿಸುತ್ತಿದ್ದ ಚಾಲಕನೊಬ್ಬ ಸರಣಿ ಅಪಘಾತ ಮಾಡಿದ್ದಾನೆ. ಇದರಿಂದ ರಸ್ತೆಯುದ್ದಕ್ಕೂ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಕಾರು,...
ಕ್ಲಿಕ್ ಮಾಡಿ

ರಾತ್ರಿಯಾದರೂ ಮುಗಿಯದ ಸರತಿ ಸಾಲು! 1 ದಿನ ₹50 ಲಕ್ಷ , ಒಟ್ಟು ₹2ಕೋಟಿ ! ಟ್ರಾಫಿಕ್​ ಫೈನ್​ನಲ್ಲಿ ಶಿವಮೊಗ್ಗ!

ಸೆಪ್ಟೆಂಬರ್ 13, 2025

Shivamogga Bold Move 50% Discount on Traffic Fines 2 Crore Traffic Fines Collects in Shivamogga
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025,  ಶಿವಮೊಗ್ಗದಲ್ಲಿ ಶೇಕಡಾ ಐವತ್ತು ಪರ್ಸೆಂಟ್ ರಿಯಾಯಿತಿಯಲ್ಲಿ ಟ್ರಾಫಿಕ್ ಫೈನ್​ ಕಟ್ಟಲು ನೀಡಿದ ಅವಕಾಶ ಉಪಯೋಗಕ್ಕೆ ಬಂದಿದೆ. ಉಳಿದೆಲ್ಲೆಡೆಗಿಂತಲೂ ಶಿವಮೊಗ್ಗದಲ್ಲಿ...
ಕ್ಲಿಕ್ ಮಾಡಿ

ಎಷ್ಟಿದೆ ಅಡಿಕೆ ದರ!? ಸರಕು, ರಾಶಿ, ಬೆಟ್ಟೆ, ಇಡಿ, ಗೋಟು, ಗೊರಬಲು ರೇಟು ಎಷ್ಟಿದೆ?

ಸೆಪ್ಟೆಂಬರ್ 13, 2025

Today's Arecanut Rates in Karnataka: High Demand for Shimoga Saruku Adike
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025, ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ: ಎಲ್ಲಿ ಎಷ್ಟಿದೆ?  /areca nut price in Karnataka ಹೊನ್ನಾಳಿ ಮಾರುಕಟ್ಟೆ: ಅಡಿಕೆ...
ಕ್ಲಿಕ್ ಮಾಡಿ

ಶನಿವಾರ ಶುಭದಿನ! ಇಂದಿನ ರಾಶಿ ಭವಿಷ್ಯ! ನಾಲ್ಕು ರಾಶಿಗಳಿಗೆ ವಿಶೇಷ!

ಸೆಪ್ಟೆಂಬರ್ 13, 2025

Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿಇವತ್ತಿನ ರಾಶಿಫಲ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025,  ಶಿವಮೊಗ್ಗ : ಈ ದಿನದ ರಾಶಿ ಭವಿಷ್ಯ:  kannada horoscope ಮೇಷ : ಇಂದಿನ ದಿನ ಶುಭಕರವಾಗಿದೆ. ಸ್ನೇಹಿತರ...
ಕ್ಲಿಕ್ ಮಾಡಿ