ನೀವು ಓದಿದ ಸುದ್ದಿಗಳನ್ನು ನಿಮ್ಮವರಿಗೂ ತಲುಪಿಸಿ

ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ

ಖಾಸಗಿ ಬಸ್​ನಲ್ಲಿದ್ದ ಪ್ರಯಾಣಿಕನ ಬಳಿ ಸಿಕ್ತು ₹1 ಕೋಟಿ!

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 29, 2025: ಖಾಸಗಿ ಬಸ್​ನಲ್ಲಿ ಪ್ರಯಾಣಿಸ್ತಿದ್ದ ವ್ಯಕ್ತಿಯೊಬ್ಬನ ಬಳಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಕ್ಯಾಶ್ ಪತ್ತೆಯಾಗಿದೆ. ಈ ಹಣಕ್ಕೆ ದಾಖಲೆ…

ಶಿವಮೊಗ್ಗ ವಿಮಾನ ನಿಲ್ದಾಣ: ಆಟೋಗಳ ವಿರುದ್ಧ ಟ್ಯಾಕ್ಸಿ ಚಾಲಕರು, ಮಾಲೀಕರ ಪ್ರತಿಭಟನೆ

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025, ಶಿವಮೊಗ್ಗ ನಗರದ ಆಟೋ ಚಾಲಕರ ವಿರುದ್ಧ   ವಿಮಾನ ನಿಲ್ದಾಣಕ ಟ್ಯಾಕ್ಸಿ ಚಾಲಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. …

ಸಣ್ಣ ಮುನ್ನೆಚ್ಚರಿಕೆಯಿಂದ ಸುಗಮವಾಗಿ ಸಾಗಿದ ಚಿಕ್ಕಮಗಳೂರು-ಶಿವಮೊಗ ಟ್ರೈನ್​! ಕಣಿವೆ ಗ್ರಾಮದಲ್ಲಿ ಏನಾಯ್ತು ಓದಿ

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 23, 2025 : ಮಲ್ನಾಡ್​ನಲ್ಲಿ ಮಳೆ ಆರ್ಭಟಕ್ಕೆ ಸಾಕಷ್ಟು ಹಾನಿ ಆಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದಾಗಿ ರೈಲ್ವೆ ಹಳಿಗಳ…

ಶಿವಮೊಗ್ಗಕ್ಕೆ ಕೇದಾರ ಪೀಠದ ಶ್ರೀಗಳ ಆಗಮನ! ಇಷ್ಟಲಿಂಗ ಪೂಜೆ ಜೊತೆ ಆನೆ ಮೇಲೆ ಮೆರವಣಿಗೆ! ವಿಶೇಷವಿದೆ

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10  2025:   ಶಿವಮೊಗ್ಗದಲ್ಲಿ ನಾಳೆ ಇಷ್ಟಲಿಂಗ ಪೂಜೆ, ಧರ್ಮಸಭೆ ಆಯೋಜನೆ: ಕೇದಾರ ಪೀಠದ ಶ್ರೀಗಳ ಆಗಮನ : ಶಿವಶಕ್ತಿ ಸಮಾಜದ…

ಬಿಎಸ್​​ವೈ ನಾಲ್ಕು ಬಾರಿ ಸಿಎಂ ಆದರೂ, ಏರ್‌ಪೋರ್ಟ್ ಸಂತ್ರಸ್ತ ರೈತರ ಸಮಸ್ಯೆಗೆ ಪರಿಹಾರ ಸಿಗದಿರುವುದೇ ವಿಪರ್ಯಾಸ.ಜೆಪಿ ಬರೆಯುತ್ತಾರೆ.

Sogane Airport Farmers ಶಿವಮೊಗ್ಗ ವಿಮಾನ ನಿಲ್ದಾಣಕ್ಕಾಗಿ ಹನ್ನೆರಡು ವರ್ಷಗಳ ಹಿಂದೆ ಜಮೀನು ತ್ಯಾಗ ಮಾಡಿದ ರೈತರು ಇಂದು ಕೂಲಿಕಾರ್ಮಿಕರಾಗಿ ಬೇರೆಯವರ ಬಳಿ ಕೈಯೊಡ್ಡುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ…

ಬ್ಯಾಂಕ್​ ಅಕೌಂಟ್​​ನ ಮಿನಿಮಮ್ ಬ್ಯಾಲೆನ್ಸ್​ ರೂಲ್ಸ್ ಚೇಂಜ್! ಇಲ್ಲಿದೆ ಮಾಹಿತಿ

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 3 2025:  ಅಕೌಂಟ್​ನಲ್ಲಿ ಇಷ್ಟು ದುಡ್ಡು ಇರಲೇಬೇಕು ಅಂತಿರುತ್ತಾರೆ ಬ್ಯಾಂಕ್​ನವರು. ಅಷ್ಟು ಅಮೌಂಟ್ ಇಲ್ಲದೆ ಹೋದರೆ ದಂಡ ಹಾಕುತ್ತಾರೆ. ಹೀಗೆಲ್ಲಾ ಇನ್ಮೆಲೆ…

ಹಬ್ಬಕ್ಕೆ ಚಿನ್ನ ಬೆಳ್ಳಿಯ ಶಾಕ್! ಬಂಗಾರದ ರೇಟು ₹1500 ಹೆಚ್ಚಳ, ಬೆಳ್ಳಿ ₹7,000 ಏರಿಕೆ

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 30 2025 : ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಮತ್ತೆ ಏರಿಕೆ ಕಂಡಿದ್ದು, ಬೆಳ್ಳಿಯ ಬೆಲೆ ಒಂದುವರೆ ಲಕ್ಷ ತಲುಪಿದೆ.…

ಟ್ರೆಂಡ್ ಆಗುತ್ತಿದೆ ಈ ಲೇಡಿ ಪೊಲೀಸ್ ಟೀಂನ ಎನ್​ಕೌಂಟರ್! ಏಕೆ ಗೊತ್ತಾ

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025 : ಪೊಲೀಸರು ಕಾಲಿಗೆ ಗುಂಡು ಹೊಡೆಯುವುದು ಸಾಮಾನ್ಯವಾದ ಸುದ್ದಿ. ಈ ಪೈಕಿ ಕೆಲವೊಮ್ಮೆ ಲೇಡಿ ಪೊಲೀಸ್ ಆಫಿಸರ್​ ಕಾಲಿಗೆ…