Generated by Rank Math SEO, this is an llms.txt file designed to help LLMs better understand and index this website. # Malenadu Today: Malenadu Today Jana Manada Jeevanadi Daily News Media and kannada news channel and shimoga News , organization that has been providing special reports of public news shivamogga ## Sitemaps [XML Sitemap](https://malenadutoday.com/sitemap_index.xml): Includes all crawlable and indexable pages. ## ಲೇಖನಗಳು - [ಕುವೆಂಪು ವಿವಿ, ಸಕ್ರೆಬೈಲು ಆನೆ ಬಿಡಾರ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ](https://malenadutoday.com/malenadu-today-epaper-18-07-2026/): Malenadu Today ePaper ಶಿವಮೊಗ್ಗ: ನಮ್ಮ ಮಲೆನಾಡು ಟುಡೆ ಜನಮನದ ಜೀವನದಿ ದಿನಪತ್ರಿಕೆಯು, ಕಳೆದೊಂದು ವರ್ಷದಿಂದ ಪ್ರತಿನಿತ್ಯ ಓದುಗರಿಗೆ ರಾಜಕೀಯ, ಸಿನಿಮಾ, ಕ್ರೈಂ ಸೇರಿದಂತೆ ಇನ್ನಿತರ ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ನೀಡುತ್ತಿರುವ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ಅದರಂತೆ ಇವತ್ತು ಸಹ ಹೊಸ ಹೊಸ ಬ್ರೇಕಿಂಗ್​ ಸುದ್ದಿಗಳೊಂದಿಗೆ ನಮ್ಮ ಇ-ಪೇಪರ್​ ಪಿ ಡಿ ಎಫ್​ ರೆಡಿಯಾಗಿದ್ದು, ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆದ ಪ್ರಮುಖ ಸುದ್ದಿಗಳು ಈ ಕೆಳಗಿನಂತಿವೆ.  - [ಶಿವಮೊಗ್ಗ : ಒಂದು ವಾರದೊಳಗೆ ನೀರಿನ ಬಿಲ್​ ಕಟ್ಟಿಲ್ಲ ಅಂದ್ರೆ ಸಂಪರ್ಕ ಕಡಿತ](https://malenadutoday.com/shimoga-water-bill-clear-dues-in-7-days/): Shimoga Water Bill ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರುವ ಸಾರ್ವಜನಿಕರಿಗೆ ಪಾಲಿಕೆಯು ಮಹತ್ವದ ಸೂಚನೆಯೊಂದನ್ನು ನೀಡಿದೆ. ನೀರಿನ ಬಳಕೆದಾರರು ಅಥವಾ ಮಾಲೀಕರುಗಳು ತಮ್ಮ ನೀರಿನ ಕಂದಾಯದ ಬಾಕಿ ಹಣವನ್ನು ಉಳಿಸಿಕೊಂಡಿದ್ದಲ್ಲಿ, ಮುಂದಿನ 7 ದಿನಗಳ ಒಳಗಾಗಿ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ.  - [ಶಿವಮೊಗ್ಗ: ಸಚಿವ ಸಂಪುಟ ವಿಸ್ತರಣೆ ವಿಳಂಬ, ಕೆ ಎಸ್​ ಈಶ್ವರಪ್ಪ ಹೇಳಿದ್ದೇನು](https://malenadutoday.com/eshwarappa-slams-congress-on-cabinet-delay/): Eshwarappa ಶಿವಮೊಗ್ಗ: ರಾಜ್ಯ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ತೀವ್ರ ಪೈಪೋಟಿಯಿಂದಾಗಿ ಸಚಿವ ಸಂಪುಟ ವಿಸ್ತರಣೆ ನನೆಗುದಿಗೆ ಬಿದ್ದಿದೆ. ಇದರ ನೇರ ಪರಿಣಾಮವಾಗಿ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಂಠಿತಗೊಂಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ  ಆರೋಪಿಸಿದ್ದಾರೆ. - [ಶಿವಮೊಗ್ಗ: ಮಹಾರಾಜ ಟ್ರೋಫಿ ಗೆದ್ದ ಶಿವಮೊಗ್ಗ ಯೋಧಾಸ್ ತಂಡಕ್ಕೆ ಸೋಮವಾರ ಅದ್ಧೂರಿ ವಿಜಯೋತ್ಸವ](https://malenadutoday.com/shimoga-yodhas-maharaja-trophy-victory/): Shimoga Yodhas ಶಿವಮೊಗ್ಗ: ಮಹಾರಾಜ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿರುವ ಶಿವಮೊಗ್ಗ ಯೋಧಾಸ್ ತಂಡಕ್ಕೆ ಸೋಮವಾರ ಸಂಜೆ ಅದ್ಧೂರಿ ಸ್ವಾಗತ ಹಾಗೂ ವಿಜಯೋತ್ಸವ ಮೆರವಣಿಗೆ ಕೋರಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ವಲಯ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು. - [ಗಾಜನೂರು ಡ್ಯಾಮ್​​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥ: ಆಮೇಲೆ ಏನಾಯ್ತು?](https://malenadutoday.com/gajanur-dam-fishermen-save-youth-from-suicide/): ಶಿವಮೊಗ್ಗ ; ಗಾಜನೂರು ಡ್ಯಾಮ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಾನಸಿಕ ಅಸ್ವಸ್ಥನನ್ನು ಮೀನುಗಾರರು ರಕ್ಷಣೆ ಮಾಡಿರುವ ಘಟನೆ ಗುರುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. - [ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವಕ ಆತ್ಮ*ಹತ್ಯೆ](https://malenadutoday.com/shimoga-tragedy-22-year-old-youth-dies/): Shimoga Tragedy ಶಿವವೊಗ್ಗ : ಅನಾರೋಗ್ಯ ಸಮಸ್ಯೆಯಿದ ಬಳಲುತ್ತಿದ್ದ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಿಗೇಹಟ್ಟಿ ಸಮೀಪದ ಕೆರೆದುರ್ಗಮ್ಮನ ಕೇರಿಯಲ್ಲಿ ನಡೆದಿದೆ.ಮೃತ ಯುವಕನನ್ನು ಭುವನ್ ಸಿಂಗ್ (22) ಎಂದು ಗುರುತಿಸಲಾಗಿದೆ. - [ಶಿವಮೊಗ್ಗ : ಮರ ತೆರವು ಪ್ರಕ್ರಿಯೆ, ಈ ಪ್ರದೇಶಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್​​ ವ್ಯತ್ಯಯ ](https://malenadutoday.com/shimoga-power-cut-update/): ಶಿವಮೊಗ್ಗ; ಶಿವಮೊಗ್ಗ ನಗರದ ಸಾವರ್ಕರ್ ನಗರದಲ್ಲಿ ಬೀಳುವ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿದ್ದು ಜುಲೈ 20 ರಂದು ಬೆಳಿಗ್ಗೆ  9 ರಿಂದ ಸಂಜೆ 06 ರ ವರೆಗೆ ಈ ಕೆಳಗಿನ ಪ್ರದೇಶಗಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ. - [ಶಿವಮೊಗ್ಗ: ಕುವೆಂಪು ವಿವಿಯಲ್ಲಿ ಡಿಜಿಟಲ್ ವ್ಯಾಲ್ಯೂವೇಶನ್ ಹೆಸರಿನಲ್ಲಿ ಭ್ರಷ್ಟಾಚಾರ?; ಡಿ.ಎಸ್. ಅರುಣ್ ಗಂಭೀರ ಆರೋಪ](https://malenadutoday.com/kuvempu-university-digital-valuation-scam/): Kuvempu University ಶಿವಮೊಗ್ಗ: ವಿದ್ಯಾರ್ಥಿಗಳಿಗೆ ತಡವಾಗಿ ಅಂಕಪಟ್ಟಿ ವಿತರಣೆ, ಮೌಲ್ಯಮಾಪನದಲ್ಲಿ ಗೊಂದಲ ಸೇರಿದಂತೆ ಇನ್ನಿತರ ಸಾಲು ಸಾಲು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ಕುವೆಂಪು ವಿಶ್ವವಿದ್ಯಾಲಯದ ವಿರುದ್ಧ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅವರು ಗಂಭೀರ ಆರೋಪ ಮಾಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಬೃಹತ್ ಭ್ರಷ್ಟಾಚಾರ ನಡೆಯುತ್ತಿದ್ದು, ಇದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. - [ಹೊಸನಗರ: ಕೊಡಚಾದ್ರಿ ಸಮೀಪ ಹೃದಯಾಘಾತದಿಂದ ಪ್ರವಾಸಿಗ ಸಾವು](https://malenadutoday.com/kodachadri-bengaluru-youth-dies-of-heart-attack/): Kodachadri ಹೊಸನಗರ : ಪ್ರವಾಸಿಗನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಸಮೀಪ  ಸಂಭವಿಸಿದೆ. ಬೆಂಗಳೂರು ಮೂಲದ 28 ವರ್ಷದ ಶ್ರೀಕಾಂತ್ ಮೃತ ದುರ್ದೈವಿ. - [ಶಿವಮೊಗ್ಗ ಸೇರಿದಂತೆ 10 ಜಿಲ್ಲೆಗಳಲ್ಲಿ 3 ದಿನ ಭಾರಿ ಮಳೆ? ಹವಾಮಾನ ಮುನ್ಸೂಚನೆ](https://malenadutoday.com/heavy-rain-forecast-in-10-karnataka-districts-for-3-days/): Heavy Rain Forecast / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ 10 ಜಿಲ್ಲೆಗಳಲ್ಲಿ 3 ದಿನ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದ್ದರೆ, ಉಳಿದ ಜಿಲ್ಲೆಗಳಿಗೆ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. - [ಶಿವಮೊಗ್ಗ |ಹೊಳೆಯಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ 15 ದಿನ ಬಳಿಕ ಪತ್ತೆ](https://malenadutoday.com/missing-elderly-mans-body-found-in-malathi-river-after-15-days/): Malathi River / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತೀರ್ಥಹಳ್ಳಿ ತಾಲ್ಲೂಕಿನ ಮಾಲತಿ ನದಿಯಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ವೃದ್ಧರೊಬ್ಬ ರ ಮೃತದೇಹ 15 ದಿನದ ಬಳಿಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. - [ಸೀಗೆಹಟ್ಟಿ / 22 ವರುಷದ ಯುವಕ ನೇಣಿಗೆ ಶರಣು, ಕಾರಣ ಹೀಗಿದೆ](https://malenadutoday.com/youth-ends-life-in-shivamogga-health-issues-suspected/): Life in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮನೆಯಲ್ಲೇ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸಿಗೇಹಟ್ಟಿ ಸಮೀಪದ ಕೆರೆದುರ್ಗಮ್ಮನ ಕೇರಿಯಲ್ಲಿ ಗುರುವಾರ ನಡೆದಿದೆ. - [ಸಕ್ರೆಬೈಲ್​ ಆನೆ ಬಿಡಾರ ಸದ್ಯದಲ್ಲಿಯೇ ರೀ ಓಪನ್! ಹೇಗಿದೆ ಹೊಸ ರೂಲ್ಸ್! ವಿಶೇಷ ಓದಿ](https://malenadutoday.com/sakrebailu-elephant-camp-to-reopen-for-tourists-from-august-15/): Sakrebailu Elephant Camp / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಎಸ್​ಒಪಿ ರಚಿಸುವ ಕಾರಣಕ್ಕೆ ಬಂದ್ ಆಗಿದ್ದ ಶಿವಮೊಗ್ಗ ದ ಸಕ್ರೆಬೈಲ್​ ಆನೆ ಬಿಡಾರ ಸದ್ಯದಲ್ಲಿಯೇ ಮತ್ತೆ ಓಪನ್ ಆಗಲಿದೆ. ಈ ಸಂಬಂಧ ಸ್ಟೇಟ್​ ಪೇಪರ್​ ಒಂದು ಮಾಹಿತಿ ಪ್ರಕಟಿಸಿದ್ದು, ಆ ಮಾಹಿತಿ ಪ್ರಕಾರ, ಇದೇ ಮುಂದಿನ ತಿಂಗಳು ಆಗಸ್ಟ್ 15 ರಿಂದ ಸಕ್ರೆಬೈಲ್ ಆನೆ ಬಿಡಾರ ಮತ್ತೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. - [ಇದೀಗ ಗೃಹಜ್ಯೋತಿಗೆ ದಾಖಲೆ ಕೊಡುವ ಸಮಯ! ಮಹತ್ವದ ಮಾಹಿತಿ ಅಪ್​ಡೇಟ್ ಓದಿ](https://malenadutoday.com/shivamogga-official-clarifies-on-gruhajyothi/): Official Clarifies on Gruhajyothi / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಎಸ್​ಐಆರ್​ ನಡುವೆ ಇದೀಗ ಗೃಹ ಜ್ಯೋತಿ ಯೋಜನೆಯ ಪರಿಷ್ಕರಣೆ ನಡೆಯುತ್ತಿದೆ. ಈಗಾಗಲೇ ಮೀಟರ್​ ರೀಡಿಂಗ್ ಸಿಬ್ಬಂದಿ ಮನೆ ಬಾಗಿಲಿಗೆ ನಂಬರ್ ಹಾಕಿದ್ದು, ಗೃಹಜ್ಯೋತಿಯ ದಾಖಲೆ ಪಡೆಯಲು ಸದ್ಯದಲ್ಲಿಯೇ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಲಿದ್ದಾರೆ. - [ಭೂಮಿ ಒತ್ತುವರಿದಾರನಿಗೆ ಶಾಕ್! ಕಂದಾಯ ಜಾಗ ತೆರವು ಗೊಳಿಸಿದ ತಹಶೀಲ್ದಾರ್​!](https://malenadutoday.com/government-land-encroachment-cleared-in-sagara/): Government Land Encroachment / ಮಲೆನಾಡು ಟುಡೆ ಸುದ್ದಿ / ಸಾಗರ/ ತಾಲೂಕಿನ ಕೆ.ಜಿ.ಕೊಪ್ಪ ಗ್ರಾಮದ ಸರ್ವೆ ನಂ.24ರಲ್ಲಿನ ಸರಕಾರಿ ಭೂಮಿಯಲ್ಲಿ ನಡೆದಿದ್ದ ಒತ್ತುವರಿಯನ್ನು ಶುಕ್ರವಾರ ತಹಸೀಲ್ದಾ‌ರ್ ಡಾ. ಆರ್. ಪ್ರತಿಭಾ ನೇತೃತ್ವದಲ್ಲಿ ಕಂದಾಯ ಇಲಾಖೆ ತೆರವುಗೊಳಿಸಿತು. - [ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷಗಾದಿಗೆ ತೀವ್ರ ಪೈಪೋಟಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ](https://malenadutoday.com/malenadu-today-epaper-17-07-2026/): Malenadu Today ePaper ಶಿವಮೊಗ್ಗ: ನಮ್ಮ ಮಲೆನಾಡು ಟುಡೆ ಜನಮನದ ಜೀವನದಿ ದಿನಪತ್ರಿಕೆಯು, ಕಳೆದೊಂದು ವರ್ಷದಿಂದ ಪ್ರತಿನಿತ್ಯ ಓದುಗರಿಗೆ ರಾಜಕೀಯ, ಸಿನಿಮಾ, ಕ್ರೈಂ ಸೇರಿದಂತೆ ಇನ್ನಿತರ ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ನೀಡುತ್ತಿರುವ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ಅದರಂತೆ ಇವತ್ತು ಸಹ ಹೊಸ ಹೊಸ ಬ್ರೇಕಿಂಗ್​ ಸುದ್ದಿಗಳೊಂದಿಗೆ ನಮ್ಮ ಇ-ಪೇಪರ್​ ಪಿ ಡಿ ಎಫ್​ ರೆಡಿಯಾಗಿದ್ದು, ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆದ ಪ್ರಮುಖ ಸುದ್ದಿಗಳು ಈ ಕೆಳಗಿನಂತಿವೆ.  - [ವಿರಾಮದ ಬಳಿಕ ಸುರಿದ ಮಳೆ: ಕೃಷಿ ಚಟುವಟಿಕೆಗೆ ಚೈತನ್ಯ](https://malenadutoday.com/rain-brings-relief-to-farmers-in-sagara/): Rain ಸಾಗರ | ಸಾಗರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಿನ್ನೆ (ಗುರುವಾರ) ಸಂಜೆ ಸಾಧಾರಣ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ವರುಣದೇವ ಕೊನೆಗೂ ನಿನ್ನೆ ಸಂಜೆ ಭೂಮಿಯನ್ನು ತಂಪಾಗಿಸಿದ್ದಾನೆ. - [ಶಿವಮೊಗ್ಗ: 105 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಉದ್ಯೋಗ ಸಾಲ ವಿತರಿಸಿದ ಶಾಸಕ ಚನ್ನಬಸಪ್ಪ!](https://malenadutoday.com/shivamogga-mla-distributes-loans-sewing-machines/): Shivamogga MLA ಶಿವಮೊಗ್ಗ | ಸಮಾಜದಲ್ಲಿ ಹಿಂದುಳಿದ ಹಾಗೂ ಆರ್ಥಿಕವಾಗಿ ನೊಂದ ವರ್ಗಗಳ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಉದ್ಯೋಗ ಆಧಾರಿತ ಆರ್ಥಿಕ ನೆರವು ಅತ್ಯಂತ ಅನಿವಾರ್ಯವಾಗಿದೆ. ಫಲಾನುಭವಿಗಳು ಸರ್ಕಾರದ ವಿವಿಧ ನಿಗಮಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಕರೆ ನೀಡಿದ್ದಾರೆ. - [ರಿಪ್ಪನ್‌ಪೇಟೆ : ಕಾರು ಪಲ್ಟಿ, ಒಬ್ಬರ ಸ್ಥಿತಿ ಗಂಭೀರ, ಇಬ್ಬರಿಗೆ ಗಾಯ](https://malenadutoday.com/ripponpet-accident-car-flips-3-critically-injured/): ರಿಪ್ಪನ್‌ಪೇಟೆ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಶೆಟ್ಟಿಬೀಡು ಬಳಿ ನಡೆದಿದೆ. - [ಜುಲೈ 20 ರಂದು ವರಲಕ್ಷ್ಮಿ ಪ್ರಕಾಶ್ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ](https://malenadutoday.com/shikaripura-shanteshwari-society-agm/): Shikaripura ಶಿಕಾರಿಪುರ |  ಶಿಕಾರಿಪುರದ ಶ್ರೀ ಶಾಂತೇಶ್ವರಿ ಮಹಿಳಾ ಪತ್ತಿನ ಸಹಕಾರ ಸಂಘದ 23ನೇ ವರ್ಷದ ವಾರ್ಷಿಕ ಮಹಾಸಭೆಯು ಜುಲೈ 20ರಂದು ಜರುಗಲಿದೆ. ಅಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಶಾಂತಿನಗರದ ಸಂಘದ ಆವರಣದಲ್ಲಿ ಸರ್ವ ಸದಸ್ಯರ ಈ ಮಹಾಸಭೆ ಆಯೋಜನೆಗೊಂಡಿದ್ದು, ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯೆಯಾಗಿರುವ ಬಿ. ವರಲಕ್ಷ್ಮಿ ಪ್ರಕಾಶ್ ಅವರು ಉಪನ್ಯಾಸ ನೀಡಲಿದ್ದಾರೆ. - [ಶಿವಮೊಗ್ಗ : KSRTC ಬಸ್​ ನಿಲ್ದಾಣದ ಶೌಚಾಲಯದ ಬಳಿ ವ್ಯಕ್ತಿ ಆತ್ಮ*ಹತ್ಯೆ](https://malenadutoday.com/ramanagara-man-dies-by-suicide-in-shivamogga/): Ramanagara ಶಿವಮೊಗ್ಗ: ರಾಮನಗರ ಮೂಲದ ವ್ಯಕ್ತಿಯೊಬ್ಬರು ಇಲ್ಲಿನ ಕೆಎಸ್​ಆರ್​​ಟಿಸಿ ಬಸ್​ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಚನ್ನಪಟ್ಟಣ ತಾಲೂಕಿನ ಹೊನ್ನಿಗನಹಳ್ಳಿಯಮರಿಸ್ವಾಮಿ ಹೆಚ್.ಎಮ್. ಮೃತಪಟ್ಟ ವ್ಯಕ್ತಿಯಾಗಿದ್ದಾರೆ. - [ತಿರುಪತಿಯಲ್ಲಿ ಒಂದೇ ದಿನ ಸಂಗ್ರಹವಾಯ್ತು 96.98 ಕೋಟಿ ರೂ. ಹುಂಡಿ ಹಣ!](https://malenadutoday.com/tirupati-temple-creates-history/): Tirupati Temple ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಪತಿ ದೇವಸ್ಥಾನದಲ್ಲಿ ಕೇವಲ 24 ಗಂಟೆಗಳಲ್ಲಿ ದಾಖಲೆ ಪ್ರಮಾಣದ ದೇಣಿಗೆ ಸಂಗ್ರಹವಾಗಿದೆ. ಹೌದು, ಕಳೆದ ಮಂಗಳವಾರ ಒಂದೇ ದಿನ ಕಾಣಿಕೆ ಹುಂಡಿಯಲ್ಲಿ 96.98 ಕೋಟಿ ರೂಪಾಯಿ ಸಂಗ್ರಹವಾಗಿದೆ. - [ಶಿವಮೊಗ್ಗದಲ್ಲೊಂದು ಮಿಂಚಿನ ಓಟ ಸಿನಿಮಾ ಸೀನ್! ಊಟದ ಹೆಸರಲ್ಲಿ ಏನು ಮಾಡಿದ ಗೊತ್ತಾ!](https://malenadutoday.com/poaching-suspect-escapes-from-forest-department-vehicle-in-hosanagara/): Hosanagara / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಂಕರನಾಗ್​ ಬ್ರದರ್ಸ್​ ನಟಿಸಿದ್ದ ಮಿಂಚಿನ ಓಟ ಸಿನಿಮಾ ಬಹುತೇಕರು ನೋಡಿರುತ್ತಾರೆ. ಅದೇ ರೀತಿಯ ಸೀನ್​ ಒಂದು ಶಿವಮೊಗ್ಗದಲ್ಲಿ ಮೊನ್ನೆ ಬುಧವಾರ ನಡೆದಿದ್ದು, ನಿನ್ನೆ ಗುರುವಾರ ವರದಿಯಾಗಿದೆ. ಜೈಲ್​ಗೆ ಹೋಗಬೇಕಿದ್ದ ವಿಚಾರಣಾದೀನ ಕೈದಿಯೊಬ್ಬ ಜೀಪ್​ನಿಂದಲೇ ಎಸ್ಕೇಪ್​ ಆಗಿದ್ದಾನೆ. - [ಹುಲಿಕಲ್ ಘಾಟಿಯಲ್ಲಿ ನಮಗೂ ಸಂಚಾರಕ್ಕೆ ಅವಕಾಶ ನೀಡಿ! ಏನಿದು ಮನವಿ](https://malenadutoday.com/lorry-drivers-demand-permission-to-ply-through-hulikal-ghat-route-in-hosanagara/): Hulikal Ghat route in Hosanagara / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹೊಸನಗರ: ಹುಲಿಕಲ್ ಘಾಟಿ ಮಾರ್ಗದಲ್ಲಿ ಲಾರಿಗಳ ಸಂಚಾರಕ್ಕೂ ಅವಕಾಶ ನೀಡುವಂತೆ ಲಾರಿ ಚಾಲಕರ ಸಂಘದವರು ಒತ್ತಾಯಿಸಿದ್ದಾರೆ. ಈ ಸಂಬಂಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಲಾರಿ ಚಾಲಕರ ನಿಯೋಗ ಮನವಿ ಮಾಡಿದ್ದು ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿದರು. - [ಶಿವಮೊಗ್ಗ ಆಟೋ ರಿಕ್ಷಾ ಚಾಲಕರಿಗೆ ಸಾರಿಗೆ ಇಲಾಖೆಯಿಂದ ವಾರ್ನಿಂಗ್!](https://malenadutoday.com/strict-action-warned-against-auto-rickshaws-without-fitness-certificate/): Fitness Certificate / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಆಟೋಚಾಲಕರಿಗೆ ಸಾರಿಗೆ ಇಲಾಖೆ ಶಿವವಮೊಗ್ಗ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಡಿಸಿ ಎಸ್​ಪಿ ಜೊತೆಗಿನ ಆಟೋ ರಿಕ್ಷಾ ಚಾಲಕರ ಮೀಟಿಂಗ್ ಬೆನ್ನಲ್ಲೆ ಈ ಎಚ್ಚರಿಕೆಯ ತಿಳುವಳಿಕೆ ಸಂದೇಶ ಹೊರಬಿದ್ದಿದೆ. - [ಶಿವಮೊಗ್ಗ | 19-20ಕ್ಕೆ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದರ್ಶನ! ಭಕ್ತ ಮಹಾಶಯರಿಗಾಗಿ ಈ ಮಾಹಿತಿ](https://malenadutoday.com/residents-of-shivamogga-get-a-chance-to-witness-the-holy-somnath-jyotirlinga/): holy Somnath Jyotirlinga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಆರ್ಟ್ ಲಿವಿಂಗ್ ಜ್ಞಾನಕ್ಷೇತ್ರ ಮತ್ತು ಶ್ರೀರವಿಶಂಕರ್‌ವಿದ್ಯಾಮಂದಿರ ವತಿಯಿಂದ ಇದೇ ಜುಲೈ 19 ಮತ್ತು 20 ರಂದು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಶ್ರೀ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಏರ್ಪಡಿಸಲಾಗಿದೆ - [ಶಿವಮೊಗ್ಗದಲ್ಲಿ ನಡೆದ ಎಲ್ಲಾ ಪ್ರಮುಖ ಸುದ್ದಿಗಳು ಇ-ಪೇಪರ್​ನಲ್ಲಿ](https://malenadutoday.com/malenadu-today-epaper-16-07-2026/): Malenadu Today ePaper ಶಿವಮೊಗ್ಗ: ನಮ್ಮ ಮಲೆನಾಡು ಟುಡೆ ಜನಮನದ ಜೀವನದಿ ದಿನಪತ್ರಿಕೆಯು, ಕಳೆದೊಂದು ವರ್ಷದಿಂದ ಪ್ರತಿನಿತ್ಯ ಓದುಗರಿಗೆ ರಾಜಕೀಯ, ಸಿನಿಮಾ, ಕ್ರೈಂ ಸೇರಿದಂತೆ ಇನ್ನಿತರ ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ನೀಡುತ್ತಿರುವ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ಅದರಂತೆ ಇವತ್ತು ಸಹ ಹೊಸ ಹೊಸ ಬ್ರೇಕಿಂಗ್​ ಸುದ್ದಿಗಳೊಂದಿಗೆ ನಮ್ಮ ಇ-ಪೇಪರ್​ ಪಿ ಡಿ ಎಫ್​ ರೆಡಿಯಾಗಿದ್ದು, ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆದ ಪ್ರಮುಖ ಸುದ್ದಿಗಳು ಈ ಕೆಳಗಿನಂತಿವೆ.  - [ಶಿವಮೊಗ್ಗ : ವರ್ಷದ ಬಹುದೊಡ್ಡ ಬೆಂಕಿ ಅವಘಡ,12 ಗಂಟೆಗಳ ಕಾರ್ಯಾಚರಣೆ ಹೇಗಿತ್ತು?](https://malenadutoday.com/shimoga-paper-factory-fire-12-hour-rescue/): Shimoga Paper Factory ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಈ ವರ್ಷ ಸಂಭವಿಸಿದ ಅತೀ ದೊಡ್ಡ ಅಗ್ನಿ ಅವಘಡವಿದು. ಆಗಸಕ್ಕೆ ಚಾಚಿದ ಬೆಂಕಿಯ ಕೆನ್ನಾಲಿಗೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಸಿಬ್ಬಂದಿಗಳ ಪರದಾಟ 12 ಗಂಟೆಗೂ ಮೀರಿದ  ದೀರ್ಘ ಕಾರ್ಯಾಚರಣೆ. ಬೆಂಕಿ ನಂದಿಸುವಷ್ಟರಲ್ಲಿ ಆದ ನಷ್ಟ ಕೋಟಿ ದಾಟಿತ್ತು. ಪೇಪರ್ ಬಂಡಲ್ ಗಳು ಬೂದಿಮಯವಾಗಿದ್ದವು. ಹೌದು ಇದು ನೆನ್ನೆ ಶಿವಮೊಗ್ಗದ ಪೇಪರ್ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ಅವಘಡದ ಚಿತ್ರಣ. - [ದಕ್ಷಿಣ ಭಾರತದಲ್ಲೇ ಪ್ರಥಮ: ಶಿವಮೊಗ್ಗದ ರಾಘವೇಂದ್ರ ಸ್ವಾಮಿ ಮಠಕ್ಕೆ ಒಲಿದ ಜಾಗತಿಕ ಮಟ್ಟದ ತ್ರಿವಳಿ ISO ಗೌರವ!](https://malenadutoday.com/shimoga-raghavendra-mutt-win-3-iso-certification/): Shimoga Raghavendra Mutt ಶಿವಮೊಗ್ಗ : ದಕ್ಷಿಣ ಭಾರತದ ಧಾರ್ಮಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಶಿವಮೊಗ್ಗದ ದುರ್ಗಿ ಗುಡಿ ಉದ್ಯಾನವನದ ಬಳಿ ಇರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಅಂತರರಾಷ್ಟ್ರೀಯ ಮಟ್ಟದ ಮೂರು ಪ್ರತಿಷ್ಠಿತ ಐಎಸ್ಒ (ISO) ಪ್ರಮಾಣಪತ್ರಗಳು ಲಭಿಸಿವೆ.  - [ಶಿವಮೊಗ್ಗ : ನೂರಾರು ಹೆಕ್ಟರ್​ ಅಡಿಕೆ ತೋಟ ನಾಶ : ಪ್ರತಿ ಅಡಿಕೆ ಮರಕ್ಕೆ ಸರ್ಕಾರ ಘೊಷಿಸಿದ ಪರಿಹಾರವೆಷ್ಟು?](https://malenadutoday.com/shimoga-areca-farmers-slam-low-relief/): Shimoga ಶಿವಮೊಗ್ಗ: ಬಿರುಗಾಳಿ ಹಾಗೂ ಅಕಾಲಿಕ ಮಳೆಗೆ ಸಿಲುಕಿ ಹಾನಿಗೊಳಗಾದ ತೋಟಗಳಿಗೆ ಸರ್ಕಾರ ಒಂದು ಅಡಿಕೆ ಮರ ನಾಶಕ್ಕೆ 17 ನಿಗದಿಪಡಿಸಿದ್ದು, ಸರ್ಕಾರದ ವಿರುದ್ದ ರೈತರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಇಡೀ ಹೆಕ್ಟೇರ್ ತೋಟವೇ ನಾಶವಾಗಿದ್ದರೂ ಸಿಗುತ್ತಿರುವುದು ಬರೀ 22,500 ರೂ. ಮಾತ್ರ. ಕೇಂದ್ರ ಸರ್ಕಾರದ ಈ ಎನ್‌ಡಿಆರ್‌ಎಫ್ ನಿಯಮಗಳು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಸರ್ಕಾರ ಪರಿಹಾರದ ಹೆಸರಿನಲ್ಲಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ಬೆಳೆಗಾರರು ಕಿಡಿಕಾರಿದ್ದಾರೆ. - [01 ತಿಂಗಳಿನಿಂದ ಅನಾಥವಾಗಿದ್ದ ತಾಯಿ ಮತ್ತು ಮಗುವಿಗೆ ರಕ್ಷಣೆ](https://malenadutoday.com/akkapade-save-mother-and-child/): akkapade / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಅಕ್ಕ ಪಡೆಯ ಅಧಿಕಾರಿಗಳು ಕೆಎಸ್​ಆರ್​ಟಿಸಿ ಬಸ್​ ಸ್ಟಾಂಡ್​ನಲ್ಲಿ ಕಳೆದೊಂದು ತಿಂಗಳಿನಿಂದ ಅನಾಥವಾಗಿ ಆಶ್ರಯ ಪಡೆದಿದ್ದ ತಾಯಿ ಹಾಗೂ ಮಗಳನ್ನು ರಕ್ಷಣೆ ಮಾಡಿದ್ದಾರೆ. - [ಅಪರಿಚಿತರು ಮನೆಯಲ್ಲಿ ಕೂಡಿ ಹಾಕಿದ್ದಾರೆ ಅಂತ ಪೊಲೀಸರಿಗೆ ಬಂತು ದೂರು,ಆಮೇಲೆ?](https://malenadutoday.com/shimoga-landlord-locks-tenant-inside/): Shimoga ಶಿವಮೊಗ್ಗ: ಅಪರಿಚಿತ ವ್ಯಕ್ತಿಗಳು ನಮ್ಮನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿ 112 ಪೊಲೀಸ್ ಸಿಬ್ಬಂದಿಗಳಿಗೆ ದೂರು ನೀಡಿರುವ ಘಟನೆ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. - [ಕಲುಬುರ್ಗಿ : ಜೈಲಿನಿಂದ ಎಸ್ಕೇಪ್​ ಆದ ಆರೋಪಿಗಳು: ಜೈಲಿನ ಸ್ಥಿತಿಗತಿ ಬಗ್ಗೆ ಶಿಗ್ಲಿ ಬಸ್ಯಾ ಹೇಳಿದ್ದೇನು](https://malenadutoday.com/jail-escape-shigli-basya-exposes-dark-secrets/): Jail Escape ಶಿವಮೊಗ್ಗ: ಇತ್ತೀಚೆಗೆ ಗುಲ್ಬರ್ಗ ಜೈಲ್​ನಿಂದ 3 ಸಜಾ ಬಂಧಿಗಳು ಪರಾರಿಯಾದ ಬೆನ್ನಲ್ಲೆ ರಾಜ್ಯದ ಕಾರಗೃಹಗಳ ಭದ್ರಾತಾ ಸ್ಥಿತಿಗತಿಗಳನ್ನು ಪ್ರಶ್ನಿಸುವಂತಾಗಿದೆ. ಇದರ ನಡುವೆ ರಾಜ್ಯದ ವಿವಿಧ ಜೈಲುಗಳಲ್ಲಿ 33 ವರ್ಷ ಹಾಗೂ ಗುಲ್ಬರ್ಗ ಜೈಲಿನಲ್ಲಿ 10 ತಿಂಗಳು ಕಳೆದಿರುವ ಮಾಜಿ ಕಳ್ಳ ಶಿಗ್ಲಿ ಬಸ್ಯಾ ಜೈಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. - [ಶಿವಮೊಗ್ಗ: ಸಾಲದ ಬಾಧೆಗೆ ಮನನೊಂದು ಆಟೋ ಚಾಲಕ ಆತ್ಮ*ಹತ್ಯೆ](https://malenadutoday.com/shivamogga35-year-old-auto-driver-manjunath-dies/): Shivamogga ಶಿವಮೊಗ್ಗ: ಸಾಲದ ಬಾಧೆಯಿಂದ ಮನನೊಂದು ಆಟೋ ಚಾಲಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಶರಾವತಿ ನಗರ ಬಡಾವಣೆಯಲ್ಲಿ ನಡೆದಿದೆ. ಮಂಜುನಾಥ್ (35) ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕರಾಗಿದ್ದಾರೆ. - [ತೀರ್ಥಹಳ್ಳಿ : 73 ವರ್ಷ ವಯಸ್ಸಿನ ವ್ಯಕ್ತಿ ಕಾಣೆ: ಎಲ್ಲಾದರು ಕಂಡರೆ ಪೊಲೀಸರಿಗೆ ಮಾಹಿತಿ ನೀಡಿ](https://malenadutoday.com/missing-senior-citizen-k-p-ramappa/): Missing ಶಿವಮೊಗ್ಗ:  ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಳಲೂರು ಗ್ರಾಮದ ಕೇಳೂರು ನಿವಾಸಿ ಕೆ.ಪಿ. ರಾಮಪ್ಪ ಎಂಬ 73 ವರ್ಷದ ಹಿರಿಯ ನಾಗರಿಕರು ಕಾಣೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರ ಸಹಾಯ ಕೋರಿದ್ದಾರೆ. - [ಮಳೆ, ಗಾಳಿಯಿಲ್ಲ, ಬರುತ್ತಿದೆ ಬಿಸಿಗಾಳಿ! ಹವಾಮಾನ ಇಲಾಖೆ ಮುನ್ಸೂಚನೆ](https://malenadutoday.com/weak-monsoon-in-karnataka-heatwave-alert/): Heatwave Alert / ಮಳೆ ನಿಂತು ಹೋದ ಮಳೆಗಾಲದಲ್ಲಿ ಸದ್ಯ ಬಿಸಿಗಾಳಿಯ ಅಬ್ಬರ ಶುರುವಾಗಲಿದೆಯಂತೆ. ಹೀಗಂತ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಇದೇ ಗುರುವಾರದಿಂದ ಭಾನುವಾರದ ವರೆಗೆ ಬಿಸಿಗಾಳಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. - [ಆಟೋ ಮಿನಿಮಮ್ ಚಾರ್ಜ್​ ಮತ್ತು ರಾಪಿಡೊ ವಿಚಾರ! ಎಸ್​ಪಿ, ಡಿಸಿ ಮಹತ್ವದ ಮೀಟಿಂಗ್!](https://malenadutoday.com/shivamogga-dc-sp-meeting-with-auto-directs/): Shivamogga DC SP / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿನ್ನೆ ದಿನ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ , ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಗರದ ಆಟೊರಿಕ್ಷಾ ಸಂಚಾರ ವ್ಯವಸ್ಥೆಯಲ್ಲಿರುವ ಲೋಪದೋಷಗಳು ಹಾಗೂ ಅವುಗಳ ಪರಿಹಾರ ಕ್ರಮಗಳ ಕುರಿತು ವಿಶೇಷ ಸಭೆ ಕರೆದು ಚರ್ಚಿಸಿದರು. - [ಒಂದೆ ದಿನ ಸಿಟಿಯಲ್ಲಿ ಪೊಲೀಸರ ಡಬ್ಬಲ್ ಆಕ್ಷನ್! 3 ಬಸ್ ಸೀಜ್, ವಾಹನಗಳಿಗೆ ನೋಟಿಸ್!](https://malenadutoday.com/shivamogga-police-action-against-abandoned-vehicles-and-drunk-city-bus-drivers/): Shivamogga Police Action / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರ ಟ್ರಾಫಿಕ್ ಪೊಲೀಸರು ಒಟ್ಟೊಟ್ಟಿರಗೆ ಎರಡು ಡ್ರೈವ್ಗಳನ್ನು ಮೂವ್ ಮಾಡಿದ್ದಾರೆ. ಒಂದು ಕಡೆ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸಿರುವ ಹಳೆಯ ವೆಹಿಕಲ್​ಗಳ ವಿಲೇವಾರಿಗೆ ಮುಂದಾಗಿದ್ದಾರೆ. ಇನ್ನೊಂದು ಕಡೆ ನಗರ ಸಾರಿಗೆ ಬಸ್​ಗಳಲ್ಲಿ ನಿಯಮ ಉಲ್ಲಂಘಟನೆಯನ್ನು ಪತ್ತೆ ಮಾಡುವ ಅಭಿಯಾನ ಆರಂಭಿಸಿದ್ದಾರೆ. - [ಶಿವಮೊಗ್ಗ ಪೇಪರ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ](https://malenadutoday.com/shimoga-fire-accident-new-mandli-paper/): ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಬಳಿ ಇರುವ ಪೇಪರ್ ಫ್ಯಾಕ್ಟರಿಯೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಏಕಾಏಕಿ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಫ್ಯಾಕ್ಟರಿಯಲ್ಲಿದ್ದ ಪೇಪರ್ ರೋಲ್‌ಗಳು  ಉರಿದಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. - [ಎಸ್​ಪಿ ನಿಖಿಲ್ ಸಮ್ಮುಖದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪಿಸ್ತೂಲ್​, ರೈಫಲ್ಸ್​, ಬಂದೂಕು ಶೋ!](https://malenadutoday.com/students-visit-doddapete-police-station-in-shivamogga/): Doddapete Police Station / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಮುದಾಯದಲ್ಲಿ ನಂಬಿಕೆ ಮೂಡಿಸಲು ಮತ್ತು ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ಪ್ರಯತ್ನದ ಭಾಗವಾಗಿ, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮವನ್ನು ಆಯೋಜಿಸಿತ್ತು. - [ವಿಧಾನ ಸೌಧದ ಮುಂದೆ ಧರಣಿ, 7 ಮಕ್ಕಳು ಮರಳಿ ಶಾಲೆಗೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ](https://malenadutoday.com/malenadu-today-epaper-15-07-2026/): Malenadu Today ePaper ಶಿವಮೊಗ್ಗ: ನಮ್ಮ ಮಲೆನಾಡು ಟುಡೆ ಜನಮನದ ಜೀವನದಿ ದಿನಪತ್ರಿಕೆಯು, ಕಳೆದೊಂದು ವರ್ಷದಿಂದ ಪ್ರತಿನಿತ್ಯ ಓದುಗರಿಗೆ ರಾಜಕೀಯ, ಸಿನಿಮಾ, ಕ್ರೈಂ ಸೇರಿದಂತೆ ಇನ್ನಿತರ ಎಕ್ಸ್‌ಕ್ಲೂಸಿವ್ ಸುದ್ದಿಗಳನ್ನು ನೀಡುತ್ತಿರುವ ಪ್ರಮುಖ ಪತ್ರಿಕೆಗಳಲ್ಲಿ ಒಂದಾಗಿದೆ. ಅದರಂತೆ ಇವತ್ತು ಸಹ ಹೊಸ ಹೊಸ ಬ್ರೇಕಿಂಗ್​ ಸುದ್ದಿಗಳೊಂದಿಗೆ ನಮ್ಮ ಇ-ಪೇಪರ್​ ಪಿ ಡಿ ಎಫ್​ ರೆಡಿಯಾಗಿದ್ದು, ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆದ ಪ್ರಮುಖ ಸುದ್ದಿಗಳು ಈ ಕೆಳಗಿನಂತಿವೆ.  - [1.45 ಕೋಟಿ ಲೋನ್​ ಫ್ರೀ, ವಾಪಸ್ ಕಟ್ಟಂಗಿಲ್ಲ ಎಂಬ ಬಾಯಿಮಾತು ನಂಬಿದ್ದಕ್ಕೆ ಆಗಿದ್ದು ಜೀವ ಸಂಕಟ](https://malenadutoday.com/fraudster-cheats-shivamogga-businessman/): Shivamogga Businessman / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಮಾಜ ಕಲ್ಯಾಣ ಇಲಾಖೆಯ ಸಬ್ಸಿಡಿ ಯೋಜನೆಯ ಅಡಿಯಲ್ಲಿ ಸರ್ಕಾರಿ ಸಾಲ ಮಂಜೂರು ಮಾಡಿಸಿಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಂದ ಬರೋಬ್ಬರಿ 7.50 ಲಕ್ಷ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. - [ಬ್ಯಾಂಕ್​ನಲ್ಲಿ ಫ್ರೀಲೋನ್​, ಅಕೌಂಟ್​ ಓಪನ್​ ಮಾಡಿದ್ರೆ 1 ಸಾವಿರ! Fact check ಎಚ್ಚರ!](https://malenadutoday.com/free-loan-scam-in-chikkamagaluru-shivamogga/): Free Loan Scam /ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಜನರಿಗೆ ಉಚಿತ ಸಾಲ ಸೌಲಭ್ಯ ಕೊಡಿಸ್ತಿವಿ ಅಂತಾ ಹೇಳಿಕೊಂಡು, ಅವರ ಹೆಸರಲ್ಲಿ ಬ್ಯಾಂಕ್ ಅಕೌಂಟ್​ ಕ್ರಿಯೆಟ್ ಮಾಡಿಸಿ, ಫೇಕ್​ ಟ್ರಾಂಜೇಕ್ಷನ್​ ನಡೆಸಿ, ಕ್ರೈಂ ಎಸೆಗುತ್ತಿರುವ ಪ್ರಕರಣಗಳು ಚಿಕ್ಕಮಗಳೂರಲ್ಲಿ ಹೆಚ್ಚಾಗಿದೆ. - [ಶಿವಮೊಗ್ಗದಲ್ಲಿ ವೈರ್‌ಲೆಸ್ ನೆಟ್‌ವರ್ಕ್ ಸ್ಥಾಪನೆಗೆ ತೀರ್ಮಾನ! ಎಲ್ಲೆಲ್ಲಿ? ಏನಿದು ತಿಳಿಯಿರಿ](https://malenadutoday.com/community-wireless-network-to-be-established-in-shivamogga/): Community Wireless Network / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ನೆಟ್​ವರ್ಕ್​ ವಂಚಿತ ದುರ್ಗಮ ಪ್ರದೇಶಗಳಲ್ಲಿ , ಡಿಜಿಟಲ್ ಸಂಪರ್ಕ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ 6 ಸ್ಥಳಗಳಲ್ಲಿ ಸಮುದಾಯ ಆಧಾರಿತ ವೈರ್‌ಲೆಸ್ ನೆಟ್‌ವರ್ಕ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಬಿಎಸ್‌ಎನ್‌ಎಲ್ ಉನ್ನತ ಅಧಿಕಾರಿಗಳೊಂದಿಗೆ ನಿನ್ನೆ ಮಹತ್ವದ ಉನ್ನತ ಮಟ್ಟದ ಸಭೆಯನ್ನು ನಡೆಸಲಾಯಿತು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ. - [ಎಸ್​ ಐ ಆರ್ ವಿಚಾರ : ​ ಬಿಜೆಪಿ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ಗಂಭೀರ ಆರೋಪ](https://malenadutoday.com/bjp-deleting-voter-names-via-sir-process/): ಶಿವಮೊಗ್ಗ: ಎಸ್‌ಐಆರ್ (SIR) ಪ್ರಕ್ರಿಯೆಯ ಮುಖಾಂತರ ಬಿಜೆಪಿ ತಮಗೆ ಬಾರದೇ ಇರುವ ಮತಗಳನ್ನು ಪಟ್ಟಿಯಿಂದ ಕೈಬಿಡಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ. - [ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆ ಭರ್ತಿ! ಅರ್ಜಿ ಆಹ್ವಾನ, ಪೂರ್ತಿ ವಿವರ ತಿಳಿಯಿರಿ](https://malenadutoday.com/jobs-in-health-department-shivamogga/): health department shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸಂಬಂಧ ವಾರ್ತಾಇಲಾಖೆಯ ಮೂಲಕ ಪ್ರಕಟಣೆಯನ್ನು ನೀಡಲಾಗಿದೆ. ಆ ಬಗೆಗಿನ ಪೂರ್ತಿ ವಿವರ ಹೀಗಿದೆ. - [ಶರಾವತಿ ಯೋಜನೆಗೆ ನಿಯಾಸ್ ಸುಳ್ಳು ವರದಿ: ಜಾರ್ಜ್ ವಿರುದ್ಧ ಈಶ್ವರಪ್ಪ ಗಂಭೀರ ಆರೋಪ!](https://malenadutoday.com/shivamogga-eshwarappa-slams-minister-george/): Shivamogga ಪರಿಸರ ನಾಶದ ಬಗ್ಗೆ ಮೌನ ವಹಿಸಿದ ವರದಿ: ಪ್ರೊ. ಬಿ.ಎಂ.ಕುಮಾರಸ್ವಾಮಿ ಚಾಟಿ - [ಜಿಲ್ಲಾ ಗ್ರಾಹಕ ಆಯೋಗದ ಕಡಕ್ ತೀರ್ಪು: ಗ್ರಾಹಕನಿಗೆ ಬಡ್ಡಿ ಸಮೇತ ದಂಡ ಪಾವತಿಸಲು ಆದೇಶ!](https://malenadutoday.com/shivamogga-court-fines-bank-over-education-loan/): Shivamogga Court ಶಿವಮೊಗ್ಗ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಡಿ ಶೈಕ್ಷಣಿಕ ಸಾಲ ಪಡೆದ ಗ್ರಾಹಕರೊಬ್ಬರಿಂದ ನಿಯಮಬಾಹಿರವಾಗಿ ಹೆಚ್ಚುವರಿ ಬಡ್ಡಿ ವಸೂಲಿ ಮಾಡಿ, ಸೇವಾ ನ್ಯೂನತೆ ಎಸಗಿದ್ದ ರಾಷ್ಟ್ರೀಕೃತ ಬ್ಯಾಂಕ್ ಒಂದರ ಹೊಸನಗರ ಶಾಖೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಭಾರಿ ದಂಡ ವಿಧಿಸಿದೆ. - [ಗೇಟಿಗೆ ಬೀಗ ಹಾಕಿದ ವಿಚಾರವಾಗಿ ಅತ್ತೆ ವಿರುದ್ದ ಪೊಲೀಸ್​ ದೂರು ಕೊಟ್ಟ ಸೊಸೆ?](https://malenadutoday.com/woman-calls-112-after-mother-in-law-locks-gate/): Woman Calls 112 ಶಿವಮೊಗ್ಗ: ಜಿಲ್ಲೆಯಾದ್ಯಂತ ಸಣ್ಣಪುಟ್ಟ ಕೌಟುಂಬಿಕ ಹಾಗೂ ಕ್ಷುಲ್ಲಕ ವಿಚಾರಗಳಿಗೂ ಸಾರ್ವಜನಿಕರು ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ದೂರು ನೀಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ಅತ್ತೆ-ಸೊಸೆಯ ನಡುವಿನ ಗೇಟು ಬೀಗದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಸಂಗವೊಂದು ನಗರದಲ್ಲಿ ನಡೆದಿದೆ. - [ಪಶ್ಚಿಮ ಬಂಗಾಳದಿಂದ ಶಿವಮೊಗ್ಗಕ್ಕೆ ತಂದು ಖೋ.ನೋ ಮಾರಾಟ! ಇಬ್ಬರಿಗೆ 3 ವರ್ಷ ಶಿಕ್ಷೆ!](https://malenadutoday.com/court-sentences-two-in-fake-currency-case-in-shivamogga/): Fake Currency Case in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಖೋಟಾನೋಟು ಸಾಗಾಟ ಮತ್ತು ಚಲಾವಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ತಲಾ 52,000 ರೂಪಾಯಿ ದಂಡ ವಿಧಿಸಿದೆ. ## ಪುಟಗಳು - [HOME](https://malenadutoday.com/home/): {{post_excerpt length:55}} - [Editorial Team](https://malenadutoday.com/editorial-team/): ಸಂಪಾದಕೀಯ ಬಳಗ - [Editorial Policy](https://malenadutoday.com/editorial-policy/): ಸಂಪಾದಕೀಯ ನೀತಿ - [Disclaimer](https://malenadutoday.com/disclaimer/): Disclaimer (ಹಕ್ಕು ನಿರಾಕರಣೆ) - [Terms and Conditions](https://malenadutoday.com/terms-and-conditions/): Terms and Conditions (ನಿಯಮಗಳು ಮತ್ತು ನಿಬಂಧನೆಗಳು)Malenadu Today (malenadutoday.com) ವೆಬ್‌ಸೈಟ್ ಅನ್ನು ಬಳಸುವ ಮೂಲಕ, ನೀವು ಈ ಕೆಳಗಿನ ನಿಯಮಗಳು ಮತ್ತು ನಿಬಂಧನೆಗಳಿಗೆ ಬದ್ಧರಾಗಿರಲು ಒಪ್ಪುತ್ತೀರಿ: - [Privacy Policy](https://malenadutoday.com/privacy-policy-2/): Privacy Policy (ಗೌಪ್ಯತಾ ನೀತಿ)Malenadu Today (malenadutoday.com) ವೆಬ್‌ಸೈಟ್‌ಗೆ ಭೇಟಿ ನೀಡುವ ನಮ್ಮ ಓದುಗರ ಗೌಪ್ಯತೆಯನ್ನು ಕಾಪಾಡುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಈ ಗೌಪ್ಯತಾ ನೀತಿಯು ನಾವು ಯಾವ ರೀತಿಯ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಮತ್ತು ಅದನ್ನು ಹೇಗೆ ಬಳಸುತ್ತೇವೆ ಎಂಬುದನ್ನು ವಿವರಿಸುತ್ತದೆ. - [Contact Us](https://malenadutoday.com/contact-us/): ಸಂಪರ್ಕಿಸಿ (Contact Us) - [About Us](https://malenadutoday.com/about-us-malnadtoday-shivamogga/): ನಮ್ಮ ಬಗ್ಗೆ ## - [category](https://malenadutoday.com/?p=19933): SHIMOGA NEWS LIVE - [Elementor #19690](https://malenadutoday.com/?p=19690): ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ವಿದೇಶದಿಂದ ಇಂಟರ್ನೆಟ್ ಮೂಲಕ ಬೆದರಿಕೆ ಕರೆಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ತಮಗೆ ಸೂಕ್ತ ಭದ್ರತೆ ನೀಡುವಂತೆ ಶಿವಮೊಗ್ಗ ಎಸ್ಪಿ ನಿಖಿಲ್​ ಬಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇಂದು ತಮ್ಮ ಪುತ್ರ ಕೆ.ಇ. ಕಾಂತೇಶ್ ಹಾಗೂ ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರೊಂದಿಗೆ ಎಸ್ಪಿ ಕಚೇರಿಗೆ ಭೇಟಿ ನೀಡಿ ರಕ್ಷಣೆ ಕೋರಿದರು.  - [Buzzstream Mega Health](https://malenadutoday.com/?p=2524): No found posts, Please add a new post for this query or change the block settings: Edit Page - [Buzzstream Mega Politics](https://malenadutoday.com/?p=2520): edit Analyzing Global Dynamics and Unraveling Key Policy Initiatives By Zephyr Pulse edit Evaluating the Fragile Balance of Political Systems Worldwide By Zephyr Pulse edit Examining the Intersection of Ecology, Governance, and Politica By Zephyr Pulse edit Power Plays and Unresolved Conflicts Across the Global By Zephyr Pulse edit Economic Policies and Their Global Implications in Politics By Zephyr Pulse edit Examining the Influence of Media and Rhetoric on Public Opinion By Zephyr Pulse - [Buzzstream Mega Opinion](https://malenadutoday.com/?p=2518): ಶಿವಮೊಗ್ಗ | ಬೆಟ್ಟೆ, ಸರಕು, ರಾಶಿ ಬೆಲೆಯಲ್ಲಿ ಮತ್ತೆ ವ್ಯತ್ಯಾಸ | ಐದು ಜಿಲ್ಲೆಗಳಲ್ಲಿ ಎಷ್ಟಿದೆ ಅಡಕೆ ದರ | By 13 ಈಶ್ವರಪ್ಪನವರ ಪರ ಪ್ರಚಾರಕ್ಕೆ ಕರೆದವರ ಮೇಲೆ ಹಲ್ಲೆ , ಬೆದರಿಕೆ | ಇಬ್ಬರು ಮಹಿಳೆ ಸೇರಿ ನಾಲ್ವರ ವಿರುದ್ಧ FIR By 13 ಮದುವೆ ಮಾತುಕತೆ | ಸಂಬಂಧಿಕರ ಗಲಾಟೆ | ಪ್ರೀತಿಸಿದ ಹುಡುಗ & ಹುಡುಗಿ ಮನೆಯವರ ಕಿರಿಕ್‌ By 13 ಶಿವಮೊಗ್ಗ ಲೋಕಸಭಾ ಕ್ಷೇತ್ರ | ಕಣದಲ್ಲಿ ಜೊಮೊಟೋ ಡೆಲಿವರಿ ಬಾಯ್‌, ನಿರುದ್ಯೋಗಿ| ವೃತ್ತಿಯೇ ಇಲ್ಲಿ ಅಚ್ಚರಿ By 13 ಚಿತ್ರದುರ್ಗ ಸಮಾವೇಶ ನಡುವೆ ಎರಡು ಸಲ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದ ಪ್ರಿಯಾಂಕಾ ಗಾಂಧಿ By 13 ಮೆಸ್ಕಾಂ ಶಿವಮೊಗ್ಗ ಪ್ರಕಟಣೆ | 30 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಇವತ್ತು ಪವರ್‌ ಕಟ್ |‌ ವಿವರ ಇಲ್ಲಿದೆ By 13 - [Buzzstream Archive](https://malenadutoday.com/?p=2504): No found posts, Please add a new post for this query or change the block settings: Edit Page - [Buzzstream Blog](https://malenadutoday.com/?p=2445): ಶಿವಮೊಗ್ಗ : ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿರುವುದರಿಂದ 60:40 ಅನುಪಾತದ ಕೇಂದ್ರದ ಹೊಸ 'ವಿಬಿ ರಾಮ್ ಜೀ' ಯೋಜನೆಯನ್ನು  ಅನುಷ್ಠಾನಗೊಳಿಸಲು ಸಾಧ್ಯವಾಗದೆ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಶಾಸಕ ಎಸ್​ ಎನ್​ ಚನ್ನಬಸಪ್ಪ ಆರೋಪಿಸಿದರು. ಶಿವಮೊಗ್ಗ ಸಿಮ್ಸ್ ಹಾಸ್ಟೆಲ್‌ನಲ್ಲಿ ರೇಡಿಯಾಲಜಿ ವಿಭಾಗದ ಪಿಜಿ… - [Buzzstream Sidebar](https://malenadutoday.com/?p=2356): ಮಲೆನಾಡು ಟುಡೆ ಜನ ಮನದ ಜೀವ ನದಿ! ಸುದ್ದಿ ಜೊತೆಗಿನ ಮಾತುಕತೆಮಲೆನಾಡು ಶಿವಮೊಗ್ಗದಿಂದ ಪ್ರಸಾರವಾಗುವ ಮಲೆನಾಡು ಟುಡೆ ಡಿಜಿಟಲ್, ನ್ಯೂಸ್, ಮೀಡಿಯಾ ಹಾಗೂ ಪತ್ರಿಕೆ...! 10KLike1KFollow6KFollow8KSubscribe1KFollow2KFollowLinkedInFollowMediumFollowQuoraFollow - [Buzzstream Category](https://malenadutoday.com/?p=2121): ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ - [Buzzstream Footer](https://malenadutoday.com/?p=1987): ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ಕೇವಲ ಡಿಜಿಟಿಲ್​ ನ್ಯೂಸ್​ ಮೀಡಿಯಾ ಅಷ್ಟೆ ಅಲ್ಲದೆ  ನಮ್ಮ ಸಂಸ್ಥೆಯಿಂದ Malenadtoday janamanada jeeva nadi (PRGI Registration Number: KNKAN/25/A0025)   ಪತ್ರಿಕೆ ಪ್ರಸಾರಮಾಡಲಾಗುತ್ತಿದೆ.  ಇದಷ್ಟೆ ಅಲ್ಲದೆ ನೀವು ನಮ್ಮನ್ನು  Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ! - [Buzzstream Header](https://malenadutoday.com/?p=1954): - Advertisement - ## ವರ್ಗಗಳು - [AGRICULTURE](https://malenadutoday.com/agriculture/) - [AGUMBE](https://malenadutoday.com/shimoga/agumbe-news/) - [ARECANUT RATE](https://malenadutoday.com/agriculture/latest-arecanut-rates-market/) - [B Y VIJAYENDRA](https://malenadutoday.com/politics/b-y-vijayendra-political-career/) - [BANGALORE NEWS TODAY](https://malenadutoday.com/state-news/bangalore-news-today/) - [BELIEVE IT OR NOT](https://malenadutoday.com/national-news/believe-it-or-not/) - [BHADRAVATI](https://malenadutoday.com/shimoga/bhadravati/) - [BS YEDIYURAPPA NEWS TODAY](https://malenadutoday.com/politics/bs-yediyurappa-news-today/) - [COURT LIVE](https://malenadutoday.com/state-news/court-live/) - [CRIME INVESTIGATION](https://malenadutoday.com/state-news/crime-investigation/) - [DISTRICT](https://malenadutoday.com/state-news/district/) - [ePaper](https://malenadutoday.com/epaper-today/) - [HOLEHONNUR KARNATAKA](https://malenadutoday.com/shimoga/holehonnur-karnataka/) - [HOSANAGARA](https://malenadutoday.com/shimoga/hosanagara/) - [INFORMATION NEWS](https://malenadutoday.com/state-news/information-news/) - [JP STORY](https://malenadutoday.com/state-news/jp-story/) - [KARNATAKA ASSEMBLY ELECTION 2023](https://malenadutoday.com/karnataka-assembly-election-2023/) - [KING COBRA KARNATAKA AWARENESS](https://malenadutoday.com/wildlife/king-cobra-karnataka-awareness/) - [KS ESHWARAPPA](https://malenadutoday.com/politics/ks-eshwarappa/) - [MALNAD SUDDI](https://malenadutoday.com/malnad-suddi/) - [NATIONAL NEWS](https://malenadutoday.com/national-news/) - [OPINION](https://malenadutoday.com/national-news/opinion/) - [POLITICS](https://malenadutoday.com/politics/) - [POWER CUT](https://malenadutoday.com/power-cut/) - [POWER CUT TODAY](https://malenadutoday.com/state-news/information-news/power-cut-today/) - [RAIN NEWS LIVE](https://malenadutoday.com/state-news/rain-news-live/) - [RIPPONPET](https://malenadutoday.com/shimoga/ripponpet/) - [SAGARA](https://malenadutoday.com/shimoga/sagara/) - [SAKREBAIL ELEPHANT CAMP ACTIVITIES](https://malenadutoday.com/wildlife/sakrebail-elephant-camp-activities-49/) - [SHIKARIPURA](https://malenadutoday.com/shimoga/shikaripura/) - [SHIMOGA NEWS LIVE](https://malenadutoday.com/shimoga/) - [SHIVAMOGGA AIRPORT LATEST NEWS](https://malenadutoday.com/national-news/shivamogga-airport/) - [SHIVAMOGGA CRIME NEWS TODAY](https://malenadutoday.com/shivamogga/shivamogga-crime-news-today/) - [SHIVAMOGGA NAXAL INCIDENT](https://malenadutoday.com/shivamogga/shivamogga-naxal-incident/) - [SHIVAMOGGA NEWS TODAY](https://malenadutoday.com/shivamogga/) - [SIGANDUR](https://malenadutoday.com/shimoga/sigandur/) - [SORABA](https://malenadutoday.com/shimoga/soraba/) - [STATE NEWS](https://malenadutoday.com/state-news/) - [THIRTHAHALLI](https://malenadutoday.com/shimoga/thirthahalli/) - [TRAIN NEWS TODAY](https://malenadutoday.com/national-news/train-news-today/) - [WILDLIFE](https://malenadutoday.com/wildlife/) ## ಟ್ಯಾಗ್ ಗಳು